ಹಾಲೇರಿ ಹಟ್ಟಿಹೊಳೆ ನಡುವೆ ಅಪಾರ ಪ್ರಾಕೃತಿಕ ಹಾನಿಮಡಿಕೇರಿ, ಸೆ. 22: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಿಂದ ಸಕಲೇಶಪುರ ಹೆದ್ದಾರಿಯ ನಡುವೆ, ಹಾಲೇರಿಯಿಂದ ಹಟ್ಟಿಹೊಳೆಯ ತನಕ ಆರು ಕಡೆಗಳಲ್ಲಿ ರಸ್ತೆಯು ಜಲಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗಿರುವದನ್ನು
ಮೇಘತ್ತಾಳು ಶ್ರೀ ಭದ್ರಕಾಳೇಶ್ವರಿಯಲ್ಲಿ ತಾ. 27 ಕರೆಸೇವೆq ನವರಾತ್ರಿಯಿಂದ ನಿತ್ಯಪೂಜೆ q ತಾಂಬೂಲ ಪ್ರಶ್ನೆಯಲ್ಲಿ ನಿರ್ಣಯ ಮಡಿಕೇರಿ, ಸೆ. 22: ಪ್ರಾಕೃತಿಕ ವಿಕೋಪದಿಂದ ಜಲಾವೃತಗೊಂಡು ಮುಳುಗಡೆಯಾಗಿದ್ದ ಮುಕ್ಕೋಡ್ಲು ವ್ಯಾಪ್ತಿಯ ಮೇಘತ್ತಾಳು ಶ್ರೀ ಭದ್ರಕಾಳೇಶ್ವರಿ ದೇವಾಲಯ ಆವರಣದಲ್ಲಿ
ಕಲ್ಚರಲ್ ಅಂಡ್ ಸೋಷಿಯಲ್ ವೆಲ್ಫೇರ್ ಸೆಂಟರ್: ಅಧ್ಯಕ್ಷರಾಗಿ ಸುಬ್ಬಯ್ಯಮಡಿಕೇರಿ, ಸೆ. 22: ಮಡಿಕೇರಿ ಕೊಡವ ಸಮಾಜದ ಕಲ್ಚರಲ್ ಅಂಡ್ ಸೋಷಿಯಲ್ ವೆಲ್‍ಫೇರ್ ಸೆಂಟರ್‍ನ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ವಕೀಲ ಮೂವೇರ ಶಂಭು ಸುಬ್ಬಯ್ಯ ಅವರು
ಭಾವಗೀತೆ ಸ್ಪರ್ಧೆಯಲ್ಲಿ ಬಹುಮಾನವೀರಾಜಪೇಟೆ, ಸೆ. 22: ಕರ್ನಾಟಕ ಸುಗಮ ಸಂಗೀತ ಅಕಾಡೆಮಿ ವತಿಯಿಂದ ಇತ್ತೀಚೆಗೆ ಮೈಸೂರಿನಲ್ಲಿ ನಡೆದ 24ನೇ ರಾಜ್ಯ ಮಟ್ಟದ ಭಾವಗೀತೆ ಸ್ಪರ್ಧೆಯಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿದ ವೀರಾಜಪೇಟೆಯ ಎಂ.ಡಿ.
ಕೆ.ವಿ.ಜಿ. ವಿದ್ಯಾಸಂಸ್ಥೆಗೆ ಆಯ್ಕೆಮಡಿಕೇರಿ, ಸೆ. 21: ಕೆ.ವಿ.ಜಿ. ಕಾನೂನು ಮಹಾ ವಿದ್ಯಾಲಯದ ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಸಂಘದ ಉದ್ಘಾಟನೆ ಸಮಾರಂಭ ಕೆ.ವಿ.ಜಿ. ಕಾನೂನು ಕಾಲೇಜು ಸಭಾಂಗಣದಲ್ಲಿ