ಕೂಡಿಗೆಯಲ್ಲಿ ಹೈನುಗಾರಿಕೆ ತರಬೇತಿಕೂಡಿಗೆ, ಸೆ. 27: ಕೂಡಿಗೆಯ ಕಾರ್ಪೋರೇಷನ್ ಬ್ಯಾಂಕ್, ಸ್ವ ಉದ್ಯೋಗ ತರಬೇತಿ ಸಂಸ್ಥೆಯ ವತಿಯಿಂದ ಉಚಿತವಾಗಿ ಹೈನುಗಾರಿಕೆ ಬಗ್ಗೆ ರೈತರಿಗೆ ತರಬೇತಿಯನ್ನು ಕೇಂದ್ರ ಆವರಣದಲ್ಲಿ ನೀಡಲಾಯಿತು. ಉದ್ಘಾಟನೆಯನ್ನು ಸಂಸ್ಥೆಯ
ತಾಲೂಕು ಮಟ್ಟದ ಗುಡ್ಡಗಾಡು ಓಟ ಸ್ಪರ್ಧೆಗೋಣಿಕೊಪ್ಪ ವರದಿ, ಸೆ. 27: ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಹಳ್ಳಿಗಟ್ಟು ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಪ್ರಿ ಯೂನಿವರ್ಸಿಟಿ ಕಾಲೇಜು ಸಹಯೋಗದಲ್ಲಿ ವೀರಾಜಪೇಟೆ ತಾಲೂಕು ಮಟ್ಟದ ಗುಡ್ಡಗಾಡು
ಆರೋಗ್ಯ ವಿಮಾ ಜಾಗೃತಿ ಕಾರ್ಯಕ್ರಮಗೋಣಿಕೊಪ್ಪ ವರದಿ, ಸೆ. 27: ಜಿಲ್ಲಾ ಬಿಜೆಪಿ ವೈದ್ಯಕೀಯ ಪ್ರಕೋಷ್ಠದಿಂದ ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ ಜಾಗೃತಿ ಕಾರ್ಯಕ್ರಮ ತಿತಿಮತಿ ಚೀನಿಹಡ್ಲು ಹಾಡಿಯಲ್ಲಿ ನಡೆಸಲಾಯಿತು. ವೈದ್ಯಕೀಯ ಪ್ರಕೋಷ್ಠ ಸಂಚಾಲಕ
ವಿವಿಧ ಕಾರ್ಯಗಳಿಗೆ ಅರ್ಜಿ ಆಹ್ವಾನಮಡಿಕೇರಿ, ಸೆ. 27: ಪ್ರಸಕ್ತ ಸಾಲಿನಲ್ಲಿ ‘ಸಮೃದ್ಧಿ ಯೋಜನೆಯಡಿ’ ಬೀದಿಬದಿ ಮಹಿಳಾ ವ್ಯಾಪಾರಿಗಳಿಗೆ ಪ್ರೋತ್ಸಾಹಧನ ನೀಡಲು ಅರ್ಹ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಆರ್ಥಿಕವಾಗಿ ಹಿಂದುಳಿದ ಬೀದಿ ಬದಿಯಲ್ಲಿ ಸಣ್ಣ
ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಮಡಿಕೇರಿ, ಸೆ. 27: ಜಾಹೀರಾತು ಏಜೆನ್ಸಿ ‘ಶ್ಯೂರ್‍ವೇವ್ಸ್ ಮೀಡಿಯಾಟೆಕ್’ ಚಿತ್ತಾರ ದೃಶ್ಯವಾಹಿನಿ ಮೂಲಕ, ಸಂತ್ರಸ್ತರ 16 ಸಂತ್ರಸ್ತ ಕುಟುಂಬಗಳಿಗೆ ವಿತರಿಸಿತು. ಚಿತ್ತಾರದ ವ್ಯವಸ್ಥಾಪಕ ನಿರ್ದೇಶಕಿ ಬಿ.ಆರ್. ಸವಿತಾ