ಸರಕಾರದ ನೆರವು ಸಮರ್ಪಕ ಪೂರೈಕೆಗೆ ಸಲಹೆಮಡಿಕೇರಿ, ಸೆ. 17: ಗ್ರಾಮೀಣ ಜನತೆಗೆ ಸರಕಾರವು ಉಚಿತವಾಗಿ ವಿತರಿಸಲು ಒದಗಿಸಿರುವ ಆಹಾರದ ಕಿಟ್‍ಗಳೊಂದಿಗೆ ಸೀಮೆಎಣ್ಣೆಯನ್ನು ಸಕಾಲದಲ್ಲಿ ತಲಪಿಸಬೇಕೆಂದು ವಿಧಾನಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ತಾಕೀತು
ವೀರಾಜಪೇಟೆಯಲ್ಲಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿವೀರಾಜಪೇಟೆ, ಸೆ. 17: ವೀರಾಜಪೇಟೆಯಲ್ಲಿರುವ ಕೊಡಗು ಮಾಜಿ ಸೈನಿಕರ ಸಹಕಾರ ಸಂಘದ ವತಿಯಿಂದ ಇಲ್ಲಿನ ಮಿನಿ ವಿಧಾನ ಸೌಧದ ಮುಂದಿರುವ ಯೋಧರ ಸ್ತಂಭದ ಮುಂದೆ ಇಂದು ಸಂಘದ
ನಿರಾಶ್ರಿತರಿಗೆ ನೆರವಾದ ಜನಪ್ರತಿನಿಧಿಮಡಿಕೇರಿ, ಸೆ. 17: ಜಿಲ್ಲೆಯಲ್ಲಿ ಜಲಪ್ರಳಯದಿಂದಾಗಿ ಮನೆ ಕಳೆದುಕೊಂಡವರ ನೆರವಿಗೆ ಗುಡ್ಡೆಹೊಸೂರು ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯ ಅಬ್ದುಲ್ ಲತೀಫ್ ತಮ್ಮ ತೋಟದಲ್ಲಿನ ಒಂದು ಎಕರೆ ಜಾಗವನ್ನು
ವೈದ್ಯರ ವಿರುದ್ಧ ಕ್ರಮಕ್ಕೆ ತಾಲೂಕು ವೈದ್ಯಾಧಿಕಾರಿಗೆ ಸೂಚನೆ*ಗೋಣಿಕೊಪ್ಪ, ಸೆ. 17: ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ರೋಗಿಗಳಿಗೆ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಆಸ್ಪತ್ರೆಗೆ ಬಂದ ರೋಗಿಗಳನ್ನು ತಮ್ಮ ಖಾಸಗಿ ಚಿಕಿತ್ಸಾ ಕೇಂದ್ರಕ್ಕೆ
ಕೊಡಗು ಪರಿಹಾರ ಕಾರ್ಯಕ್ಕೆ ಮಂಡಳಿ ರಚಿಸುವಂತೆ ಸರ್ಕಾರಕ್ಕೆ ಒತ್ತಡಸೋಮವರಪೇಟೆ, ಸೆ. 17: ಭಾರೀ ಪ್ರಮಾಣದ ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ಕೊಡಗಿನಲ್ಲಿ ಪರಿಹಾರ ಕಾರ್ಯಗಳನ್ನು ತ್ವರಿತಗೊಳಿಸಲು ಪ್ರತ್ಯೇಕ ಮಂಡಳಿ ರಚಿಸುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲಾಗುವದು