220 ಮೀ. ವ್ಯಾಪ್ತಿಗೆ ಜಿಲ್ಲೆಯ 145 ಮದ್ಯ ಕೇಂದ್ರಗಳುಮಡಿಕೇರಿ, ಏ. 10: ಸರ್ವೋಚ್ಛ ನ್ಯಾಯಾಲಯದ ನಿರ್ದೇಶನ ಪ್ರಕಾರ ಕೊಡಗು ಜಿಲ್ಲೆಯ 217 ಮದ್ಯ ವಹಿವಾಟು ಕೇಂದ್ರಗಳ ಪೈಕಿ, ಮುಂದಿನ ಜೂನ್ ವೇಳೆಗೆ 145 ಮಳಿಗೆಗಳು ಸ್ಥಳಾಂತರಗೊಳ್ಳಬೇಕಿದೆ.ಇಗ್ಗುತ್ತಪ್ಪ ದೇವರಕಾಡು ಅತಿಕ್ರಮಣ ತೆರವುನಾಪೋಕ್ಲು, ಏ. 10: ಕಕ್ಕಬ್ಬೆಯ ಶ್ರೀ ಪಾಡಿ ಇಗ್ಗುತ್ತಪ್ಪ ದೇವಾಲಯಕ್ಕೆ ಸೇರಿದ ಜಮೀನು ಹಾಗೂ ದೇವರಕಾಡು ಒತ್ತುವರಿಯನ್ನು ಇಂದು ತೆರವುಗೊಳಿಸಲಾಯಿತು. ಕುಂಜಿಲ ಗ್ರಾಮದ ಸರ್ವೇ ನಂಬರ್ 30/2ರಲ್ಲಿವೀರಾಜಪೇಟೆ ಸೌತ್ ಟೈಗರ್ಸ್ ಚಾಂಪಿಯನ್ : ಟೀಮ್ ಕೋಬ್ರಾ ರನ್ನರ್ಮಡಿಕೇರಿ, ಏ. 10 : ಜಿಲ್ಲಾಮಟ್ಟದ ಪತ್ರಕರ್ತರ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಳೆಯಂಡ ಪಾರ್ಥ ಚಿಣ್ಣಪ್ಪ ನಾಯಕತ್ವದ ವೀರಾಜಪೇಟೆ ಸೌತ್ ಟೈಗರ್ಸ್ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ. ಕೊಡಗುಅಧಿಕಾರಿಗಳಿಗೆ ಅರಿವಿಲ್ಲದ ಕಸ್ತೂರಿ ರಂಗನ್ ವರದಿನಾಪೆÇೀಕ್ಲು, ಏ. 10 : ಜಿಲ್ಲಾಧಿಕಾರಿಗಳ ಆದೇಶದಂತೆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿಯೂ ಕಸ್ತೂರಿ ರಂಗನ್ ವರದಿಯ ಸಾಧಕ - ಬಾಧಕಗಳ ಬಗ್ಗೆ ಚರ್ಚಿಸಿ ಸರಕಾರಕ್ಕೆ ವರದಿಇಂದಿನಿಂದ ಪ್ರತಿಷ್ಠಾಪನಾ ಮಹೋತ್ಸವ ಸೋಮವಾರಪೇಟೆ,ಏ.10: ಕಕ್ಕೆಹೊಳೆ ಸಮೀಪದಲ್ಲಿನ ಶ್ರೀ ಮುತ್ತಪ್ಪಸ್ವಾಮಿ ಮತ್ತು ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದ ವಿಗ್ರಹ ಪ್ರತಿಷ್ಠಾಪನಾ ವಾರ್ಷಿಕೋತ್ಸವ ತಾ. 11 ಮತ್ತು 12ರಂದು ನಡೆಯಲಿದೆ ಎಂದು ದೇವಾಲಯ ಸಮಿತಿ
220 ಮೀ. ವ್ಯಾಪ್ತಿಗೆ ಜಿಲ್ಲೆಯ 145 ಮದ್ಯ ಕೇಂದ್ರಗಳುಮಡಿಕೇರಿ, ಏ. 10: ಸರ್ವೋಚ್ಛ ನ್ಯಾಯಾಲಯದ ನಿರ್ದೇಶನ ಪ್ರಕಾರ ಕೊಡಗು ಜಿಲ್ಲೆಯ 217 ಮದ್ಯ ವಹಿವಾಟು ಕೇಂದ್ರಗಳ ಪೈಕಿ, ಮುಂದಿನ ಜೂನ್ ವೇಳೆಗೆ 145 ಮಳಿಗೆಗಳು ಸ್ಥಳಾಂತರಗೊಳ್ಳಬೇಕಿದೆ.
ಇಗ್ಗುತ್ತಪ್ಪ ದೇವರಕಾಡು ಅತಿಕ್ರಮಣ ತೆರವುನಾಪೋಕ್ಲು, ಏ. 10: ಕಕ್ಕಬ್ಬೆಯ ಶ್ರೀ ಪಾಡಿ ಇಗ್ಗುತ್ತಪ್ಪ ದೇವಾಲಯಕ್ಕೆ ಸೇರಿದ ಜಮೀನು ಹಾಗೂ ದೇವರಕಾಡು ಒತ್ತುವರಿಯನ್ನು ಇಂದು ತೆರವುಗೊಳಿಸಲಾಯಿತು. ಕುಂಜಿಲ ಗ್ರಾಮದ ಸರ್ವೇ ನಂಬರ್ 30/2ರಲ್ಲಿ
ವೀರಾಜಪೇಟೆ ಸೌತ್ ಟೈಗರ್ಸ್ ಚಾಂಪಿಯನ್ : ಟೀಮ್ ಕೋಬ್ರಾ ರನ್ನರ್ಮಡಿಕೇರಿ, ಏ. 10 : ಜಿಲ್ಲಾಮಟ್ಟದ ಪತ್ರಕರ್ತರ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಳೆಯಂಡ ಪಾರ್ಥ ಚಿಣ್ಣಪ್ಪ ನಾಯಕತ್ವದ ವೀರಾಜಪೇಟೆ ಸೌತ್ ಟೈಗರ್ಸ್ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ. ಕೊಡಗು
ಅಧಿಕಾರಿಗಳಿಗೆ ಅರಿವಿಲ್ಲದ ಕಸ್ತೂರಿ ರಂಗನ್ ವರದಿನಾಪೆÇೀಕ್ಲು, ಏ. 10 : ಜಿಲ್ಲಾಧಿಕಾರಿಗಳ ಆದೇಶದಂತೆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿಯೂ ಕಸ್ತೂರಿ ರಂಗನ್ ವರದಿಯ ಸಾಧಕ - ಬಾಧಕಗಳ ಬಗ್ಗೆ ಚರ್ಚಿಸಿ ಸರಕಾರಕ್ಕೆ ವರದಿ
ಇಂದಿನಿಂದ ಪ್ರತಿಷ್ಠಾಪನಾ ಮಹೋತ್ಸವ ಸೋಮವಾರಪೇಟೆ,ಏ.10: ಕಕ್ಕೆಹೊಳೆ ಸಮೀಪದಲ್ಲಿನ ಶ್ರೀ ಮುತ್ತಪ್ಪಸ್ವಾಮಿ ಮತ್ತು ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದ ವಿಗ್ರಹ ಪ್ರತಿಷ್ಠಾಪನಾ ವಾರ್ಷಿಕೋತ್ಸವ ತಾ. 11 ಮತ್ತು 12ರಂದು ನಡೆಯಲಿದೆ ಎಂದು ದೇವಾಲಯ ಸಮಿತಿ