ವಿಶ್ವಕರ್ಮ ಜಯಂತ್ಯೋತ್ಸವ : ಒಗ್ಗಟ್ಟು ಸಾಧಿಸಲು ಕೆಜಿಬಿ ಕರೆವೀರಾಜಪೇಟೆ ಸೆ:16 ಹಿಂದೂ ಬಾಂಧವರಲ್ಲಿ ಹಬ್ಬ ಹರಿದಿನಗಳ ಆಚರಣೆ ಬೇರೆ ಬೇರೆಯಾದರೂ ಧರ್ಮ ಎಂಬುದು ಒಂದೇ ಆಗಿದೆ. ವಿವಿಧತೆಯಲ್ಲಿ ಏಕತೆಯನ್ನು ಸಾಧಿಸುವ ಹಿಂದೂ ಧರ್ಮದಲ್ಲಿ ಹಿಂದೂಗಳು ಒಗ್ಗಟ್ಟನ್ನು
ಹೊಸೂರುವಿನಲ್ಲಿ ಶ್ರಮದಾನಮಡಿಕೇರಿ, ಸೆ. 16: ಹೊಸೂರು ಗ್ರಾಮ ಪಂಚಾಯಿತಿಯ ಕಳತ್ಮಾಡು ಗ್ರಾಮದಲ್ಲಿ ಗ್ರಾಮ ಪಂಚಾಯತ್ ಹೊಸೂರು ಹಾಗೂ ಸೇವಾ ಭಾರತಿ ಕೊಡಗು ಇವರ ಸಹಭಾಗಿತ್ವದಲ್ಲಿ ಗೊಟ್ಟಡದ ಗೋಮಾಳ ಜಾಗದ
ಗಣಪತಿ ವಿಸರ್ಜನೋತ್ಸವಸೋಮವಾರಪೇಟೆ,ಸೆ.16: ಇಲ್ಲಿನ ದೇವಾಂಗ ಸಂಘದ ವತಿಯಿಂದ ಶಿವಾಜಿ ರಸ್ತೆಯ ದೇವಾಂಗ ಸಮಾಜದ ಸಭಾಂಗಣದಲ್ಲಿ ಪ್ರತಿಷ್ಠಾಪಿಸಿದ್ದ ಗೌರಿ ಗಣಪತಿ ಉತ್ಸವ ಮೂರ್ತಿಗಳನ್ನು ಮೆರವಣಿಗೆ ಮೂಲಕ ಕೊಂಡೊಯ್ದು ಆನೆಕೆರೆಯಲ್ಲಿ ವಿಸರ್ಜಿಸಲಾಯಿತು.
ಕೂಡಿಗೆಯಲ್ಲಿ ನಡೆದ ತಾಲೂಕು ಕ್ರೀಡಾಕೂಟಕೂಡಿಗೆ, ಸೆ. 16: ಕೂಡಿಗೆ ಕ್ರೀಡಾಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ಸೋಮವಾರಪೇಟೆ ತಾಲೂಕು ಮಟ್ಟದ ಪ್ರೌಢಶಾಲಾ ಮತ್ತು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ ನಡೆಯಿತು. ಕ್ರೀಡಾಕೂಟಕ್ಕೆ ತಾಲೂಕು ಕ್ರೀಡಾ ಪರಿವೀಕ್ಷಕ
ಸಿಎನ್ಸಿಯಿಂದ ಪಾಡಿಯಲ್ಲಿ ವಿಶೇಷ ಪೂಜೆನಾಪೆÇೀಕ್ಲು, ಸೆ. 16: ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಕೇಂದ್ರ ಸಚಿವ ಡಾ. ಸುಬ್ರಮಣ್ಯನ್ ಸ್ವಾಮಿ ಅವರ 79ನೇ ಹುಟ್ಟು ಹಬ್ಬದ ಪ್ರಯುಕ್ತ ಕಕ್ಕಬ್ಬೆ ಪಾಡಿ ಶ್ರೀ