ಕುಶಾಲನಗರದಲ್ಲಿ ರಕ್ತದಾನ ಶಿಬಿರಕುಶಾಲನಗರ, ಅ. 4: ಕರ್ನಾಟಕ ರಾಜ್ಯ ಸರಕಾರಿ ಎನ್‍ಪಿಎಸ್ ನೌಕರರ ಸಂಘ ಸೋಮವಾರಪೇಟೆ ತಾಲೂಕು ಘಟಕದ ಆಶ್ರಯದಲ್ಲಿ ಜಿಲ್ಲಾ ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಜಿಲ್ಲಾ ಆರೋಗ್ಯ
ವಿವಿಧೆಡೆ ಗಾಂಧಿ ಜಯಂತಿ ಸ್ವಚ್ಛತಾ ಅಭಿಯಾನವೀರಾಜಪೇಟೆ: ವಿಶ್ವಕಂಡ ಮಹಾನ್ ನಾಯಕರ ಆತ್ಮಚರಿತ್ರೆಯನ್ನು ನಮ್ಮ ಇಂದಿನ ಮಕ್ಕಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳು ನಡೆಯಬೇಕು. ಇಂದಿನ ಯುವ ಪೀಳಿಗೆಗೆ ತಿಳಿಸುವಂತಾಗಬೇಕು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ
ಪರಿಸರವಾದಿಗಳ ಗಡಿಪಾರಿಗೆ ಗ್ರಾಮಸ್ಥರ ಆಗ್ರಹಮಡಿಕೇರಿ,ಅ.4 : ವಿದೇಶಿ ಹಣದ ವ್ಯಾಮೋಹಕ್ಕೆ ಬಿದ್ದಿರುವ ಕೊಡಗಿನ ಕೆಲವರು ಪರಿಸರವಾದಿಗಳ ಸೋಗಿನಲ್ಲಿ ಸುಳ್ಳು ಮಾಹಿತಿಗಳನ್ನು ನೀಡುವ ಮೂಲಕ ಕೃಷಿಕರನ್ನು ಒಕ್ಕಲೆಬ್ಬಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿರುವ
ಹೋಂ ಸ್ಟೇ ನಿರ್ಮಾಣಕ್ಕೆ ವಿರೋಧಶ್ರೀಮಂಗಲ, ಅ. 4: ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ಪೊರಾಡು ಗ್ರಾಮದಲ್ಲಿ ಬೆಂಗಳೂರು ಮೂಲದ ವ್ಯಕ್ತಿಯೊಬ್ಬರು ಜಾಗ ಖರೀದಿಸಿ ಇಲ್ಲಿನ ಕಕ್ಕಟ್ಟ್‍ಪೊಳೆ ನದಿಯ ಅಂಚಿನಲ್ಲಿ 6 ಹೋಂ ಸ್ಟೇ
ದೇವರಕಾಡು ಅತಿಕ್ರಮಣ ತೆರವಿಗೆ ಎಸಿಎಫ್ ಆದೇಶಸೋಮವಾರಪೇಟೆ,ಅ.4: ತಾಲೂಕಿನ ಶಾಂತಳ್ಳಿ ಹೋಬಳಿ ವ್ಯಾಪ್ತಿಗೆ ಒಳಪಡುವ ತಲ್ತರೆಶೆಟ್ಟಳ್ಳಿ ಗ್ರಾಮದಲ್ಲಿ ಅತಿಕ್ರಮಣ ಮಾಡಿ ಕೊಂಡಿರುವ 5.50 ಎಕರೆ ಪ್ರದೇಶದ ಸುಗ್ಗಿದೇವರ ಬನದ ದೇವರಕಾಡನ್ನು ತಕ್ಷಣ ತೆರವುಗೊಳಿಸಬೇಕೆಂದು ಸೋಮವಾರಪೇಟೆ