ವೀರಾಜಪೇಟೆ ಮಡಿಕೇರಿ 66 ಕೆ.ವಿ.ವಿದ್ಯುತ್ ಸಂಪರ್ಕ ಯೋಜನೆ 10 ವರ್ಷದಿಂದ ವಿಳಂಬ ! ವರದಿ: ಟಿ.ಎಲ್.ಶ್ರೀನಿವಾಸ್ಗೋಣಿಕೊಪ್ಪಲು, ಜೂ. 29 : ರಾಜ್ಯದ ಈಗಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಅಂದು ಇಂಧನ ಸಚಿವರಾಗಿ ಹೆಚ್.ಡಿ.ರೇವಣ್ಣ ಅವರು 9 ವರ್ಷದ ಹಿಂದೆ ಅಧಿಕಾರದಲ್ಲಿದ್ದ ಸಂದರ್ಭ ಕೊಡಗು
ಕೊಡಗಿನ ಗಡಿಯಾಚೆಉಗ್ರರ ವಿರುದ್ಧ ಕಾರ್ಯಾಚರಣೆ ಚರುಕು ಪುಲ್ವಾಮ, ಜೂ. 29: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿರುವ ಕಟ್ಟಡವೊಂದರಲ್ಲಿ ಉಗ್ರರು ಅಡಗಿ ಕುಳಿತಿದ್ದು, ಉಗ್ರರನ್ನು ಸದೆಬಡಿಯಲು ಭಾರತೀಯ ಸೇನಾಪಡೆ ಕಾರ್ಯಾಚರಣೆ
ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭಗೋಣಿಕೊಪ್ಪಲು: ಇತ್ತೀಚೆಗೆ ಕಾವೇರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮೊದಲಿಗೆ ಕಾಲೇಜು ಬೆಳೆದು ಬಂದ ದಾರಿ ಮತ್ತು ಕಾಲೇಜಿನ ಸೌಲಭ್ಯಗಳನ್ನು ಸಾಕ್ಷ್ಯಚಿತ್ರ
‘ಪರಿಸರ ರಕ್ಷಣೆಯ ಸಂಕಲ್ಪ ಸಾಮಾಜಿಕ ಬದ್ಧತೆಯಾಗಬೇಕು’ಸೋಮವಾರಪೇಟೆ: ಪರಿಸರ ರಕ್ಷಣೆಯ ಸಂಕಲ್ಪ ಸಾಮಾಜಿಕ ಬದ್ಧತೆಯಾಗಬೇಕು ಎಂದು ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಎನ್. ಲಕ್ಷ್ಮೀಕಾಂತ್ ಅಭಿಪ್ರಾಯಿಸಿದರು. ಇಲ್ಲಿನ ಜೇಸಿಐ ಪುಷ್ಪಗಿರಿ ಮಹಿಳಾ ವಿಭಾಗ ಮತ್ತು ಶ್ರೀಕ್ಷೇತ್ರ ಧರ್ಮಸ್ಥಳ
ದುಶ್ಚಟಗಳಿಗೆ ಬಲಿಯಾಗದಂತೆ ಯುವ ಜನತೆಗೆ ಕರೆಕೂಡಿಗೆ: ಸಮಾಜದ ಯುವಶಕ್ತಿಗಳಾಗಿರುವ ವಿದ್ಯಾರ್ಥಿಗಳು ಮಾದಕ ಚಟಕ್ಕೆ ಬಲಿಯಾಗದೆ, ಅಡ್ಡದಾರಿ ಹಿಡಿಯದೆ ತಮ್ಮ ಗುರಿ ಸಾಗುವತ್ತ ಗಮನಹರಿಸಬೇಕು ಎಂದು ಡಿವೈಎಸ್‍ಪಿ ಮುರುಳೀಧರ್ ಹೇಳಿದರು. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ