ಉಸ್ತುವಾರಿ ಸಚಿವರ ಪ್ರವಾಸಮಡಿಕೇರಿ, ಆ. 13: ಕೊಡಗು ಜಿಲ್ಲೆಯಲ್ಲಿ ಮಳೆಯಿಂದ ಸಾಕಷ್ಟು ಹಾನಿ ಸಂಭವಿಸಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಸಾ.ರಾ. ಮಹೇಶ್ ಅವರು ತಾ.14ರಂದು (ಇಂದು) ಮತ್ತು
ಭಾಗಮಂಡಲ ನಾಪೋಕ್ಲು ರಸ್ತೆ ಬಂದ್ ನಾಪೆÇೀಕ್ಲು, ಆ. 13: ಭಾಗಮಂಡಲ ನಾಪೋಕ್ಲು ರಸ್ತೆ ಜಲಾವೃತವಾಗಿದ್ದು, ರಸ್ತೆ ಸಂಚಾರ ಸ್ಥಗಿತಗೊಂಡಿದೆ.ನಾಪೆÇೀಕ್ಲು ವ್ಯಾಪ್ತಿಯ ಗ್ರಾಮಗಳಲ್ಲಿ ಸೋಮವಾರ ಬೆಳಿಗ್ಗಿನಿಂದಲೇ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಪ್ರವಾಹ ಭೀತಿ ಉಂಟಾಗಿದೆ. ಈ
ಹರಗದಲ್ಲಿ ಮನೆಗೆ ಹಾನಿ: ಮುಖ್ಯರಸ್ತೆಯಲ್ಲಿ ಅಪಾಯಕಾರಿ ಮರಸೋಮವಾರಪೇಟೆ, ಆ. 12: ತಾಲೂಕಿನಾದ್ಯಂತ ಭಾರೀ ಗಾಳಿ ಮಳೆಯಾಗುತ್ತಿದ್ದು, ದಿನದ 24 ಗಂಟೆಯೂ ಮಳೆ ಭೋರ್ಗರೆಯುತ್ತಿದೆ. ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಪರಿಸ್ಥಿತಿಯಂತೂ ಹೇಳ ತೀರದಂತಾಗಿದ್ದು, ಕೃಷಿ ಕೊಳೆಯುತ್ತಿದ್ದರೆ,
ಮನೆ ಕುಸಿತಗೊಂಡ ಪ್ರದೇಶಕ್ಕೆ ಶಾಸಕರ ಭೇಟಿಗೋಣಿಕೊಪ್ಪಲು, ಅ. 12: ವಿಪರೀತ ಗಾಳಿ, ಮಳೆಗೆ ತುತ್ತಾಗಿ ಮನೆ ಕಳೆದುಕೊಂಡಿದ್ದ ದ. ಕೊಡಗಿನ ಶ್ರೀಮಂಗಲ ಗ್ರಾ.ಪಂ. ವ್ಯಾಪ್ತಿಯ ಕುರ್ಚಿ ಗ್ರಾಮದ ಕಾಫಿ ಬೆಳೆಗಾರ ಮಚ್ಚಮಾಡ ಕರುಂಬಯ್ಯ
ಸಿಪಿಎ ವಾರ್ಷಿಕ ಮಹಾಸಭೆ : ಬೆಳೆಗಾರರಿಗೆ ಅರಿವು ಕಾರ್ಯಕ್ರಮಸಿದ್ದಾಪುರ, ಆ. 12: ಕೊಡಗು ಪ್ಲಾಂಟರ್ಸ್ ಅಸೋಸಿಯೇಶನ್‍ನ 139ನೇ ವಾರ್ಷಿಕ ಮಹಾಸಭೆಯು ಅಮ್ಮತ್ತಿಯ ಕೊಡವ ಸಮಾಜದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉಪಾಸಿ ಸಂಘಟನೆಯ ಅಧ್ಯಕ್ಷ ಟಿ. ಜಯರಾಮನ್ ಉದ್ಘಾಟಿಸಿದರು. ಕರ್ನಾಟಕ