ಹಾರಂಗಿ ಅಣೆಕಟ್ಟೆ ಹಿನ್ನೀರಿನಿಂದ ದುಷ್ಪರಿಣಾಮ : ಹೋರಾಟ ಸಮಿತಿಸೋಮವಾರಪೇಟೆ, ಸೆ. 29: ಜಿಲ್ಲೆಯ ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ವಿಸ್ತರಿಸಿರುವ ಏಳ್‍ನಾಡಿನಾದ್ಯಂತ ಪ್ರಸಕ್ತ ಸಾಲಿನ ಪ್ರಾಕೃತಿಕ ವಿಕೋಪ ದಿಂದ ಭಾರೀ ಪ್ರಮಾಣದ ಆಸ್ತಿ, ಪಾಸ್ತಿ, ಜೀವ ಹಾನಿ ಸಂಭವಿಸಿದ್ದರೂ
ಕ್ರೀಡೆ... ಶ್ರಮದಾನ... ಕೊಡುಗೆ... ಉದ್ಘಾಟನೆಜಿಲ್ಲಾಮಟ್ಟಕ್ಕೆ ಆಯ್ಕೆ ಗೋಣಿಕೊಪ್ಪ ವರದಿ: ಪದವಿಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಪಾಲಿಬೆಟ್ಟ ಸರ್ಕಾರಿ ಪದವಿಪೂರ್ವ ಕಾಲೇಜು, ಮೈದಾನದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಗೋಣಿಕೊಪ್ಪ ಕಾವೇರಿ ಪದವಿಪೂರ್ವ
ಬಲ್ಲಮಾವಟಿ ಗ್ರಾ.ಪಂ. ವತಿಯಿಂದ ಸ್ವಚ್ಛತಾ ಆಂದೋಲನಮಡಿಕೇರಿ, ಸೆ. 29: ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛತೆಯ ಪರಿಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಮಹಾತ್ಮ ಗಾಂಧೀಜಿಯವರ 150ನೇ ಜಯಂತಿಯ ಅ. 2 ರಂದು ಬಲ್ಲಮಾವಟಿ ಗ್ರಾ.ಪಂ.
ಕುಶಾಲನಗರದಲ್ಲಿ ಶಿಕ್ಷಕರಿಗೆ ಸನ್ಮಾನಕುಶಾಲನಗರ, ಸೆ 29: ಕುಶಾಲನಗರ ರೋಟರಿ ಇನ್ನರ್ ವೀಲ್ ವತಿಯಿಂದ ವಿವಿಧ ಶಾಲೆಗಳ ಶಿಕ್ಷಕರಿಗೆ ಶಾಲೆ ಮೆಚ್ಚಿದ ಶಿಕ್ಷಕ ಪ್ರಶಸ್ತಿ ವಿತರಣೆ ಕಾರ್ಯಕ್ರಮ ನಡೆಯಿತು. ಕುಶಾಲನಗರ ರೋಟರಿ
ಸಹಕಾರ ಯೂನಿಯನ್ ಪ್ರಮುಖರಿಗೆ ಸನ್ಮಾನಮಡಿಕೇರಿ, ಸೆ. 29: ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಜಿಲ್ಲೆಯ ಸಹಕಾರ ಸಂಘಗಳಿಗೆ ಸಹಕಾರ ಶಿಕ್ಷಣ, ತರಬೇತಿಯನ್ನು ನೀಡುತ್ತಿದ್ದು, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಕ್ಕೆ ಸಹಕಾರ ಶಿಕ್ಷಣ