ಗಣೇಶ ಚತುರ್ಥಿವೀರಾಜಪೇಟೆ, ಸೆ.10: ವೀರಾಜಪೇಟೆ ಬಳಿಯ ವಿ.ಬಾಡಗದ ಮಹದೇವರ ದೇವಸ್ಥಾನದಲ್ಲಿ ತಾ. 13ರಂದು ಬೆಳಿಗ್ಗೆ 8 ಗಂಟೆಗೆ ಗಣೇಶ ಚತುರ್ಥಿ ಪ್ರಯುಕ್ತ ಮಹಾಗಣಪತಿ ಹೋಮ ಏರ್ಪಡಿಸಲಾಗಿದೆ ಎಂದು ಆಡಳಿತ
ತಾ. 13 ರಂದು ವಿಶೇಷ ಪೂಜೆಮಡಿಕೇರಿ, ಸೆ. 10 : ಗಣೇಶ ಚತುರ್ಥಿ ಪ್ರಯುಕ್ತ ಶ್ರೀ ಭಗಂಡೇಶ್ವರ ಹಾಗೂ ತಲಕಾವೇರಿ ದೇವಾಲಯಗಳಲ್ಲಿ ತಾ. 13 ರಂದು ಬೆಳಿಗ್ಗೆ 9 ಗಂಟೆಯಿಂದ ಗಣಹೋಮ, ಮಧ್ಯಾಹ್ನ
ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡದಿದ್ದರೆ ಹೋರಾಟ ಮಡಿಕೇರಿ, ಸೆ. 10 : ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ನಲುಗಿರುವ ಕೊಡಗಿನ ನಿರಾಶ್ರಿತರಿಗೆ ಶೀಘ್ರ ಶಾಶ್ವತ ಪುನರ್ವಸತಿಗಾಗಿ ರಾಜ್ಯ ಸರ್ಕಾರ ‘ವಿಶೇಷ ಪ್ಯಾಕೇಜ್’ನ್ನು ಬಿಡುಗಡೆ ಮಾಡಬೇಕು, ಇಲ್ಲವಾದಲ್ಲಿ
ಹಾಕಿ: ಸೆಮಿಯಲ್ಲಿ ಮುಗ್ಗರಿಸಿದ ಪೊನ್ನಂಪೇಟೆಮಡಿಕೇರಿ, ಸೆ. 10: ಬೆಂಗಳೂರು ಹಾಕಿ ಸಂಸ್ಥೆ ಆಶ್ರಯದಲ್ಲಿ ಅಲ್ಲಿನ ಫೀ.ಮಾ. ಕಾರ್ಯಪ್ಪ ಹಾಕಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಅಂತರ ಪ್ರೌಢಶಾಲಾ ಬಾಲಕಿಯರ ಹಾಕಿ ಪಂದ್ಯಾವಳಿಯಲ್ಲಿ ಪೊನ್ನಂಪೇಟೆ
ವಿದ್ಯಾಭವನದಲ್ಲಿ ಕೊಳಲು ವಾದನಮಡಿಕೇರಿ, ಸೆ. 10: ಜಿಲ್ಲೆಯಲ್ಲಿ ಪ್ರಕೃತಿ ವಿಕೋಪಕ್ಕೆ ಸಿಲುಕಿ ಸಂತ್ರಸ್ತರಿಗೆ ನೆರವು ಪರಿಹಾರ ನೀಡುವ ನಿಟ್ಟಿನಲ್ಲಿ ಭಾರತೀಯ ವಿದ್ಯಾಭವನ, ಬೆಂಗಳೂರು, ಕೊಡಗು ಕೇಂದ್ರ ಹಾಗೂ ಬೆಂಗಳೂರಿನ ಇನ್ಫೋಸಿಸ್