ವಿದ್ಯಾರ್ಥಿ ಸಂಘ ಉದ್ಘಾಟನೆಸುಂಟಿಕೊಪ್ಪ, ಜು. 21: ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಯನ್ನು ಬಳಸಿಕೊಂಡರೆ ಮುಂದಿನ ಭವಿಷ್ಯ ಉಜ್ವಲವಾಗಲಿದೆ ಎಂದು ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಹೇಳಿದರು. ಇಲ್ಲಿನಬೆಳೆ ವಿಮೆ ಕಟ್ಟಿದರೂ ದೊರಕದ ಬೆಳೆ ಪರಿಹಾರ: ರೈತರ ಆಕ್ರೋಶಕೂಡಿಗೆ, ಜು. 21: ಜಿಲ್ಲೆಯಲ್ಲಿರುವ ಹಲವಾರು ಸಹಕಾರ ಸಂಘಗಳು ರೈತರಿಗೆ ಕೃಷಿ ಸಾಲ ನೀಡುವ ಸಂದರ್ಭ ಬೆಳೆ ವಿಮೆಯನ್ನು ಕಟ್ಟಿಸಿಕೊಳ್ಳುವದು ಸಾಮಾನ್ಯ. ಬೆಳೆ ನಷ್ಟವಾದಾಗ ಪರಿಹಾರ ನೀಡುತ್ತಾರೆ50 ವರ್ಷದ ಕೊಯನಾಡು ಸೇತುವೆ ಸಡಿಲಗೊಳ್ಳುತ್ತಿದೆ ಎಚ್ಚರ !ಮಡಿಕೇರಿ ಜು. 21 : ಕಳೆದ ಮೂರು ದಿನಗಳಿಂದ ಸುರಿದ ಧಾರಾಕಾರ ಮಳೆ ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲೂ ಸಾಕಷ್ಟು ಕಷ್ಟ, ನಷ್ಟಗಳನ್ನು ಉಂಟುಮಾಡಿದೆ. ಕೊಯನಾಡು ಭಾಗದಲ್ಲಿಪತ್ರಿಕಾ ರಂಗದಿಂದ ಭಾರತದ ಪ್ರಜಾಪ್ರಭುತ್ವ ಭದ್ರಸುಂಟಿಕೊಪ್ಪ, ಜು. 21: ಪತ್ರಿಕಾರಂಗ ಪ್ರಬಲವಾಗಿ ಬೆಳೆದಿರುವದರಿಂದಲೇ ಭಾರತದ ಪ್ರಜಾಪ್ರಭುತ್ವ ಬೇರು ಗಟ್ಟಿಯಾಗಲು ಕಾರಣವಾಗಿದೆ ಎಂದು ಹಾಸನ ಜಿಲ್ಲಾ ಗ್ರಾಹಕರ ವ್ಯಾಜ್ಯ ನ್ಯಾಯಾಲಯದ ಅಧ್ಯಕ್ಷ ಎ.ಲೋಕೇಶ್ ಕುಮಾರ್ಬೂತ್ಮಟ್ಟದ ಸಮಿತಿ ರಚನೆ ಮೂಲಕ ಪಕ್ಷ ಬಲವರ್ಧನೆ ಶಿವು ಮಾದಪ್ಪಗೋಣಿಕೊಪ್ಪಲು, ಜು. 21: ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ತಳಹಂತದಿಂದಲೇ ಸಂಘಟನೆ ಮಾಡುವ ಅನಿವಾರ್ಯತೆ ಎದುರಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಬೂತ್ ಮಟ್ಟದಲ್ಲಿ ಸಮಿತಿ ರಚನೆ
ವಿದ್ಯಾರ್ಥಿ ಸಂಘ ಉದ್ಘಾಟನೆಸುಂಟಿಕೊಪ್ಪ, ಜು. 21: ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಯನ್ನು ಬಳಸಿಕೊಂಡರೆ ಮುಂದಿನ ಭವಿಷ್ಯ ಉಜ್ವಲವಾಗಲಿದೆ ಎಂದು ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಹೇಳಿದರು. ಇಲ್ಲಿನ
ಬೆಳೆ ವಿಮೆ ಕಟ್ಟಿದರೂ ದೊರಕದ ಬೆಳೆ ಪರಿಹಾರ: ರೈತರ ಆಕ್ರೋಶಕೂಡಿಗೆ, ಜು. 21: ಜಿಲ್ಲೆಯಲ್ಲಿರುವ ಹಲವಾರು ಸಹಕಾರ ಸಂಘಗಳು ರೈತರಿಗೆ ಕೃಷಿ ಸಾಲ ನೀಡುವ ಸಂದರ್ಭ ಬೆಳೆ ವಿಮೆಯನ್ನು ಕಟ್ಟಿಸಿಕೊಳ್ಳುವದು ಸಾಮಾನ್ಯ. ಬೆಳೆ ನಷ್ಟವಾದಾಗ ಪರಿಹಾರ ನೀಡುತ್ತಾರೆ
50 ವರ್ಷದ ಕೊಯನಾಡು ಸೇತುವೆ ಸಡಿಲಗೊಳ್ಳುತ್ತಿದೆ ಎಚ್ಚರ !ಮಡಿಕೇರಿ ಜು. 21 : ಕಳೆದ ಮೂರು ದಿನಗಳಿಂದ ಸುರಿದ ಧಾರಾಕಾರ ಮಳೆ ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲೂ ಸಾಕಷ್ಟು ಕಷ್ಟ, ನಷ್ಟಗಳನ್ನು ಉಂಟುಮಾಡಿದೆ. ಕೊಯನಾಡು ಭಾಗದಲ್ಲಿ
ಪತ್ರಿಕಾ ರಂಗದಿಂದ ಭಾರತದ ಪ್ರಜಾಪ್ರಭುತ್ವ ಭದ್ರಸುಂಟಿಕೊಪ್ಪ, ಜು. 21: ಪತ್ರಿಕಾರಂಗ ಪ್ರಬಲವಾಗಿ ಬೆಳೆದಿರುವದರಿಂದಲೇ ಭಾರತದ ಪ್ರಜಾಪ್ರಭುತ್ವ ಬೇರು ಗಟ್ಟಿಯಾಗಲು ಕಾರಣವಾಗಿದೆ ಎಂದು ಹಾಸನ ಜಿಲ್ಲಾ ಗ್ರಾಹಕರ ವ್ಯಾಜ್ಯ ನ್ಯಾಯಾಲಯದ ಅಧ್ಯಕ್ಷ ಎ.ಲೋಕೇಶ್ ಕುಮಾರ್
ಬೂತ್ಮಟ್ಟದ ಸಮಿತಿ ರಚನೆ ಮೂಲಕ ಪಕ್ಷ ಬಲವರ್ಧನೆ ಶಿವು ಮಾದಪ್ಪಗೋಣಿಕೊಪ್ಪಲು, ಜು. 21: ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ತಳಹಂತದಿಂದಲೇ ಸಂಘಟನೆ ಮಾಡುವ ಅನಿವಾರ್ಯತೆ ಎದುರಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಬೂತ್ ಮಟ್ಟದಲ್ಲಿ ಸಮಿತಿ ರಚನೆ