ರಸ್ತೆ ದುರಸ್ತಿಗೊಳಿಸದಿದ್ದರೆ ಚುನಾವಣೆ ಬಹಿಷ್ಕಾರ...! ಈಸ್ಟ್ ಕೊಳಕೇರಿ ಗ್ರಾಮಸ್ಥರಿಂದ ಎಚ್ಚರಿಕೆನಾಪೆÇೀಕ್ಲು, ನ. 23: ಸರಕಾರ, ಜನಪ್ರತಿನಿಧಿಗಳು ಗ್ರಾಮೀಣ ಪ್ರದೇಶಗಳ ರಸ್ತೆ ಅಭಿವೃದ್ಧಿಗೆ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ಹೇಳುತ್ತಿ ದ್ದಾರೆ. ದೂರದ ಗ್ರಾಮೀಣ ರಸ್ತೆಗಳ ಅಭಿವೃದ್ಧಿಚೆಟ್ಟಳ್ಳಿಯಲ್ಲಿ ಮನೆ ಮನೆಗೆ ಕಾಂಗ್ರೆಸ್ಚೆಟ್ಟಳ್ಳಿ, ನ. 23: ಚೆಟ್ಟಳ್ಳಿ ವಲಯದ ಆರು ಬೂತುಗಳಲ್ಲಿ ಮನೆ ಮನೆ ಕಾಂಗ್ರೆಸ್ಸಿನ ಅಭಿಯಾನಕ್ಕೆ ಚೆಟ್ಟಳ್ಳಿ ವಲಯ ಅಧ್ಯಕ್ಷ ಪುತ್ತರಿರ ಪಪ್ಪು ತಿಮ್ಮಯ್ಯ ಅಧ್ಯಕ್ಷತೆಯಲ್ಲಿ ಚಾಲನೆ ನೀಡಲಾಯಿತು.ಚೆಟ್ಟಳ್ಳಿಕೃಷಿಕರಿಗೆ ಕಂಟಕವಾಗಿರುವ ಕಾಟಿಗಳ ಹಿಂಡುಸೋಮವಾರಪೇಟೆ, ನ. 23: ಕಾಡಾನೆಗಳ ಕಾಟದಿಂದ ಬೇಸತ್ತಿದ್ದ ಕೂತಿ ಗ್ರಾಮದಲ್ಲಿ ಇದೀಗ ಕಾಟಿಗಳ ಹಾವಳಿ ಮಿತಿ ಮೀರಿದ್ದು, ಕೃಷಿಕ ವರ್ಗಕ್ಕೆ ಕಂಟಕವಾಗಿ ಪರಿಣಮಿಸಿದೆ.ಕಾಫಿ ಮತ್ತು ಭತ್ತದ ಫಸಲುಮಕ್ಕಳ ಚಲನ ಚಿತ್ರೋತ್ಸವ: ಪೂರ್ವಭಾವಿ ಸಭೆಮಡಿಕೇರಿ, ನ. 23: ಜಿಲ್ಲೆಯಲ್ಲಿ ಡಿಸೆಂಬರ್ 4 ರಿಂದ 14 ರವರೆಗೆ ‘ಅರಿವು’ ಕನ್ನಡ ಚಲನಚಿತ್ರ ಮಕ್ಕ್ಕಳ ಚಲನ ಚಿತ್ರೋತ್ಸವಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಹೆಚ್ಚುವರಿ ಜಿಲ್ಲಾಧಿಕಾರಿಗ್ರಾಮ ಪಂಚಾಯಿತಿ ಮೇಲಂತಸ್ತಿಗೆ ಭೂಮಿಪೂಜೆಕೂಡಿಗೆ, ನ. 23: ಕೂಡಿಗೆ ಗ್ರಾಮ ಪಂಚಾಯಿತಿಯ ಈಗಿನ ಕಟ್ಟಡದ ಮೇಲಂತಸ್ತಿನ ಕಟ್ಟಡ ಕಾಮಗಾರಿಗೆ ಭೂಮಿಪೂಜೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲೀಲಾ ನೆರವೇರಿಸಿದರು. ನಂತರ ಮಾತನಾಡಿದ ಅವರು,
ರಸ್ತೆ ದುರಸ್ತಿಗೊಳಿಸದಿದ್ದರೆ ಚುನಾವಣೆ ಬಹಿಷ್ಕಾರ...! ಈಸ್ಟ್ ಕೊಳಕೇರಿ ಗ್ರಾಮಸ್ಥರಿಂದ ಎಚ್ಚರಿಕೆನಾಪೆÇೀಕ್ಲು, ನ. 23: ಸರಕಾರ, ಜನಪ್ರತಿನಿಧಿಗಳು ಗ್ರಾಮೀಣ ಪ್ರದೇಶಗಳ ರಸ್ತೆ ಅಭಿವೃದ್ಧಿಗೆ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ಹೇಳುತ್ತಿ ದ್ದಾರೆ. ದೂರದ ಗ್ರಾಮೀಣ ರಸ್ತೆಗಳ ಅಭಿವೃದ್ಧಿ
ಚೆಟ್ಟಳ್ಳಿಯಲ್ಲಿ ಮನೆ ಮನೆಗೆ ಕಾಂಗ್ರೆಸ್ಚೆಟ್ಟಳ್ಳಿ, ನ. 23: ಚೆಟ್ಟಳ್ಳಿ ವಲಯದ ಆರು ಬೂತುಗಳಲ್ಲಿ ಮನೆ ಮನೆ ಕಾಂಗ್ರೆಸ್ಸಿನ ಅಭಿಯಾನಕ್ಕೆ ಚೆಟ್ಟಳ್ಳಿ ವಲಯ ಅಧ್ಯಕ್ಷ ಪುತ್ತರಿರ ಪಪ್ಪು ತಿಮ್ಮಯ್ಯ ಅಧ್ಯಕ್ಷತೆಯಲ್ಲಿ ಚಾಲನೆ ನೀಡಲಾಯಿತು.ಚೆಟ್ಟಳ್ಳಿ
ಕೃಷಿಕರಿಗೆ ಕಂಟಕವಾಗಿರುವ ಕಾಟಿಗಳ ಹಿಂಡುಸೋಮವಾರಪೇಟೆ, ನ. 23: ಕಾಡಾನೆಗಳ ಕಾಟದಿಂದ ಬೇಸತ್ತಿದ್ದ ಕೂತಿ ಗ್ರಾಮದಲ್ಲಿ ಇದೀಗ ಕಾಟಿಗಳ ಹಾವಳಿ ಮಿತಿ ಮೀರಿದ್ದು, ಕೃಷಿಕ ವರ್ಗಕ್ಕೆ ಕಂಟಕವಾಗಿ ಪರಿಣಮಿಸಿದೆ.ಕಾಫಿ ಮತ್ತು ಭತ್ತದ ಫಸಲು
ಮಕ್ಕಳ ಚಲನ ಚಿತ್ರೋತ್ಸವ: ಪೂರ್ವಭಾವಿ ಸಭೆಮಡಿಕೇರಿ, ನ. 23: ಜಿಲ್ಲೆಯಲ್ಲಿ ಡಿಸೆಂಬರ್ 4 ರಿಂದ 14 ರವರೆಗೆ ‘ಅರಿವು’ ಕನ್ನಡ ಚಲನಚಿತ್ರ ಮಕ್ಕ್ಕಳ ಚಲನ ಚಿತ್ರೋತ್ಸವಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ
ಗ್ರಾಮ ಪಂಚಾಯಿತಿ ಮೇಲಂತಸ್ತಿಗೆ ಭೂಮಿಪೂಜೆಕೂಡಿಗೆ, ನ. 23: ಕೂಡಿಗೆ ಗ್ರಾಮ ಪಂಚಾಯಿತಿಯ ಈಗಿನ ಕಟ್ಟಡದ ಮೇಲಂತಸ್ತಿನ ಕಟ್ಟಡ ಕಾಮಗಾರಿಗೆ ಭೂಮಿಪೂಜೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲೀಲಾ ನೆರವೇರಿಸಿದರು. ನಂತರ ಮಾತನಾಡಿದ ಅವರು,