ಆರ್ಮಿ ಇಂಜಿನಿಯರ್ ಆಗಮನಮಡಿಕೇರಿ, ಆ. 29: ಮಕ್ಕಂದೂರು ಗ್ರಾಮದಲ್ಲಿ ರಸ್ತೆ ಕುಸಿದು ಹೋಗಿರುವದನ್ನು ಪರಿಶೀಲಿಸಲು ಕೇಂದ್ರ ಸರ್ಕಾರದ ಆದೇಶದ ಮೇರೆ ದೆಹಲಿಯಿಂದ ಆರ್ಮಿ ಇಂಜಿನಿಯರ್ ಆಗಮಿಸಿದ್ದು, ಶಾಸಕ ಎಂ.ಪಿ. ಅಪ್ಪಚ್ಚು
ಪರಿಹಾರ ಕೇಂದ್ರಕ್ಕೆ ಕೃಷಿ ಸಚಿವರ ಭೇಟಿಮಡಿಕೇರಿ, ಆ. 29: ಅತಿವೃಷ್ಟಿಯಿಂದ ಮನೆ ಕಳೆದುಕೊಂಡ ಕುಟುಂಬಗಳಿಗೆ ಸರ್ಕಾರವು ಮನೆ ನಿರ್ಮಿಸಿಕೊಡಲು ಬದ್ಧವಾಗಿದೆ ಎಂದು ಕೃಷಿ ಸಚಿವ ಶಿವಶಂಕರ ರೆಡ್ಡಿ ಹೇಳಿದ್ದಾರೆ. ನಗರದ ಮೈತ್ರಿ ಹಾಲ್‍ನಲ್ಲಿರುವ ಪರಿಹಾರ
ಸಂಕಷ್ಟಕ್ಕೆ ಮಿಡಿದ ಪೊಲೀಸರು...ಮಡಿಕೇರಿ, ಆ. 29: ಜಿಲ್ಲೆ ಅತಿವೃಷ್ಟಿಗೆ ತತ್ತರಿಸಿದೆ. ಅದರಲ್ಲೂ ಭೂಕುಸಿತದಿಂದ ನಲುಗಿ ಹೋಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳಿಂದ ಹಿಡಿದು, ಸಂಘ-ಸಂಸ್ಥೆಗಳು, ಜನಸಾಮಾನ್ಯರು ಕೂಡ ಸಂತ್ರಸ್ತರ ನೆರವಿಗೆ ಪಣ ತೊಟ್ಟಿದ್ದಾರೆ.
ಬಟ್ಟೆ ಎಸೆದು ಹೋದರು...!ಮಡಿಕೇರಿ, ಆ. 29: ಪ್ರಕೃತಿ ವಿಕೋಪದಿಂದ ನಲುಗಿರುವ ಕೊಡಗಿಗೆ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. ಕೆಲವು ನಿಜವಾದ ಸಂತ್ರಸ್ತರ ಪಾಲಾಗಿದ್ದರೆ, ಇನ್ನು ಕೆಲವು ಎಲ್ಲೆಲ್ಲೋ ಹೋಗಿವೆ. ಕೆಲವರಿಗೆ
ಸಂತ್ರಸ್ತರಿಗೆ ಆಶ್ರಮದ ಸಾಂತ್ವನಮಡಿಕೇರಿ, ಆ. 29: ಆಗಸ್ಟ್ ಹದಿನೆಂಟರ ಪ್ರಕೃತಿ ವಿಕೋಪದ ಬಳಿಕ ನಿರಂತರ ಸಂತ್ರಸ್ತರ ನೆರವಿಗೆ ಅಭಯ ಹಸ್ತ ಚಾಚಿರುವ ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಆಶ್ರಮ ಗ್ರಾಮಸ್ಥರ ಮನೆ