ಎಲ್ಲರೂ ಒಂದೇ ಎಂಬ ಭಾವನೆಯಿಂದ ಸ್ಪಂದಿಸಬೇಕುಮಡಿಕೇರಿ, ಸೆ. 19: ನಮ್ಮಲ್ಲಿ ಜಾತಿ, ಮತ, ಭೇದಗಳಿರಬಾರದು, ನಾವೇಲ್ಲರೂ ಒಂದೇ ಎಂಬ ಭಾವನೆಯಿಂದ ಕಷ್ಟ-ದುಃಖಗಳಿಗೆ ಸ್ಪಂದಿಸಬೇಕೆಂದು ಕ್ರೈಸ್ತ ಧರ್ಮದ ರಾಜ್ಯ ಮಹಾಧರ್ಮಾಧ್ಯಕ್ಷ ಪೀಟರ್ ಮಚ್ಚಾಡೋ ಹೇಳಿದರು. ನಗರದ
ಶಾಶ್ವತ ಪÀÅನರ್ವಸತಿ ಕಲ್ಪಿಸಲು ಆಗ್ರಹ : ನಾಳೆ ಸಿಎನ್ಸಿ ಸತ್ಯಾಗ್ರಹಮಡಿಕೇರಿ, ಸೆ. 19: ಅತಿವೃಷ್ಟಿಯಿಂದ ಸಂಭವಿಸಿದ ಪ್ರಾಕೃತಿಕ ವಿಕೋಪದ ಸಂತ್ರಸ್ತರಿಗೆ ಶಾಶ್ವತ ಪÀÅನರ್ವಸತಿ ಕಲ್ಪಿಸುವದು ಹಾಗೂ ಹಾನಿಗೆ ಒಳಗಾದ ಪ್ರದೇಶಗಳ ಪÀÅನರ್‍ನಿರ್ಮಾಣಕ್ಕೆ ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್
ಕಾನೂರು ಸಹಕಾರ ಸಂಘ ಸದಸ್ಯರಿಂದ ಸಂತ್ರಸ್ತರಿಗೆ ದೇಣಿಗೆಶ್ರೀಮಂಗಲ, ಸೆ. 19: ಕಾನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 1490 ಸದಸ್ಯರು ತಮ್ಮ ಮಹಾಸಭೆಯ ಭತ್ಯೆಯಾದ ತಲಾ ರೂ. 200ರಂತೆ ಒಟ್ಟು ರೂ. 2
ಕಾರು ಬೈಕ್ ಡಿಕ್ಕಿ: ಸವಾರನ ಕಾಲು ಮುರಿತಭಾಗಮಂಡಲ, ಸೆ. 19: ಭಾಗಮಂಡಲ ಕಡೆಯಿಂದ ಮಡಿಕೇರಿಗೆ ಹೋಗುತ್ತಿದ್ದ ಕೊಯಮತ್ತೂರಿನ ನವಿನ್ ಕುಟ್ಟು ಚಲಾಯಿಸುತ್ತಿದ್ದ ಕಾರನ್ನು (ಖಿಓ 37-ಃಕಿ 5758) ಎದುರುಗಡೆ ನಾಯಿ ಅಡ್ಡ ಬಂದಿದ್ದರಿಂದ ಬದಿಗೆ
ಭೂಮಿ ದಾನ ಪಡೆದು ನೀಡಲು ನಿರ್ಣಯಗೋಣಿಕೊಪ್ಪಲು, ಸೆ. 19: ಕೊಡಗು ಜಿಲ್ಲಾ ಹಿತರಕ್ಷಣಾ ಸಮಿತಿಯ ಮಾಸಿಕ ಸಭೆ ಗೋಣಿಕೊಪ್ಪಲಿನ ಸಿಲ್ವರ್ ಸ್ಕೈ ಸಭಾಂಗಣದಲ್ಲಿ ಸಮಿತಿ ಜಿಲ್ಲಾಧ್ಯಕ್ಷ ಕಟ್ಟಿ ಮಂದಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ