ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆಮಡಿಕೇರಿ, ಡಿ. 22: ಪ್ರಸಕ್ತ (2017-18ನೇ) ಸಾಲಿನಲ್ಲಿ ಪೂರ್ಣಾವಧಿ ಪಿ.ಎಚ್‍ಡಿ, ಅಧ್ಯಯನದಲ್ಲಿ ತೊಡಗಿರುವ ಹಿಂದುಳಿದ ವರ್ಗಗಳ ಅರ್ಹ ನವೀಕರಣ ಹಾಗೂ ಹೊಸ ವಿದ್ಯಾರ್ಥಿಗಳಿಗೆ ಮಾಸಿಕ ವ್ಯಾಸಂಗ ವೇತನ-ಫೆಲೋಶಿಪ್ಮೇಕೆ ಹಾಲು ಉತ್ಪಾದನಾ ಘಟಕದ ಕಾಮಗಾರಿ ಪ್ರಗತಿಯತ್ತಕೂಡಿಗೆ, ಡಿ. 22: ಕರ್ನಾಟಕ ರಾಜ್ಯದಲ್ಲೇ ಪ್ರಪ್ರಥಮವಾಗಿ ಸರ್ಕಾರದ ವತಿಯಿಂದ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿರುವ 112 ಎಕರೆ ಪ್ರದೇಶದಲ್ಲಿ ಮೇಕೆ ಹಾಲು ಉತ್ಪಾದನಾಚೆಶೈರ್ ಹೋಮ್ಸ್ ಮಹಾಸಭೆಮಡಿಕೇರಿ, ಡಿ. 22: ಚೆಶೈರ್ ಹೋಮ್ಸ್ ಇಂಡಿಯಾ ಕೂರ್ಗ್ ಸಂಸ್ಥೆಯ ವಾರ್ಷಿಕ ಮಹಾಸಭೆ ಅಧ್ಯಕ್ಷ ಸಿ.ಎ. ಮುತ್ತಣ್ಣ ಅಧ್ಯಕ್ಷತೆಯಲ್ಲಿ ಹಾಗೂ ಡಾ. ಎ.ಸಿ. ಗಣಪತಿ ಉಪಸ್ಥಿತಿಯಲ್ಲಿ ನಡೆಯಿತು. ಇದೇಮಲೆತಿರಿಕೆ ಬೆಟ್ಟದಲ್ಲಿ ಮಂಡಲ ಪೂಜೆ ವೀರಾಜಪೇಟೆ, ಡಿ. 22: ಇಲ್ಲಿನ ಮಲೆತಿರಿಕೆ ಬೆಟ್ಟದಲ್ಲಿರುವ ಅಯ್ಯಪ್ಪ ಸೇವಾ ಸಮಿತಿಯ ಟ್ರಸ್ಟ್ ವತಿಯಿಂದ ತಾ. 26 ರಂದು ಅಪರಾಹ್ನ 3 ಗಂಟೆಗೆ ಮಂಡಲ ಪೂಜೆ ನಡೆಯಲಿದೆ.ಸೇತುವೆಯೇ ಇಲ್ಲಿ ಇಸ್ಪೀಟ್ ಅಡ್ಡೆ! ಸೋಮವಾರಪೇಟೆ,ಡಿ.22: ಸಮೀಪದ ಕಾನ್ವೆಂಟ್‍ಬಾಣೆ-ಹಾನಗಲ್ಲು ಬಾಣೆ ಗ್ರಾಮಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಲ್ಲಿರುವ ಸಣ್ಣ ಹೊಳೆಗೆ ನಿರ್ಮಿಸಿರುವ ಸಂಪರ್ಕ ಸೇತುವೆ ಇತ್ತೀಚಿನ ದಿನಗಳಲ್ಲಿ ಇಸ್ಪೀಟ್ ಅಡ್ಡೆಯಾಗಿ ಮಾರ್ಪಟ್ಟಿದೆ. ಕಾನ್ವೆಂಟ್‍ಬಾಣೆಯಿಂದ ಗದ್ದೆಯ ಮೂಲಕ
ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆಮಡಿಕೇರಿ, ಡಿ. 22: ಪ್ರಸಕ್ತ (2017-18ನೇ) ಸಾಲಿನಲ್ಲಿ ಪೂರ್ಣಾವಧಿ ಪಿ.ಎಚ್‍ಡಿ, ಅಧ್ಯಯನದಲ್ಲಿ ತೊಡಗಿರುವ ಹಿಂದುಳಿದ ವರ್ಗಗಳ ಅರ್ಹ ನವೀಕರಣ ಹಾಗೂ ಹೊಸ ವಿದ್ಯಾರ್ಥಿಗಳಿಗೆ ಮಾಸಿಕ ವ್ಯಾಸಂಗ ವೇತನ-ಫೆಲೋಶಿಪ್
ಮೇಕೆ ಹಾಲು ಉತ್ಪಾದನಾ ಘಟಕದ ಕಾಮಗಾರಿ ಪ್ರಗತಿಯತ್ತಕೂಡಿಗೆ, ಡಿ. 22: ಕರ್ನಾಟಕ ರಾಜ್ಯದಲ್ಲೇ ಪ್ರಪ್ರಥಮವಾಗಿ ಸರ್ಕಾರದ ವತಿಯಿಂದ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿರುವ 112 ಎಕರೆ ಪ್ರದೇಶದಲ್ಲಿ ಮೇಕೆ ಹಾಲು ಉತ್ಪಾದನಾ
ಚೆಶೈರ್ ಹೋಮ್ಸ್ ಮಹಾಸಭೆಮಡಿಕೇರಿ, ಡಿ. 22: ಚೆಶೈರ್ ಹೋಮ್ಸ್ ಇಂಡಿಯಾ ಕೂರ್ಗ್ ಸಂಸ್ಥೆಯ ವಾರ್ಷಿಕ ಮಹಾಸಭೆ ಅಧ್ಯಕ್ಷ ಸಿ.ಎ. ಮುತ್ತಣ್ಣ ಅಧ್ಯಕ್ಷತೆಯಲ್ಲಿ ಹಾಗೂ ಡಾ. ಎ.ಸಿ. ಗಣಪತಿ ಉಪಸ್ಥಿತಿಯಲ್ಲಿ ನಡೆಯಿತು. ಇದೇ
ಮಲೆತಿರಿಕೆ ಬೆಟ್ಟದಲ್ಲಿ ಮಂಡಲ ಪೂಜೆ ವೀರಾಜಪೇಟೆ, ಡಿ. 22: ಇಲ್ಲಿನ ಮಲೆತಿರಿಕೆ ಬೆಟ್ಟದಲ್ಲಿರುವ ಅಯ್ಯಪ್ಪ ಸೇವಾ ಸಮಿತಿಯ ಟ್ರಸ್ಟ್ ವತಿಯಿಂದ ತಾ. 26 ರಂದು ಅಪರಾಹ್ನ 3 ಗಂಟೆಗೆ ಮಂಡಲ ಪೂಜೆ ನಡೆಯಲಿದೆ.
ಸೇತುವೆಯೇ ಇಲ್ಲಿ ಇಸ್ಪೀಟ್ ಅಡ್ಡೆ! ಸೋಮವಾರಪೇಟೆ,ಡಿ.22: ಸಮೀಪದ ಕಾನ್ವೆಂಟ್‍ಬಾಣೆ-ಹಾನಗಲ್ಲು ಬಾಣೆ ಗ್ರಾಮಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಲ್ಲಿರುವ ಸಣ್ಣ ಹೊಳೆಗೆ ನಿರ್ಮಿಸಿರುವ ಸಂಪರ್ಕ ಸೇತುವೆ ಇತ್ತೀಚಿನ ದಿನಗಳಲ್ಲಿ ಇಸ್ಪೀಟ್ ಅಡ್ಡೆಯಾಗಿ ಮಾರ್ಪಟ್ಟಿದೆ. ಕಾನ್ವೆಂಟ್‍ಬಾಣೆಯಿಂದ ಗದ್ದೆಯ ಮೂಲಕ