ಕೃಷಿ ತಂತ್ರಜ್ಞಾನ ಪ್ರಚಾರ ಸಪ್ತಾಹಮಡಿಕೇರಿ, ಡಿ. 19: ಮಡಿಕೇರಿಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿರುವ ವಿಸ್ತರಣಾ ಶಿಕ್ಷಣ ಘಟಕದಲ್ಲಿ ಕೃಷಿ ತಂತ್ರಜ್ಞಾನ ಸಪ್ತಾಹದ ಉದ್ಘಾಟನೆ ನೆರವೇರಿತು. ಕೃಷಿ ಮತ್ತು ಕೃಷಿ ಸಂಬಂಧಿತತಾಲೂಕು ಹೋರಾಟ : ಬೈಕ್ ಜಾಥಾದೊಂದಿಗೆ ಬೆಂಬಲ 49ಶ್ರೀಮಂಗಲ, ಡಿ. 19: ಪೊನ್ನಂಪೇಟೆ ತಾಲೂಕು ಪುನರ್ ರಚನೆಗೆ ಆಗ್ರಹಿಸಿ 49ನೇ ದಿನದ ಪ್ರತಿಭಟನಾ ಸತ್ಯಾಗ್ರಹಕ್ಕೆ ಬಾಡಗರಕೇರಿ ಹಾಗೂ ಪೊರಾಡು ಗ್ರಾಮಸ್ಥರು ಸುಮಾರು 30 ಕಿ.ಮೀ ದೂರದಿಂದಅಪಘಾತಪಡಿಸಿ 17 ದಿನಗಳ ಬಳಿಕ ಕಾರು ಪತ್ತೆಶನಿವಾರಸಂತೆ, ಡಿ. 19: ಅಪಘಾತಪಡಿಸಿ ಬೈಕ್‍ನಲ್ಲಿದ್ದ ತಂದೆ-ಮಗಳಿಗೆ ಗಾಯಪಡಿಸಿ ಪರಾರಿಯಾಗಿದ್ದ ಕಾರು 17 ದಿನಗಳ ನಂತರ ಪತ್ತೆಯಾಗಿ, ಆರೋಪಿ ಚಾಲಕನನ್ನು ವಶಪಡಿಸಿಕೊಳ್ಳಲು ಶನಿವಾರಸಂತೆ ಪೊಲೀಸರು ಸಫಲರಾಗಿದ್ದಾರೆ. ಮಣಗಲಿ ಗ್ರಾಮದತಾ. 23 ರಂದು ವಿದ್ಯಾರ್ಥಿ ವಿಕಾಸನ ಕಾರ್ಯಕ್ರಮಮಡಿಕೇರಿ, ಡಿ.19 : ಮಡಿಕೇರಿ ನಗರದ ಭಾರತೀಯ ವಿದ್ಯಾಭವನದ ಕೊಡಗು ವಿದ್ಯಾಲಯದಲ್ಲಿ ವ್ಯಾಸಂಗ ಮಾಡಿರುವ ಹಳೇ ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ವಿದ್ಯಾಲಯದ ಏಳಿಗೆಗೆ ಮತ್ತು ವಿದ್ಯಾರ್ಥಿಗಳ ವಿಕಸನಕ್ಕಾಗಿ ವಿವಿಧರೈಲು ಮಾರ್ಗಕ್ಕೆ ವಿರೋಧ : ತಾಲೂಕು ರಚನೆಗೆ ಗ್ರಾ.ಪಂ. ನಿರ್ಣಯಗೋಣಿಕೊಪ್ಪ ವರದಿ, ಡಿ. 19: ಪೊನ್ನಂಪೇಟೆ ತಾಲೂಕು ರಚನೆ ಮಾಡಬೇಕು ಹಾಗೂ ಕೇರಳಕ್ಕೆ ಕೊಡಗು ಮೂಲಕ ಸಂಪರ್ಕಿಸುವ ರೈಲ್ವೆ ಮಾರ್ಗವನ್ನು ಕೈಬಿಡಬೇಕು ಎಂದು ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು
ಕೃಷಿ ತಂತ್ರಜ್ಞಾನ ಪ್ರಚಾರ ಸಪ್ತಾಹಮಡಿಕೇರಿ, ಡಿ. 19: ಮಡಿಕೇರಿಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿರುವ ವಿಸ್ತರಣಾ ಶಿಕ್ಷಣ ಘಟಕದಲ್ಲಿ ಕೃಷಿ ತಂತ್ರಜ್ಞಾನ ಸಪ್ತಾಹದ ಉದ್ಘಾಟನೆ ನೆರವೇರಿತು. ಕೃಷಿ ಮತ್ತು ಕೃಷಿ ಸಂಬಂಧಿತ
ತಾಲೂಕು ಹೋರಾಟ : ಬೈಕ್ ಜಾಥಾದೊಂದಿಗೆ ಬೆಂಬಲ 49ಶ್ರೀಮಂಗಲ, ಡಿ. 19: ಪೊನ್ನಂಪೇಟೆ ತಾಲೂಕು ಪುನರ್ ರಚನೆಗೆ ಆಗ್ರಹಿಸಿ 49ನೇ ದಿನದ ಪ್ರತಿಭಟನಾ ಸತ್ಯಾಗ್ರಹಕ್ಕೆ ಬಾಡಗರಕೇರಿ ಹಾಗೂ ಪೊರಾಡು ಗ್ರಾಮಸ್ಥರು ಸುಮಾರು 30 ಕಿ.ಮೀ ದೂರದಿಂದ
ಅಪಘಾತಪಡಿಸಿ 17 ದಿನಗಳ ಬಳಿಕ ಕಾರು ಪತ್ತೆಶನಿವಾರಸಂತೆ, ಡಿ. 19: ಅಪಘಾತಪಡಿಸಿ ಬೈಕ್‍ನಲ್ಲಿದ್ದ ತಂದೆ-ಮಗಳಿಗೆ ಗಾಯಪಡಿಸಿ ಪರಾರಿಯಾಗಿದ್ದ ಕಾರು 17 ದಿನಗಳ ನಂತರ ಪತ್ತೆಯಾಗಿ, ಆರೋಪಿ ಚಾಲಕನನ್ನು ವಶಪಡಿಸಿಕೊಳ್ಳಲು ಶನಿವಾರಸಂತೆ ಪೊಲೀಸರು ಸಫಲರಾಗಿದ್ದಾರೆ. ಮಣಗಲಿ ಗ್ರಾಮದ
ತಾ. 23 ರಂದು ವಿದ್ಯಾರ್ಥಿ ವಿಕಾಸನ ಕಾರ್ಯಕ್ರಮಮಡಿಕೇರಿ, ಡಿ.19 : ಮಡಿಕೇರಿ ನಗರದ ಭಾರತೀಯ ವಿದ್ಯಾಭವನದ ಕೊಡಗು ವಿದ್ಯಾಲಯದಲ್ಲಿ ವ್ಯಾಸಂಗ ಮಾಡಿರುವ ಹಳೇ ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ವಿದ್ಯಾಲಯದ ಏಳಿಗೆಗೆ ಮತ್ತು ವಿದ್ಯಾರ್ಥಿಗಳ ವಿಕಸನಕ್ಕಾಗಿ ವಿವಿಧ
ರೈಲು ಮಾರ್ಗಕ್ಕೆ ವಿರೋಧ : ತಾಲೂಕು ರಚನೆಗೆ ಗ್ರಾ.ಪಂ. ನಿರ್ಣಯಗೋಣಿಕೊಪ್ಪ ವರದಿ, ಡಿ. 19: ಪೊನ್ನಂಪೇಟೆ ತಾಲೂಕು ರಚನೆ ಮಾಡಬೇಕು ಹಾಗೂ ಕೇರಳಕ್ಕೆ ಕೊಡಗು ಮೂಲಕ ಸಂಪರ್ಕಿಸುವ ರೈಲ್ವೆ ಮಾರ್ಗವನ್ನು ಕೈಬಿಡಬೇಕು ಎಂದು ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು