ರಂಗಸಮುದ್ರದಲ್ಲಿ ಶಾಲಾ ಪ್ರಾರಂಭೋತ್ಸವಗುಡ್ಡೆಹೊಸೂರು, ಜೂ. 3: ಇಲ್ಲಿಗೆ ಸಮೀಪದ ರಂಗಸಮುದ್ರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ನಡೆಯಿತು. ಗ್ರಾಮ ಪಂಚಾಯಿತಿ ಸದಸ್ಯೆ ಮಲ್ಲಿಗೆ ಶಾಲಾ ಮಕ್ಕಳಿಗೆ ಸಿಹಿ
ಮಾಜಿ ಸೈನಿಕರ ಸಂಘದ ವಾರ್ಷಿಕ ಮಹಾಸಭೆಸೋಮವಾರಪೇಟೆ, ಜೂ. 3: ಇಲ್ಲಿನ ಜೈ ಜವಾನ್ ಮಾಜಿ ಸೈನಿಕರ ಸಂಘದ ವಾರ್ಷಿಕ ಮಹಾಸಭೆ ತಾ. 5 ರಂದು ಪಟ್ಟಣದ ಪತ್ರಿಕಾ ಭವನದಲ್ಲಿ ನಡೆಯಲಿದೆ. ಅಂದು ಬೆಳಿಗ್ಗೆ
ಪ್ರಯಾಣಿಕರೇ ಎಚ್ಚರ...!ಸೋಮವಾರಪೇಟೆ, ಜೂ. 3: ಇಲ್ಲಿನ ಮಡಿಕೇರಿ ರಸ್ತೆಯಿಂದ ಮುಖ್ಯರಸ್ತೆಗೆ ತೆರಳುವ ಏಕಮುಖ ಸಂಚಾರ ರಸ್ತೆಯ ಬದಿಯಲ್ಲಿ ಚರಂಡಿಗೆ ಅಳವಡಿಸಿದ್ದ ಸ್ಲ್ಯಾಬ್ ತೆಗೆಯಲಾಗಿದ್ದು, ರಸ್ತೆ ಬದಿಯಲ್ಲಿಯೇ ಮೃತ್ಯುಕೂಪ ನಿರ್ಮಾಣವಾಗಿದೆ. ಕರ್ನಾಟಕ
ಕುಶಾಲನಗರದ ಒಡಲಲ್ಲಿ ಹಲವಾರು ಸಮಸ್ಯೆಕುಶಾಲನಗರ, ಜೂ. 3: ಕೊಡಗು ಜಿಲ್ಲೆಯಲ್ಲಿ ನಾಗಾಲೋಟದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಕುಶಾಲನಗರ ಪಟ್ಟಣದಲ್ಲಿ ಸಂಚಾರ ವ್ಯವಸ್ಥೆ ದಿನದಿಂದ ದಿನಕ್ಕೆ ಹದಗೆಡುತ್ತಿರುವದು ಒಂದೆಡೆಯಾದರೆ ಕಿಷ್ಕಿಂಧೆಯಾಗಿ ಪರಿವರ್ತನೆಗೊಂಡಿರುವ ಕುಶಾಲನಗರದಲ್ಲಿ ಅವಘಡಗಳೊಂದಿಗೆ
ಜೆ.ಡಿ.ಎಸ್. ಸಭೆಮಡಿಕೇರಿ, ಜೂ. 3: ಇದೀಗ ಜೆ.ಡಿ.ಎಸ್.- ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿರುವದರಿಂದ ಜೆ.ಡಿ.ಎಸ್. ಪಕ್ಷ ಕೊಡಗು ಜೆಲ್ಲೆಯ ಅಭಿವೃದ್ಧಿಗೆ ಮತ್ತು ಪಕ್ಷದ ಎಲ್ಲಾ ಮುಖಂಡರಿಗೆ ಸರಿಯಾದ ಸ್ಥಾನಮಾನ