ಚಿನ್ನದಂಗಡಿಗೆ ಕನ್ನ ಹಾಕಲು ಕಳ್ಳರ ಯತ್ನಹೆಬ್ಬಾಲೆ, ಜು. 24: ಇಲ್ಲಿನ ಹೆಬ್ಬಾಲೆ ಬಸ್ ನಿಲ್ದಾಣ ಬಳಿ ಇರುವ ಲಕ್ಷ್ಮೀ ಜ್ಯೂವೆಲ್ಲರಿ ಹಾಗೂ ಬ್ಯಾಂಕರ್ಸ್ ಅಂಗಡಿಗೆ ಸೋಮವಾರ ರಾತ್ರಿ ಕಳ್ಳರ ಗುಂಪೊಂದು ಕಳವಿಗೆ ಯತ್ನಿಸಿ
ಮನೆ ಮನೆ ಸರ್ವೆ ಕಾರ್ಯನಾಪೆÇೀಕ್ಲು, ಜು. 24: ಕರ್ನಾಟಕ ರಾಜ್ಯ ಸರಕಾರದ ಆದೇಶದಂತೆ ಮಡಿಕೇರಿ ತಾಲೂಕು ಪಂಚಾಯಿತಿಯ ನಾಪೆÇೀಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಪೆÇೀಕ್ಲು, ಬೇತು, ಕೊಳಕೇರಿ ಗ್ರಾಮಕ್ಕೆ ಅಡಗಿರುವ ಮನೆಗಳ
ವೀರಾಜಪೇಟೆ ವಿಭಾಗಕ್ಕೆ ಮಳೆವೀರಾಜಪೇಟೆ, ಜು. 24: ವೀರಾಜಪೇಟೆ ವಿಭಾಗಕ್ಕೆ ನಿನ್ನೆ ರಾತ್ರಿಯಿಂದಲೇ ಭಾರೀ ಮಳೆ ಮುಂದುವರೆದಿದ್ದು ನಿರಂತರ ಮಳೆಯಿಂದ ನಾಟಿ ಕೆಲಸಕ್ಕೂ ಅಡಚಣೆ ಉಂಟಾಗುವ ಸಾಧ್ಯತೆ ಇದೆ.ನಿನ್ನೆ ಬೆಳಗ್ಗಿನಿಂದ ಇಂದಿನ
ಮಾನಸಿಕ ಅಸ್ವಸ್ಥರ ಮುಕ್ತ ಜಿಲ್ಲೆ : ಇಂದಿನಿಂದ ವಿಕಾಸ ಅಭಿಯಾನ ಆರಂಭಮಡಿಕೇರಿ, ಜು.24 :ಕೊಡಗು ಜಿಲ್ಲೆಯನ್ನು ಅನಾಥ ಮಾನಸಿಕ ಅಸ್ವಸ್ಥರ ಮುಕ್ತ ಜಿಲ್ಲೆಯನ್ನಾಗಿ ಮಾಡುವ ಉದ್ದೇಶ ಹೊಂದಲಾಗಿದ್ದು, ಇದರ ಅಂಗವಾಗಿ ತಾ.25ರಿಂದ ‘ವಿಕಾಸ ಅಭಿಯಾನ’ವನ್ನು ಆಯೋಜಿಸಲಾಗುತ್ತಿದೆ ಎಂದು ವಿಕಾಸ್
ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಮನವಿಸೋಮವಾರಪೇಟೆ, ಜು. 24: ತಾಲೂಕಿನ ಆಲೂರು ಸಿದ್ದಾಪುರದಲ್ಲಿ ತಾ.26 ರಂದು ನಡೆಯುವ 6ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸಲು ಎಲ್ಲಾ ಕನ್ನಡಾಭಿಮಾನಿಗಳು ಸಹಕರಿಸಬೇಕೆಂದು ಜಿಲ್ಲಾ ಕನ್ನಡ