ಕುಶಾಲನಗರ ವ್ಯಾಪ್ತಿ ಸಂತ್ರಸ್ತರ ಅಸಮಾಧಾನಕುಶಾಲನಗರ, ಅ. 3 ಕುಶಾಲನಗರ ಮತ್ತು ಸುತ್ತಮುತ್ತ ವ್ಯಾಪ್ತಿಯಲ್ಲಿ ನದಿ ನೀರಿನ ಪ್ರವಾಹದಲ್ಲಿ ಸಂತ್ರಸ್ತರಾದ ಜನರಿಗೆ ಪರಿಹಾರ ನೀಡುವಲ್ಲಿ ಸ್ಥಳೀಯ ಆಡಳಿತ ಸಂಪೂರ್ಣ ನಿರ್ಲಕ್ಷ್ಯ ತಾಳಿದೆ ಎಂದು
ಗೋವುಗಳಿಗೆ ಮಠದಿಂದ ನೆರವು ಮಡಿಕೇರಿ, ಅ. 3: ಶ್ರೀ ರಾಮಚಂದ್ರಾಪುರ ಮಠದ ಆಶ್ರಯದಲ್ಲಿ ಮಕ್ಕಂದೂರಿನಲ್ಲಿ ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತ ಗೋವುಗಳಿಗೆ ಮೇವು ನೀಡಲಾಯಿತು. ಕೊಡಗಿನ ಜಾನುವಾರುಗಳಿಗೆ ಇಲ್ಲಿಯವರೆಗೆ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ನಿರ್ದೇಶನದಂತೆ
ವಿವಿಧ ಕ್ರೀಡೆಯಲ್ಲಿ ವಿದ್ಯಾರ್ಥಿಗಳ ಸಾಧನೆ ಮಡಿಕೇರಿ: ವೀರಾಜಪೇಟೆ ತಾಲೂಕು ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಬಾಲಕರ ಕಬಡ್ಡಿ ವಿಭಾಗದಲ್ಲಿ ಪಾಲಿಬೆಟ್ಟ ಸರಕಾರಿ ಪದವಿಪೂರ್ವ ಕಾಲೇಜು ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಪೊನ್ನಂಪೇಟೆ ಸಿ.ಐ.ಟಿ.
ಮಾಯಮುಡಿ ಸಹಕಾರ ಸಂಘದಿಂದ ರೂ. 2.74 ಲಕ್ಷ ದೇಣಿಗೆ ಮಡಿಕೇರಿ, ಅ. 3: ಮಾಯಮುಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ ರೂ. 27.66 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ
ನಿರಾಶ್ರಿತರಿಗೆ ಧನಸಹಾಯಚೆಟ್ಟಳ್ಳಿ, ಅ. 3: ಬಾಳೆಲೆಯ ನಿವಾಸಿಗಳಾದ ಮಾಪಂಗಡ ಸಜನ್ ದೇವಯ್ಯ ಮತ್ತು ಮಿತ್ರರು ಸೇರಿ ಒಂದು ಲಕ್ಷದಷ್ಟ್ಟು ಹಣವನ್ನು ಒಟ್ಟುಗೂಡಿಸಿ ಮಹಾ ಮಳೆಗೆ ಮನೆ, ಆಸ್ತಿಪಾಸ್ತಿಗಳನ್ನು ಕಳೆದುಕೊಂಡ