ವಾಹನ ಸಹಿತ ಹೆತ್ತವರೊಂದಿಗೆ ಮಕ್ಕಳಿಬ್ಬರು ನೀರು ಪಾಲುಮಡಿಕೇರಿ, ಆ. 6: ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಹನದಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬರು, ಹಾರಂಗಿ ನಾಲೆ ದಂಡೆಯಲ್ಲಿ ಹತೋಟಿ ತಪ್ಪಿದ ಪರಿಣಾಮ ವಾಹನ ಸಹಿತ ನೀರುಪಾಲಾಗಿ ಸಾವನ್ನಪ್ಪಿದ
ದುಬಾರೆ ಮತ್ತೆ ನೆಲದಲ್ಲೇ ನಿಂತ ದೋಣಿಗಳು ವರದಿ ಚಂದ್ರಮೋಹನ್ ಕುಶಾಲನಗರ, ಆ. 6: ದುಬಾರೆ ಪ್ರವಾಸಿ ಕೇಂದ್ರದಲ್ಲಿ ರ್ಯಾಫ್ಟಿಂಗ್ ಕ್ರೀಡೆ ಪ್ರಾರಂಭಕ್ಕೆ ಮತ್ತೆ ಕಂಟಕ ಎದುರಾಗಿದೆ. ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದ ಹಿನ್ನಲೆಯಲ್ಲಿ ಮೌಖಿಕ ಸೂಚನೆ ನೀಡಿದರೂ
ಅಧಿಕಾರಿಗಳಿಂದ ವಿಶೇಷ ಪ್ಯಾಕೇಜ್ ರಸ್ತೆಗಳ ಗುಣಮಟ್ಟ ಪರಿಶೀಲನೆಸೋಮವಾರಪೇಟೆ, ಆ. 6: ಕೊಡಗು ವಿಶೇಷ ಪ್ಯಾಕೇಜ್ ಅನುದಾನದಡಿ ನಿರ್ಮಿಸಿರುವ ರಸ್ತೆ ಕಾಮಗಾರಿ ಕಳಪೆಯಾಗಿದ್ದು, ಗುಣಮಟ್ಟ ಪರಿಶೀಲಿಸಿ ನಂತರ ಬಿಲ್ ಪಾವತಿಸುವಂತೆ ಸಲ್ಲಿಕೆಯಾಗಿದ್ದ ದೂರಿನ ಹಿನ್ನೆಲೆ ಇಂದು
ವಿಧಿಯಾಟಕ್ಕೆ ಅಳಿದು ಹೋದ ಕೊಳ್ಳೀರಮನೆ ಕುಟುಂಬ ವರದಿ: ಅಂಚೆಮನೆ ಸುಧಿ *ಸಿದ್ದಾಪುರ, ಆ. 6: ಆ ಹೆಣ್ಣು ಮಕ್ಕಳಿಗೆ ಇನ್ನು ತವರು ನೆನಪು ಮಾತ್ರ. ಮೊದಲೇ ತಂದೆ ತಾಯಿಗಳನ್ನು ಕಳೆದು ಕೊಂಡಿದ್ದ ಆ ಹೆಣ್ಣು ಮಕ್ಕಳಿಗೆ ಕುಟುಂಬದಲ್ಲಿ
ನಾಪೆÇೀಕ್ಲು ಗ್ರಾ.ಪಂನಲ್ಲಿ ಶೌಚಾಲಯ ಅವ್ಯವಸ್ಥೆ ಸಾರ್ವಜನಿಕರ ಪರದಾಟನಾಪೆÇೀಕ್ಲು, ಆ. 6: ಮಾನವನ ಮೂಲಭೂತ ಸೌಲಭ್ಯಗಳಲ್ಲಿ ಕುಡಿಯುವ ನೀರು, ಶೌಚಾಲಯ, ವಸತಿ ಮುಖ್ಯವಾದದ್ದು. ಆದರೆ ಮಡಿಕೇರಿ ತಾಲೂಕುವಿನಲ್ಲಿ ಎರಡನೇ ಅತೀ ದೊಡ್ಡ ಪಟ್ಟಣ ಎಂದು ಹೆಗ್ಗಳಿಕೆಗೆ