ಪ್ರೇಮ ಪ್ರಕರಣ : ಕತ್ತಿಯಿಂದ ಹಲ್ಲೆ ಕೂಡಿಗೆ, ಸೆ. 21 : ಕೂಡುಮಂಗಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹಾರಂಗಿಯಲ್ಲಿ ಕತ್ತಿಯಿಂದ ಯುವಕನೋರ್ವನ ಕುತ್ತಿಗೆಗೆ ಕಡಿದ ಘಟನೆ ನಡೆದಿದೆ. ಹಾರಂಗಿಯ ಶೇಖರ, ವಸಂತ, ಗೌತಮ್ ಎಂಬವರು ಅದೇ
ತೇಗದ ನಾಟಗಳ ವಶಕೂಡಿಗೆ, ಸೆ. 21: ಸುಮಾರು 3,15,000 ರೂ ಬೆಲೆ ಬಾಳುವ ತೇಗದ ನಾಟಗಳನ್ನು ತುಂಬಿಸಿಕೊಂಡು ಪಿಕ್‍ಅಪ್ ವಾಹನವೊಂದು ಕೂಡಿಗೆಯಿಂದ ಹೆಬ್ಬಾಲೆ ಕಡೆಗೆ ಹೋಗುತ್ತಿದ್ದ ವೇಳೆ ಅರಣ್ಯಾಧಿಕಾರಿಗಳು ಕಣಿವೆಯ
ವೀರಾಜಪೇಟೆಯಲ್ಲಿ ಸಂಪ್ರದಾಯ ಬದ್ಧ ಆಚರಣೆಗೆ ಪೂರ್ವ ಸಿದ್ಧತೆವೀರಾಜಪೇಟೆ, ಸೆ. 21: ಶತಮಾನದಿಂದಲೂ ಅದ್ದೂರಿಯಾಗಿ ಆಚರಿಸಿಕೊಂಡು ಬರುತ್ತಿದ್ದ ಗೌರಿ ಗಣೇಶನ ವಿಸರ್ಜನೋತ್ಸವ ಈ ಬಾರಿ ಸರಳವಾಗಿ ಆಚರಿಸಲು ವೀರಾಜಪೇಟೆ ಪಟ್ಟಣದಲ್ಲಿ ಪ್ರತಿಷ್ಠಾಪಿಸಲಾಗಿರುವ ವಿವಿಧ ಸಮಿತಿಗಳು ಪೂರ್ವ
ಸಿಎನ್ಸಿ ಸತ್ಯಾಗ್ರಹಮಡಿಕೇರಿ, ಸೆ. 21: ಸಂತ್ರಸ್ತರಿಗೆ ಶಾಶ್ವತ ಪುನರ್ವಸತಿ ಕಲ್ಪಿಸಬೇಕೆಂದು ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಆಶ್ರಯದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಸತ್ಯಾಗ್ರಹ ನಡೆಯಿತು. ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ಗ್ರಾಮಗಳ
ಜಾನುವಾರು ಸಾಗಾಟ : ಆರೋಪಿಗಳಿಗೆ ಜೈಲುಶಿಕ್ಷೆಕೂಡಿಗೆ, ಸೆ. 21 : ಹಳೆ ಕೂಡಿಗೆಯ ಬಳಿ ಅಕ್ರಮವಾಗಿ 9 ಜಾನುವಾರುಗಳನ್ನು ಕೇರಳದ ಕಸಾಯಿ ಖಾನೆಗೆ ಸಾಗಾಟ ಮಾಡುತ್ತಿದ್ದ ಆರೋಪದಡಿಯಲ್ಲಿ ಯಡವನಾಡು ನಿವಾಸಿಗಳಾದ ಬಾಲಕೃಷ್ಣ, ಸುರೇಶ್