ಸರಳ ಗೌರಿ ಗಣೇಶೋತ್ಸವವೀರಾಜಪೇಟೆ, ಸೆ. 9: ಕಳೆದ ಒಂದು ತಿಂಗಳ ಹಿಂದೆ ಕೊಡಗು ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಸಾವಿರಕ್ಕೂ ಅಧಿಕ ಮಂದಿ ಮನೆ ಮಠ ಆಸ್ತಿ ಪಾಸ್ತಿ ಕಳೆದುಕೊಂಡು ಅನಾಥರಾಗಿರುವದರಿಂದ
ಕಾಫಿ ತೋಟ ನಾಶಕುಶಾಲನಗರ, ಸೆ. 9: ಆಗಸ್ಟ್ ತಿಂಗಳಲ್ಲಿ ಸುರಿದ ಭಾರೀ ಮಳೆಯಿಂದ ಬಂದ ಪ್ರವಾಹದ ಹಿನ್ನೆಲೆ ಕುಶಾಲನಗರ ಸಮೀಪದ ಆವರ್ತಿ ಗ್ರಾಮದ ಕಾಫಿ ತೋಟವೊಂದು ಸಂಪೂರ್ಣ ನಾಶಗೊಂಡಿರುವ ಘಟನೆ
ಟಿ. ಶೆಟ್ಟಿಗೇರಿ ಬಿಎಸ್ಎನ್ಎಲ್ ಟವರ್ ದುಸ್ಥಿತಿ ಶ್ರೀಮಂಗಲ, ಸೆ. 9: ಟಿ. ಶೆಟ್ಟಿಗೇರಿ ಗ್ರಾ.ಪಂ. ವ್ಯಾಪ್ತಿಯ ಕೆಕೆಆರ್ ಟೀ ಎಸ್ಟೇಟ್ ಸಮೀಪ ಇರುವ ಬಿಎಸ್‍ಎನ್‍ಎಲ್ ಮೊಬೈಲ್ ಟವರ್‍ನ ಸೇವೆಯು ವಿದ್ಯುತ್ ಇದ್ದರೆ ಮಾತ್ರ ಚಾಲನೆಯಾಗುತ್ತಿದ್ದು,
ಕಾನೂನಿನ ಚೌಕಟ್ಟಿನೊಳಗೆ ಗಣೇಶೋತ್ಸವ ಆಚರಿಸಲು ಸೂಚನೆಸೋಮವಾರಪೇಟೆ, ಸೆ. 9: ಕಾನೂನಿನ ಚೌಕಟ್ಟಿನೊಳಗೆ ಸಾರ್ವಜನಿಕ ಗಣೇಶೋತ್ಸವಗಳನ್ನು ಆಚರಿಸಬೇಕೆಂದು ಇಲ್ಲಿನ ಪೊಲೀಸ್ ವೃತ್ತನಿರೀಕ್ಷಕ ನಂಜುಂಡೇಗೌಡ ಅವರು ಸೂಚಿಸಿದರು. ಇಲ್ಲಿನ ಪೊಲೀಸ್ ಠಾಣೆಯಲ್ಲಿ ಕರೆದಿದ್ದ ವಿವಿಧ ಗಣೇಶೋತ್ಸವ
‘ಪಯಣ’ ಚಿತ್ರಕ್ಕೆ ಮುಹೂರ್ತಕುಶಾಲನಗರ, ಸೆ. 9: ಕುಶಾಲನಗರದ ಬಿಎಸ್‍ಆರ್ ಗ್ರೂಪ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ‘ಪಯಣ’ ಚಲನಚಿತ್ರಕ್ಕೆ ಮುಹೂರ್ತ ಪೂಜೆ ನೆರವೇರಿಸಲಾಯಿತು. ಸ್ಥಳೀಯ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಪೂಜೆ