ತಿಂಗಳೊಂದರಲ್ಲಿ 10 ಸಾವಿರಕ್ಕೂ ಅಧಿಕ ವಾಹನ ತಲಕಾವೇರಿಗೆಮಡಿಕೇರಿ, ಅ. 15: ಪ್ರಸಕ್ತ ವರ್ಷದಲ್ಲಿ ಜರುಗಿದ ಶ್ರೀ ಕಾವೇರಿ ಪುಷ್ಕರ ಸ್ನಾನದ ಹಿನ್ನೆಲೆಯಿಂದಾಗಿ, ಕಳೆದ ಸೆಪ್ಟಂಬರ್ 12 ರಿಂದ ಇದುವರೆಗಿನ 1 ತಿಂಗಳ ಅವಧಿಯಲ್ಲಿ ಕೊಡಗಿನಮಡಿಕೇರಿಯಲ್ಲಿ ಸಂಭ್ರಮದ ‘ಓಣಾಘೋಷಂ ಓಣಂ ಸದ್ಯ’ಮಡಿಕೇರಿ, ಅ. 15: ಹಿಂದೂ ಮಲಯಾಳಿ ಸಂಘದ ವತಿಯಿಂದ ಇಂದು ನಗರದಲ್ಲಿ ಸಂಭ್ರಮದ ಓಣಾಘೋಷಂ ಓಣಂ ಸದ್ಯ’ ಕಾರ್ಯಕ್ರಮ ನಡೆಯಿತು.ಈ ಪ್ರಯುಕ್ತ ಸಾವಿರಾರು ಮಂದಿಯನ್ನೊಳಗೊಂಡು ಆಕರ್ಷಕ ಮೆರವಣಿಗೆಚೈತನ್ಯ ಶೀಲೆ ಕಾವೇರಿಮಡಿಕೇರಿ, ಅ. 15: ಅಮೇರಿಕದ ವಿಜ್ಞಾನ ಹಾಗೂ ಆಧ್ಯಾತ್ಮ ಪ್ರಯೋಗಾಲಯದಲ್ಲಿ ಪರಿಶೀಲಿಸಲ್ಪಟ್ಟ ಕಾವೇರಿ ತೀರ್ಥವು ‘‘ಜಾಗೃತ ಶಕ್ತಿ’’ ತುಂಬಿದ್ದು, ಜೀವಿಗಳ ಮಾನಸಿಕ ಹಾಗೂ ದೈಹಿಕ ಕ್ಷೋಭೆಗಳನ್ನು ಪರಿಹರಿಸಬಲ್ಲಪಾಲಿಬೆಟ್ಟ ಕೃಷಿಪತ್ತಿನಲ್ಲಿ ನಕಲಿ ಚಿನ್ನ ಪತ್ತೆಮಡಿಕೇರಿ, ಅ. 15: ಪಾಲಿಬೆಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ನಕಲಿ ಚಿನ್ನ ಪತ್ತೆಯಾಗಿದ್ದು, ಸಂಘದ ಆಡಳಿತ ಮಂಡಳಿಯಿಂದ ಈ ಬಗ್ಗೆಮಡಿಕೇರಿಯಲ್ಲಿ ಮನೆ ಮನೆ ಕಡೆಗೆ ಕಾಂಗ್ರೆಸ್ ನಡಿಗೆಮಡಿಕೇರಿ, ಅ. 15: ರಾಜ್ಯ ಕಾಂಗ್ರೆಸ್ ಸರ್ಕಾರದ ಜನಪರವಾದ ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ‘ಮನೆ ಮನೆ ಕಡೆಗೆ ಕಾಂಗ್ರೆಸ್ ನಡಿಗೆ’ ಕಾರ್ಯಕ್ರಮ ಜಿಲ್ಲಾ ಕೇಂದ್ರ
ತಿಂಗಳೊಂದರಲ್ಲಿ 10 ಸಾವಿರಕ್ಕೂ ಅಧಿಕ ವಾಹನ ತಲಕಾವೇರಿಗೆಮಡಿಕೇರಿ, ಅ. 15: ಪ್ರಸಕ್ತ ವರ್ಷದಲ್ಲಿ ಜರುಗಿದ ಶ್ರೀ ಕಾವೇರಿ ಪುಷ್ಕರ ಸ್ನಾನದ ಹಿನ್ನೆಲೆಯಿಂದಾಗಿ, ಕಳೆದ ಸೆಪ್ಟಂಬರ್ 12 ರಿಂದ ಇದುವರೆಗಿನ 1 ತಿಂಗಳ ಅವಧಿಯಲ್ಲಿ ಕೊಡಗಿನ
ಮಡಿಕೇರಿಯಲ್ಲಿ ಸಂಭ್ರಮದ ‘ಓಣಾಘೋಷಂ ಓಣಂ ಸದ್ಯ’ಮಡಿಕೇರಿ, ಅ. 15: ಹಿಂದೂ ಮಲಯಾಳಿ ಸಂಘದ ವತಿಯಿಂದ ಇಂದು ನಗರದಲ್ಲಿ ಸಂಭ್ರಮದ ಓಣಾಘೋಷಂ ಓಣಂ ಸದ್ಯ’ ಕಾರ್ಯಕ್ರಮ ನಡೆಯಿತು.ಈ ಪ್ರಯುಕ್ತ ಸಾವಿರಾರು ಮಂದಿಯನ್ನೊಳಗೊಂಡು ಆಕರ್ಷಕ ಮೆರವಣಿಗೆ
ಚೈತನ್ಯ ಶೀಲೆ ಕಾವೇರಿಮಡಿಕೇರಿ, ಅ. 15: ಅಮೇರಿಕದ ವಿಜ್ಞಾನ ಹಾಗೂ ಆಧ್ಯಾತ್ಮ ಪ್ರಯೋಗಾಲಯದಲ್ಲಿ ಪರಿಶೀಲಿಸಲ್ಪಟ್ಟ ಕಾವೇರಿ ತೀರ್ಥವು ‘‘ಜಾಗೃತ ಶಕ್ತಿ’’ ತುಂಬಿದ್ದು, ಜೀವಿಗಳ ಮಾನಸಿಕ ಹಾಗೂ ದೈಹಿಕ ಕ್ಷೋಭೆಗಳನ್ನು ಪರಿಹರಿಸಬಲ್ಲ
ಪಾಲಿಬೆಟ್ಟ ಕೃಷಿಪತ್ತಿನಲ್ಲಿ ನಕಲಿ ಚಿನ್ನ ಪತ್ತೆಮಡಿಕೇರಿ, ಅ. 15: ಪಾಲಿಬೆಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ನಕಲಿ ಚಿನ್ನ ಪತ್ತೆಯಾಗಿದ್ದು, ಸಂಘದ ಆಡಳಿತ ಮಂಡಳಿಯಿಂದ ಈ ಬಗ್ಗೆ
ಮಡಿಕೇರಿಯಲ್ಲಿ ಮನೆ ಮನೆ ಕಡೆಗೆ ಕಾಂಗ್ರೆಸ್ ನಡಿಗೆಮಡಿಕೇರಿ, ಅ. 15: ರಾಜ್ಯ ಕಾಂಗ್ರೆಸ್ ಸರ್ಕಾರದ ಜನಪರವಾದ ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ‘ಮನೆ ಮನೆ ಕಡೆಗೆ ಕಾಂಗ್ರೆಸ್ ನಡಿಗೆ’ ಕಾರ್ಯಕ್ರಮ ಜಿಲ್ಲಾ ಕೇಂದ್ರ