ನೌಕರರ ಬೇಡಿಕೆ ಈಡೇರಿಸದಿದ್ದಲ್ಲಿ ರಾಜ್ಯವ್ಯಾಪಿ ಹೋರಾಟ ಸೋಮವಾರಪೇಟೆ, ಜೂ. 29: ರಾಜ್ಯ ಸರ್ಕಾರ ಮರಣ ಮತ್ತು ನಿವೃತ್ತಿ ಉಪದಾನವನ್ನು ಕೇಂದ್ರ ಸರ್ಕಾರದ ಮಾದರಿಯಲ್ಲೇ ಜಾರಿಗೊಳಿಸಬೇಕು ಎಂದು ಆಗ್ರಹಿಸಿರುವ ರಾಜ್ಯ ಹೊಸ ಪಿಂಚಣಿ ಯೋಜನೆ ನೌಕರರ
ವಿವಿಧೆಡೆ ಶಾಲಾ ಸಂಸತ್ ಚುನಾವಣೆಸುಂಟಿಕೊಪ್ಪ: ಸುಂಟಿಕೊಪ್ಪ ಸರಕಾರಿ ಪ್ರೌಢಶಾಲೆಯಲ್ಲಿ ಪ್ರಸಕ್ತ ಸಾಲಿನ ಶಾಲಾ ಸಂಸತ್ (ವಿದ್ಯಾರ್ಥಿ ಸಂಘ)ಗೆ ವಿದ್ಯಾರ್ಥಿಗಳಿಗೆ ಸಾಮಾನ್ಯ ಚುನಾವಣಾ ಮಾದರಿಯಲ್ಲಿ ಚುನಾವಣೆ ನಡೆಸಲಾಯಿತು. ಚುನಾವಣಾ ಮಾದರಿಯಲ್ಲಿ ನಡೆದ ಮತದಾನದಲ್ಲಿ ವಿದ್ಯಾರ್ಥಿಗಳು
ವಿವಿಧೆಡೆ ಮಾದಕ ದ್ರವ್ಯ ವಿರೋಧಿ ದಿನಾಚರಣೆಗೋಣಿಕೊಪ್ಪ ವರದಿ: ಅಂತರರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆಯನ್ನು ಗೋಣಿಕೊಪ್ಪ ಪೋಲೀಸ್ ಇಲಾಖೆ ಮತ್ತು ಕಾವೇರಿ ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಹಯೋಗದಲ್ಲಿ ಕಾವೇರಿ ಪದವಿಪೂರ್ವ
ಕ್ಷಯರೋಗ ನಿಯಂತ್ರಣಾ ಆಂದೋಲನ : 1.31ಲಕ್ಷ ಮನೆಗಳಲ್ಲಿ ಸಮೀಕ್ಷೆ ನಡೆಸಲು ನಿರ್ಧಾರಮಡಿಕೇರಿ, ಜೂ. 29: ಕೇಂದ್ರ ಆರೋಗ್ಯ ಇಲಾಖೆಯ ಕ್ಷಯರೋಗ ವಿಭಾಗದ ಮಾರ್ಗಸೂಚಿಯಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜು. 2 ರಿಂದ 13 ರವರೆಗೆ ಸಕ್ರಿಯ ಕ್ಷಯರೋಗ ನಿಯಂತ್ರಣಾ
ಬಿರುನಾಣಿ ರಸ್ತೆ ಕಳಪೆ ಆರೋಪ ಶ್ರೀಮಂಗಲ, ಜೂ. 29: ಇಲ್ಲಿಗೆ ಸಮೀಪದ ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನ್ೀಟ್‍ಕುಂದ್ ರಸ್ತೆಯ ಡಾಂಬರೀಕರಣವು ಕಳಪೆಯಾಗಿದ್ದು, ಈ ರಸ್ತೆಯನ್ನು ಮರುಡಾಂಬರೀಕರಣ ಮಾಡಬೇಕೆಂದು ಬಿರುನಾಣಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಹಲವು