ಯುವಕ ಆತ್ಮಹತ್ಯೆಮೂರ್ನಾಡು, ಡಿ. 29 : ಪ್ರೇಮದ ವಿಚಾರದಲ್ಲಿ ಮನನೊಂದು ಯುವಕನೊಬ್ಬ ಆತ್ಮಹತ್ಯೆಗೆ ಶರಣನಾದ ಘಟನೆ ಮೂರ್ನಾಡು ಕೋಡಂಬೂರು ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ. ಕೋಡಂಬೂರು ಗ್ರಾಮದ ಬಡುವಂಡ ಸುಬ್ರಮಣಿಪತ್ನಿಯ ಕೊಲೆ ಆರೋಪಿಗೆ ಶಿಕ್ಷೆಮಡಿಕೇರಿ, ಡಿ. 29: ಶಿರಂಗಾಲ ನಿವಾಸಿ ಬಿ.ಡಿ. ಜಯೇಂದ್ರ ಎಂಬಾತ ತನ್ನ ಪತ್ನಿ ಜಯಂತಿ ಎಂಬಾಕೆಗೆ ವರದಕ್ಷಿಣೆ ಹಿಂಸೆ ನೀಡಿ ಕೊಲೆ ಮಾಡಿರುವ ಆರೋಪ ಮೇರೆಗೆ ಇಲ್ಲಿನಕುಶಾಲನಗರ : ಮುಂದುವರಿದ ಪ್ರತಿಭಟನೆಕುಶಾಲನಗರ, ಡಿ 29: ಕುಶಾಲನಗರವನ್ನು ಕೇಂದ್ರವಾಗಿಸಿ ನೂತನ ತಾಲೂಕು ರಚನೆಗೆ ಆಗ್ರಹಿಸಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಕೊಡಗರಹಳ್ಳಿ ಮತ್ತು ಅತ್ತೂರು-ನಲ್ಲೂರು ಸ್ಥಾನೀಯ ಸಮಿತಿ ನೇತೃತ್ವದಲ್ಲಿ ಶುಕ್ರವಾರ ಧರಣಿ ನಡೆಯಿತು. ಪಟ್ಟಣದಇತರರಿಗೆ ಅವಕಾಶ ಸಿಗಲಿ: ವೀಣಾಮಡಿಕೇರಿ, ಡಿ. 28: ಮುಂಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಎರಡು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವದು ತಮ್ಮ ಅಭಿಲಾಷೆಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡಇಂದು ಪುತ್ತರಿ ಓರ್ಮೆಮಡಿಕೇರಿ, ಡಿ. 28: ನಗರದ ದೇಚೂರು ಕೊಡವ ಕೇರಿ ಸಂಘದ ವತಿಯಿಂದ ತಾ. 29 ರಂದು (ಇಂದು) ಪುತ್ತರಿ ಓರ್ಮೆ ಕಾರ್ಯಕ್ರಮ ಕೊಡವ ಸಮಾಜದಲ್ಲಿ ನಡೆಯಲಿದೆ. ಅಧ್ಯಕ್ಷ
ಯುವಕ ಆತ್ಮಹತ್ಯೆಮೂರ್ನಾಡು, ಡಿ. 29 : ಪ್ರೇಮದ ವಿಚಾರದಲ್ಲಿ ಮನನೊಂದು ಯುವಕನೊಬ್ಬ ಆತ್ಮಹತ್ಯೆಗೆ ಶರಣನಾದ ಘಟನೆ ಮೂರ್ನಾಡು ಕೋಡಂಬೂರು ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ. ಕೋಡಂಬೂರು ಗ್ರಾಮದ ಬಡುವಂಡ ಸುಬ್ರಮಣಿ
ಪತ್ನಿಯ ಕೊಲೆ ಆರೋಪಿಗೆ ಶಿಕ್ಷೆಮಡಿಕೇರಿ, ಡಿ. 29: ಶಿರಂಗಾಲ ನಿವಾಸಿ ಬಿ.ಡಿ. ಜಯೇಂದ್ರ ಎಂಬಾತ ತನ್ನ ಪತ್ನಿ ಜಯಂತಿ ಎಂಬಾಕೆಗೆ ವರದಕ್ಷಿಣೆ ಹಿಂಸೆ ನೀಡಿ ಕೊಲೆ ಮಾಡಿರುವ ಆರೋಪ ಮೇರೆಗೆ ಇಲ್ಲಿನ
ಕುಶಾಲನಗರ : ಮುಂದುವರಿದ ಪ್ರತಿಭಟನೆಕುಶಾಲನಗರ, ಡಿ 29: ಕುಶಾಲನಗರವನ್ನು ಕೇಂದ್ರವಾಗಿಸಿ ನೂತನ ತಾಲೂಕು ರಚನೆಗೆ ಆಗ್ರಹಿಸಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಕೊಡಗರಹಳ್ಳಿ ಮತ್ತು ಅತ್ತೂರು-ನಲ್ಲೂರು ಸ್ಥಾನೀಯ ಸಮಿತಿ ನೇತೃತ್ವದಲ್ಲಿ ಶುಕ್ರವಾರ ಧರಣಿ ನಡೆಯಿತು. ಪಟ್ಟಣದ
ಇತರರಿಗೆ ಅವಕಾಶ ಸಿಗಲಿ: ವೀಣಾಮಡಿಕೇರಿ, ಡಿ. 28: ಮುಂಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಎರಡು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವದು ತಮ್ಮ ಅಭಿಲಾಷೆಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ
ಇಂದು ಪುತ್ತರಿ ಓರ್ಮೆಮಡಿಕೇರಿ, ಡಿ. 28: ನಗರದ ದೇಚೂರು ಕೊಡವ ಕೇರಿ ಸಂಘದ ವತಿಯಿಂದ ತಾ. 29 ರಂದು (ಇಂದು) ಪುತ್ತರಿ ಓರ್ಮೆ ಕಾರ್ಯಕ್ರಮ ಕೊಡವ ಸಮಾಜದಲ್ಲಿ ನಡೆಯಲಿದೆ. ಅಧ್ಯಕ್ಷ