ಕೆಪಿಸಿಸಿ ಮಹತ್ವದ ಸಭೆ : ಒಗ್ಗಟ್ಟಿನಿಂದ ಚುನಾವಣೆ ಎದುರಿಸಲು ಸೂಚನೆಮಡಿಕೇರಿ ಫೆ.7 :ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಮೈಸೂರು ವಿಭಾಗದ ಜಿಲ್ಲೆಗಳಾದ ಕೊಡಗು ಚಿಕ್ಕಮಗಳೂರು, ದಕ್ಷಿಣ ಕನ್ನಡ, ಚಾಮರಾಜನಗರ, ಮಂಡ್ಯ, ಮೈಸೂರು, ಉಡುಪಿ, ಹಾಸನದ ಪದಾಧಿಕಾರಿಗಳು ಮತ್ತುಫಾರಂ 3 ವಿತರಣೆ ವಿಳಂಬಕ್ಕೆ ಶೀಘ್ರ ಪರಿಹಾರಮಡಿಕೇರಿ, ಫೆ. 7: ಕೆಲವೊಂದು ತಾಂತ್ರಿಕ ಕಾರಣಗಳಿಂದಾಗಿ ನಾಗರಿಕರಿಗೆ ಅಗತ್ಯವಾದ ಫಾರಂ 3 ದೊರಕುವಲ್ಲಿ ವಿಳಂಬವಾಗುತ್ತಿದ್ದು, ಶೀಘ್ರದಲ್ಲಿಯೇ ನೂತನ ತಂತ್ರಜ್ಞಾನದೊಂದಿಗೆ ಸಮಸ್ಯೆ ಪರಿಹಾರವಾಗಲಿದೆ. ಈ ಹಿಂದಿದ್ದ ಆಡಳಿತಎನ್ಪಿಎಸ್ ನೌಕರರ ಸಂಘದ ಸಭೆ ಸೋಮವಾರಪೇಟೆ, ಫೆ. 7: ಕರ್ನಾಟಕ ರಾಜ್ಯ ಸರ್ಕಾರಿ ಎನ್.ಪಿ.ಎಸ್.ನೌಕರರ ಸಂಘದ ಸಭೆ ತಾ. 9ರಂದು ಮಧ್ಯಾಹ್ನ 2.30 ಗಂಟೆಗೆ ಚನ್ನಬಸಪ್ಪ ಸಭಾಂಗಣದಲ್ಲಿ ನಡೆಯಲಿದೆ. ನಿಶ್ಚಿತ ಪಿಂಚಣಿಗಾಗಿ ಮುಂದಿನಕಡವೆಯ ಕಳೇಬರ ದಹನಮಡಿಕೇರಿ, ಫೆ. 7: ನಿನ್ನೆ ಇಲ್ಲಿನ ಅರಣ್ಯ ಭವನ ಬಳಿ ಗುಂಡೇಟಿನಿಂದ ಘಾಸಿಗೊಂಡು ಮೃತಪಟ್ಟಿದ್ದ ಕಡವೆಯ ಕಳೇಬರವನ್ನು ಇಂದು ನ್ಯಾಯಾಲ ಯದ ನಿರ್ದೇಶನದಂತೆ ಸುಟ್ಟುಹಾಕಿರು ವದಾಗಿ ಅರಣ್ಯಇಂದಿರಾ ಕ್ಯಾಂಟೀನ್ಗೆ ಆಗ್ರಹಿಸಿ ಸತ್ಯಾಗ್ರಹಕ್ಕೆ ನಿರ್ಧಾರಸೋಮವಾರಪೇಟೆ, ಫೆ. 7: ಪಟ್ಟಣದಲ್ಲಿ ಇಂದಿರಾ ಕ್ಯಾಂಟಿನ್ ತೆರೆಯಲು ಪಟ್ಟಣ ಪಂಚಾಯಿತಿ ಆಡಳಿತ ಅಡ್ಡಗಾಲು ಹಾಕುತ್ತಿದ್ದು, ಒಂದು ವಾರದೊಳಗೆ ಕ್ಯಾಂಟಿನ್‍ಗೆ ಸೂಕ್ತ ಜಾಗವನ್ನು ಕಲ್ಪಿಸದಿದ್ದಲ್ಲಿ ಪಂಚಾಯಿತಿ ಎದುರು
ಕೆಪಿಸಿಸಿ ಮಹತ್ವದ ಸಭೆ : ಒಗ್ಗಟ್ಟಿನಿಂದ ಚುನಾವಣೆ ಎದುರಿಸಲು ಸೂಚನೆಮಡಿಕೇರಿ ಫೆ.7 :ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಮೈಸೂರು ವಿಭಾಗದ ಜಿಲ್ಲೆಗಳಾದ ಕೊಡಗು ಚಿಕ್ಕಮಗಳೂರು, ದಕ್ಷಿಣ ಕನ್ನಡ, ಚಾಮರಾಜನಗರ, ಮಂಡ್ಯ, ಮೈಸೂರು, ಉಡುಪಿ, ಹಾಸನದ ಪದಾಧಿಕಾರಿಗಳು ಮತ್ತು
ಫಾರಂ 3 ವಿತರಣೆ ವಿಳಂಬಕ್ಕೆ ಶೀಘ್ರ ಪರಿಹಾರಮಡಿಕೇರಿ, ಫೆ. 7: ಕೆಲವೊಂದು ತಾಂತ್ರಿಕ ಕಾರಣಗಳಿಂದಾಗಿ ನಾಗರಿಕರಿಗೆ ಅಗತ್ಯವಾದ ಫಾರಂ 3 ದೊರಕುವಲ್ಲಿ ವಿಳಂಬವಾಗುತ್ತಿದ್ದು, ಶೀಘ್ರದಲ್ಲಿಯೇ ನೂತನ ತಂತ್ರಜ್ಞಾನದೊಂದಿಗೆ ಸಮಸ್ಯೆ ಪರಿಹಾರವಾಗಲಿದೆ. ಈ ಹಿಂದಿದ್ದ ಆಡಳಿತ
ಎನ್ಪಿಎಸ್ ನೌಕರರ ಸಂಘದ ಸಭೆ ಸೋಮವಾರಪೇಟೆ, ಫೆ. 7: ಕರ್ನಾಟಕ ರಾಜ್ಯ ಸರ್ಕಾರಿ ಎನ್.ಪಿ.ಎಸ್.ನೌಕರರ ಸಂಘದ ಸಭೆ ತಾ. 9ರಂದು ಮಧ್ಯಾಹ್ನ 2.30 ಗಂಟೆಗೆ ಚನ್ನಬಸಪ್ಪ ಸಭಾಂಗಣದಲ್ಲಿ ನಡೆಯಲಿದೆ. ನಿಶ್ಚಿತ ಪಿಂಚಣಿಗಾಗಿ ಮುಂದಿನ
ಕಡವೆಯ ಕಳೇಬರ ದಹನಮಡಿಕೇರಿ, ಫೆ. 7: ನಿನ್ನೆ ಇಲ್ಲಿನ ಅರಣ್ಯ ಭವನ ಬಳಿ ಗುಂಡೇಟಿನಿಂದ ಘಾಸಿಗೊಂಡು ಮೃತಪಟ್ಟಿದ್ದ ಕಡವೆಯ ಕಳೇಬರವನ್ನು ಇಂದು ನ್ಯಾಯಾಲ ಯದ ನಿರ್ದೇಶನದಂತೆ ಸುಟ್ಟುಹಾಕಿರು ವದಾಗಿ ಅರಣ್ಯ
ಇಂದಿರಾ ಕ್ಯಾಂಟೀನ್ಗೆ ಆಗ್ರಹಿಸಿ ಸತ್ಯಾಗ್ರಹಕ್ಕೆ ನಿರ್ಧಾರಸೋಮವಾರಪೇಟೆ, ಫೆ. 7: ಪಟ್ಟಣದಲ್ಲಿ ಇಂದಿರಾ ಕ್ಯಾಂಟಿನ್ ತೆರೆಯಲು ಪಟ್ಟಣ ಪಂಚಾಯಿತಿ ಆಡಳಿತ ಅಡ್ಡಗಾಲು ಹಾಕುತ್ತಿದ್ದು, ಒಂದು ವಾರದೊಳಗೆ ಕ್ಯಾಂಟಿನ್‍ಗೆ ಸೂಕ್ತ ಜಾಗವನ್ನು ಕಲ್ಪಿಸದಿದ್ದಲ್ಲಿ ಪಂಚಾಯಿತಿ ಎದುರು