ತುಂಬಿ ಹರಿಯುತ್ತಿರುವ ಇಂಟಿ ನಾಯಕನ ಕೆರೆಶನಿವಾರಸಂತೆ, ಆ. 3: ಶನಿವಾರಸಂತೆ ಹೋಬಳಿಯಾದ್ಯಂತ ಮತ್ತೆ ಉತ್ತಮ ಮಳೆಯಾಗಿದೆ. ಕೊಡ್ಲಿಪೇಟೆ, ಶನಿವಾರಸಂತೆ, ನಿಡ್ತ, ಆಲೂರು-ಸಿದ್ದಾಪುರ, ಮಾಲಂಬಿ, ಮುಳ್ಳೂರು ಮೊದಲಾದ ಗ್ರಾಮಗಳಲ್ಲಿ ಮಳೆ ಬಿರುಸು ಪಡೆದಿದೆ. ಶನಿವಾರಸಂತೆ, ಬಾಣಾವರ,
ನೀತಿ ಸಂಹಿತೆ ಜಾರಿಗೆವೀರಾಜಪೇಟೆ, ಆ. 3: ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ಚುನಾವಣೆ ಘೋಷಣೆಯಾದ ಹಿನ್ನಲೆಯಲ್ಲಿ ತಾ. 2 ರಿಂದ ನೀತಿ ಸಂಹಿತೆ ಜಾರಿಯಾಗಿದ್ದು ಚುನಾವಣೆ ಮುಕ್ತಾಯಗೊಳ್ಳುವ ತನಕ ಪಟ್ಟಣ ಪಂಚಾಯಿತಿಯಿಂದ
ಮಹಾಸಭೆಸುಂಟಿಕೊಪ್ಪ, ಆ.3: ವಾಹನ ಚಾಲಕರ ಸಂಘದ ವಾರ್ಷಿಕ ಮಹಾಸಭೆಯನ್ನು ತಾ. 9 ರಂದು ನಡೆಸಲಾಗುವದು ಎಂದು ಸಂಘದ ಅಧ್ಯಕ್ಷ ಬಿ.ಎಂ.ಪೂವಪ್ಪ ತಿಳಿಸಿದ್ದಾರೆ. ವಾಹನ ಚಾಲಕರ ಸಂಘದ ವಾರ್ಷಿಕ ಮಹಾಸಭೆಯನ್ನು
ಚಿನ್ನಬೆಳ್ಳಿ ವರ್ತಕರು ಕೆಲಸಗಾರರ ಕಲ್ಯಾಣ ಸಂಘದ ಧ್ಯೇಯವೀರಾಜಪೇಟೆ, ಆ. 3: ವೀರಾಜಪೇಟೆ ತಾಲೂಕಿನಾದ್ಯಂತ ಸುಮಾರು 150ಕ್ಕೂ ಅಧಿಕ ವರ್ತಕರು, ಕೆಲಸಗಾರರ ಸದಸ್ಯರುಗಳನ್ನು ಹೊಂದಿರುವ ತಾಲೂಕು ಚಿನ್ನಬೆಳ್ಳಿ ವರ್ತಕರು ಮತ್ತು ಕೆಲಸಗಾರರ ಸಂಘಟನೆ ವರ್ತಕರ, ಕೆಲಸಗಾರರ
ವಿದ್ಯಾರ್ಥಿ ಸಂಘದ ಉದ್ಘಾಟನೆಮೂರ್ನಾಡು, ಆ. 3: ಮೂರ್ನಾಡು ಪ್ರೌಢಶಾಲೆಯ ವಿದ್ಯಾರ್ಥಿ ಸಂಘದ ಉದ್ಘಾಟನೆ ಮತ್ತು ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಜರುಗಿತು. ಮೂರ್ನಾಡು ವಿದ್ಯಾಸಂಸ್ಥೆಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಲಾದ ಸಮಾರಂಭವನ್ನು ಮೂರ್ನಾಡು