ಸಂತ್ರಸ್ತರಿಗೆ ನರೇಂದ್ರ ಮೋದಿ ಭವನದಲ್ಲಿ ವ್ಯವಸ್ಥೆ*ಸಿದ್ದಾಪುರ, ಆ. 25: ಕೊಡಗಿನ ವಿವಿಧೆಡೆ ಪ್ರಕೃತಿ ವಿಕೋಪಕ್ಕೆ ಸಿಲುಕಿ ಸಂತ್ರಸ್ತರಾದ 100 ಮಂದಿಗೆ ಆಹಾರ ಮತ್ತು ಇತರೆ ದೈನಂದಿನ ಸೌಕರ್ಯಗಳ ವ್ಯವಸ್ಥೆಯೊಂದಿಗೆ ಚೆಟ್ಟಳ್ಳಿಯ ನರೇಂದ್ರ ಮೋದಿ
ಮತ್ತಿಕೆರೆ ಗೆಳೆಯರ ಬಳಗದಿಂದ ನೆರವುಸೋಮವಾರಪೇಟೆ, ಆ. 25: ಪ್ರಾಕೃತಿಕ ವಿಕೋಪದಿಂದ ತತ್ತರಿಸಿರುವ ಸಂತ್ರಸ್ತರಿಗೆ ಬೆಂಗಳೂರಿನ ಮತ್ತಿಕೆರೆಯ ಗೆಳೆಯರ ಬಳಗದಿಂದ ಶಾಂತಳ್ಳಿ ಹೋಬಳಿಯ ಕುಮಾರಳ್ಳಿ-ಬಾಚಳ್ಳಿ ಗ್ರಾಮಸ್ಥರಿಗೆ ಆರ್ಥಿಕ ನೆರವನ್ನು ನೀಡಲಾಯಿತು. ಬೆಂಗಳೂರಿನಿಂದ ಆಗಮಿಸಿದ್ದ ಬಳಗದ
ವಿಶ್ವಪ್ರಜ್ಞ ವಿದ್ಯಾರ್ಥಿಗಳಿಂದ ಸಹಾಯ ಹಸ್ತ ಮಡಿಕೇರಿ, ಆ. 25: ಮೈಸೂರಿನ ದಟ್ಟಗಳ್ಳಿಯಲ್ಲಿರುವ ಎಸ್‍ವಿಜಿ ವಿಶ್ವಪ್ರಜ್ಞ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ‘ಕೊಡಗು ನಮ್ಮದು ಕೊಡಗರು ನಮ್ಮವರು ನಿಮ್ಮ ಕಷ್ಟದಲ್ಲಿ ನಾವಿದ್ದೇವೆ’ ಎಂಬ
ಹಾರಂಗಿ ಜಲಾಶಯಕ್ಕೆ ದಾಖಲೆ ಪ್ರಮಾಣದ ನೀರುಕುಶಾಲನಗರ, ಆ. 25: ಹಾರಂಗಿ ಜಲಾಶಯಕ್ಕೆ ಈ ಸಾಲಿನಲ್ಲಿ ದಾಖಲೆ ಪ್ರಮಾಣದ ನೀರು ಹರಿದು ಬಂದಿದೆ. ಕಳೆದ ಬಾರಿಗಿಂತ 4 ಪಟ್ಟು ಹೆಚ್ಚಿನ ನೀರು ಬಂದಿದ್ದು ಕಳೆದ
ಹೊಸಪೇಟೆ ಬಸವ ಬಳಗದಿಂದ ಸಹಾಯಸೋಮವಾರಪೇಟೆ, ಆ. 25: ಜಲಪ್ರಳಯದಿಂದ ನಿರಾಶ್ರಿತರಾಗಿರುವವರಿಗೆ ಹೊಸಪೇಟೆ ಬಸವ ಬಳಗದಿಂದ ತಾಲೂಕಿನ ನಿರಾಶ್ರಿತರ ಕೇಂದ್ರಗಳಿಗೆ ಭೇಟಿ ನೀಡಿ ದೈನಂದಿನ ವಸ್ತುಗಳೊಂದಿಗೆ ಆರ್ಥಿಕ ಸಹಾಯ ಮಾಡಿದರು. ಬಳ್ಳಾರಿ ಜಿಲ್ಲೆಯ ಹೊಸಪೇಟೆ