ಕಾರ್ಮಿಕರ ಪ್ರತಿಭಟನೆ : 12 ಗ್ರಾಮಗಳಲ್ಲಿ ನೀರು ಪೂರೈಕೆ ಸ್ಥಗಿತಕೂಡಿಗೆ, ಫೆ. 14: ಸಮೀಪದ ಹೆಬ್ಬಾಲೆ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಶುದ್ಧೀಕರಣ ಕೇಂದ್ರದಲ್ಲಿ ಕಳೆದ ಒಂದು ವರ್ಷದಿಂದ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ವೇತನಅಪರಿಚಿತ ಮಹಿಳೆ ಸಾವುಗೋಣಿಕೊಪ್ಪಲು ವರದಿ, ಫೆ. 14 : ಭದ್ರಗೊಳ ಗ್ರಾಮದ ಕಾಫಿ ತೋಟದ ಮುಖ್ಯ ರಸ್ತೆ ಸಮೀಪ ಅಂದಾಜು 60 ವಯಸ್ಸಿನ ಅಪರಿಚಿತ ಮಹಿಳೆ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾದನಿಧನ ವೀರಾಜಪೇಟೆ ನಿವಾಸಿ, ಅಬ್ದುಲ್ ನಝೀರ್ (68) ತಾ. 13 ರಂದು ನಿಧನ ಹೊಂದಿದರು. ಮೃತರು ಪತ್ನಿ ಹಾಗೂ ಮೂವರು ಪುತ್ರರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ವೀರಾಜಪೇಟೆಯ ಮುಸ್ಲಿಂ ಖಬರ್‍ಸ್ಥಾನದಲ್ಲಿಕತ್ತು ಸೀಳಿ ಮಹಿಳೆಯ ಕೊಲೆ*ಗೋಣಿಕೊಪ್ಪಲು, ಫೆ. 14 : ಕುಡಿದ ಅಮಲಿನಲ್ಲಿ ಹೆಂಡತಿಯ ಕತ್ತು ಸೀಳಿ ಕೊಲೆ ಮಾಡಿದ ಅಮಾನುಷ ಘಟನೆ ಮಾಯಮುಡಿ ಪಂಚಾಯಿತಿ ವ್ಯಾಪ್ತಿಯ ಮಡಿಕೆಬೀಡು ಗ್ರಾಮದಲ್ಲಿ ನಡೆದಿದೆ. ಜೇನುಹೃದಯಾಘಾತದಿಂದ ಸಾವು ಮಡಿಕೇರಿ, ಫೆ. 14: ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೂಲತಃ ಹಾತೂರು ಗ್ರಾಮದ ನಿವಾಸಿಯಾಗಿದ್ದು, ಪ್ರಸ್ತುತ ಮಡಿಕೇರಿಯ ಸುಬ್ರಹ್ಮಣ್ಯ ನಗರದಲ್ಲಿ ನೆಲೆಸಿದ್ದ ಸನ್ನಿಧಿ ಮೋಟಾರ್ ಡ್ರೈವಿಂಗ್
ಕಾರ್ಮಿಕರ ಪ್ರತಿಭಟನೆ : 12 ಗ್ರಾಮಗಳಲ್ಲಿ ನೀರು ಪೂರೈಕೆ ಸ್ಥಗಿತಕೂಡಿಗೆ, ಫೆ. 14: ಸಮೀಪದ ಹೆಬ್ಬಾಲೆ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಶುದ್ಧೀಕರಣ ಕೇಂದ್ರದಲ್ಲಿ ಕಳೆದ ಒಂದು ವರ್ಷದಿಂದ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ವೇತನ
ಅಪರಿಚಿತ ಮಹಿಳೆ ಸಾವುಗೋಣಿಕೊಪ್ಪಲು ವರದಿ, ಫೆ. 14 : ಭದ್ರಗೊಳ ಗ್ರಾಮದ ಕಾಫಿ ತೋಟದ ಮುಖ್ಯ ರಸ್ತೆ ಸಮೀಪ ಅಂದಾಜು 60 ವಯಸ್ಸಿನ ಅಪರಿಚಿತ ಮಹಿಳೆ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾದ
ನಿಧನ ವೀರಾಜಪೇಟೆ ನಿವಾಸಿ, ಅಬ್ದುಲ್ ನಝೀರ್ (68) ತಾ. 13 ರಂದು ನಿಧನ ಹೊಂದಿದರು. ಮೃತರು ಪತ್ನಿ ಹಾಗೂ ಮೂವರು ಪುತ್ರರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ವೀರಾಜಪೇಟೆಯ ಮುಸ್ಲಿಂ ಖಬರ್‍ಸ್ಥಾನದಲ್ಲಿ
ಕತ್ತು ಸೀಳಿ ಮಹಿಳೆಯ ಕೊಲೆ*ಗೋಣಿಕೊಪ್ಪಲು, ಫೆ. 14 : ಕುಡಿದ ಅಮಲಿನಲ್ಲಿ ಹೆಂಡತಿಯ ಕತ್ತು ಸೀಳಿ ಕೊಲೆ ಮಾಡಿದ ಅಮಾನುಷ ಘಟನೆ ಮಾಯಮುಡಿ ಪಂಚಾಯಿತಿ ವ್ಯಾಪ್ತಿಯ ಮಡಿಕೆಬೀಡು ಗ್ರಾಮದಲ್ಲಿ ನಡೆದಿದೆ. ಜೇನು
ಹೃದಯಾಘಾತದಿಂದ ಸಾವು ಮಡಿಕೇರಿ, ಫೆ. 14: ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೂಲತಃ ಹಾತೂರು ಗ್ರಾಮದ ನಿವಾಸಿಯಾಗಿದ್ದು, ಪ್ರಸ್ತುತ ಮಡಿಕೇರಿಯ ಸುಬ್ರಹ್ಮಣ್ಯ ನಗರದಲ್ಲಿ ನೆಲೆಸಿದ್ದ ಸನ್ನಿಧಿ ಮೋಟಾರ್ ಡ್ರೈವಿಂಗ್