ಕಾಂಗ್ರೆಸ್ ಜೆಡಿಎಸ್ಗೆ ಖಾತೆ ಹಂಚಿಕೆಬೆಂಗಳೂರು, ಜೂ. 1: ಕಾಂಗ್ರೆಸ್ ಹಾಗೂ ಜೆಡಿಎಸ್ ಸರ್ಕಾರದ ನಡುವೆ ಕಗ್ಗಂಟಾಗಿ ಪರಿಣಮಿಸಿದ ಖಾತೆ ಹಂಚಿಕೆ ಸಮಸ್ಯೆ ತಾತ್ಕಾಲಿಕವಾಗಿ ಬಗೆಹರಿದಿದ್ದು, ಗೃಹ, ಕಂದಾಯ, ಆರೋಗ್ಯ, ಸೇರಿದಂತೆ 22
ಬೇರಳಿನಾಡಿನಲ್ಲಿ ‘ಪಾರಣ ನಮ್ಮೆ’ಯ ಸಂಭ್ರಮಪೊನ್ನಂಪೇಟೆ, ಜೂ.1: ದಕ್ಷಿಣ ಕೊಡಗಿನ ಬೇರಳಿನಾಡು ಎಂಬದು ರುದ್ರಗುಪ್ಪೆ, ವಿ.ಬಾಡಗ, ಪೊದಕೇರಿ, ಕಂಡಂಗಾಲ, ಪೆಗ್ಗರಿಮಾಡು, ಮರೋಡಿ ವ್ಯಾಪ್ತಿಯ ಗ್ರಾಮಗಳನ್ನು ಒಳಗೊಂಡಿರುವ ಸ್ಥಳ. ಈ ವ್ಯಾಪ್ತಿಯಲ್ಲಿ ವರ್ಷಂಪ್ರತಿ ಮೇ
ಕೊಡಗಿನ ಗಡಿಯಾಚೆ ಸಿಇಟಿ ಫಲಿತಾಂಶ ಪ್ರಕಟ ಬೆಂಗಳೂರು, ಜೂ. 1: ಪಿಯುಸಿ ನಂತರ ವಿವಿಧ ವೃತ್ತಿಪರ ಕೋರ್ಸ್‍ಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಸಿಇಟಿ ಫಲಿತಾಂಶ ಪ್ರಕಟಗೊಂಡಿದೆ. ಇಂಜಿನಿಯರಿಂಗ್‍ನಲ್ಲಿ ವಿಜಯಪುರ ಜಿಲ್ಲೆಯ ಸಿದ್ಧಾರ್ಥ ದೊಡ್ಡಮನಿ
ಅಂತರ್ ರಾಜ್ಯ ಹೆದ್ದಾರಿ ಅಪೂರ್ಣ ಕಾಮಗಾರಿಕರಿಕೆ, ಜೂ. 1: ಭಾಗಮಂಡಲ- ಕರಿಕೆಯಿಂದ ಕೇರಳ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಅಂತರ್ ರಾಜ್ಯ ಹೆದ್ದಾರಿಯಲ್ಲಿ ಸಮರ್ಪಕವಾಗಿ ಗುಂಡಿಮುಚ್ಚಿ ಚರಂಡಿ ದುರಸ್ತಿ ಮಾಡದೆ ಪ್ರಯಾಣಿಕರು ಪರದಾಡುವಂತಾಗಿದೆ. ಈ ರಸ್ತೆಯ
ನೀರಿನ ಘಟಕವಿದೆ... ಆದರೆ ನೀರಿಲ್ಲ...! ಕೂಡಿಗೆ, ಜೂ. 1: ಕೂಡಿಗೆ ಗ್ರಾ.ಪಂ. ವ್ಯಾಪ್ತಿ ಯ ಕೂಡಿಗೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯ ಸಮೀಪದಲ್ಲಿ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ನೀರು ಪಡೆಯಲು