ಫೀ.ಮಾ. ಕಾರ್ಯಪ್ಪ ಕಾಲೇಜಿನಲ್ಲಿ ‘ಕ್ಯಾಂಪಸ್ ನೋಡಬನ್ನಿ’ ಕಾರ್ಯಕ್ರಮಮಡಿಕೇರಿ, ಜೂ. 30: ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಗಳಿಗೆ ಸೇರಬಯಸುವ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿರುವ ವಿವಿಧ ಕೋರ್ಸುಗಳ ಬಗ್ಗೆ ಮಾಹಿತಿ ನೀಡಲು ‘ಕ್ಯಾಂಪಸ್ ನೋಡಬನ್ನಿ’ ಕಾರ್ಯಕ್ರಮವನ್ನು
ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಪೊನ್ನಂಪೇಟೆ, ಜೂ. 30: ಕೊಡಗಿನ ಸರಕಾರಿ ಶಾಲೆಗಳ ಉಳಿವು ಇದೀಗ ಗ್ರಾಮಸ್ಥರ ಕೈಯಲ್ಲಿದೆ. ಅದ್ದರಿಂದ ಆಯಾ ಗ್ರಾಮದ ಪ್ರಜ್ಞಾವಂತರು ಮತ್ತು ಶಿಕ್ಷಣ ಪ್ರೇಮಿಗಳು ಸರಕಾರಿ ಶಾಲೆಗಳಿಗೆ ಜೀವ
ನಿವೃತ್ತ ಪೊಲೀಸ್ ಅಧಿಕಾರಿಗಳಿಗೆ ಬೀಳ್ಕೊಡುಗೆಮಡಿಕೇರಿ, ಜೂ. 30: ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿ ವಯೋನಿವೃತ್ತಿ ಹೊಂದಿದ ಪೊಲೀಸ್ ಅಧಿಕಾರಿಗಳನ್ನು ಆತ್ಮೀಯವಾಗಿ ಬೀಳ್ಕೊಡಲಾಯಿತು. ಜಿಲ್ಲಾ ಸಶಸ್ತ್ರ ದಳದ ಎ.ಆರ್.ಎಸ್.ಐ.ಎ.ಸಿ. ವಿಶ್ವನಾಥ್ ಹಾಗೂ ಡಿ.ಬಿ.
ದಬ್ಬಡ್ಕದಲ್ಲಿ ಸಮಸ್ಯೆಗಳ ಸರಮಾಲೆ ಸಂಕೇತ್ ಭೇಟಿಗೋಣಿಕೊಪ್ಪಲು, ಜೂ.30 : ಗ್ರಾಮೀಣ ಭಾಗದ ಕುಗ್ರಾಮವಾದ ಚೆಂಬು ಗ್ರಾಮ ಪಂಚಾಯತಿ ವ್ಯಾಪ್ತಿಯ ದಬ್ಬಡ್ಕ ಗ್ರಾಮಕ್ಕೆ ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಗ್ರಾಮಸ್ಥರೊಡನೆ ತೆರಳಿ ವೀಕ್ಷಣೆ ನಡೆಸಿದರು.ಇತ್ತೀಚೆಗೆ
ಕಾಫಿ ಬೋರರ್ ಕೀಳುವ ಪ್ರಾತ್ಯಕ್ಷಿಕೆ ಉದ್ಘಾಟನೆಶನಿವಾರಸಂತೆ, ಜೂ. 30: ಶನಿವಾರಸಂತೆಯ ರೋಟರಿ ಹಾಗೂ ಶ್ರೀ ಮಂಜುನಾಥೇಶ್ವರ ಇಂಜಿನಿಯ ರಿಂಗ್ ವಕ್ರ್ಸ್ ಇವರ ಸಹಭಾಗಿತ್ವದಲ್ಲಿ ಇಂಜಿನಿಯರಿಂಗ್ ವಕ್ರ್ಸ್ ಮಾಲೀಕರಾದ ರೊಟೇರಿಯನ್ ಎಂ. ಮೋಹನ್ ಕುಮಾರ್