ಗೋಪುರ ಜೀರ್ಣೋದ್ಧಾರಕುಶಾಲನಗರ, ಅ. 5: ಕುಶಾಲನಗರ ಸಮೀಪದ ಕೊಪ್ಪ ಗ್ರಾಮದಲ್ಲಿ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯದ ವಿಮಾನ ಗೋಪುರದ ಜೀರ್ಣೋದ್ಧಾರ ಮತ್ತು ಗಣಪತಿ, ನವಗ್ರಹ ದೇವಾಲಯ ನಿರ್ಮಾಣ ಕಾರ್ಯ
ಅನುಷ್ಠಾನ ಕುಟುಂಬಗಳಿಗೆ ಅನುದಾನ ವಿತರಣೆಸುಂಟಿಕೊಪ್ಪ, ಅ. 5: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾರ್ಗದರ್ಶನ ದಡಿಯಲ್ಲಿ ಸುಂಟಿಕೊಪ್ಪ ವಲಯಕ್ಕೆ ಸಂಬಂಧಿಸಿದಂತೆ ಸೋಲಾರ್ ಅನುಷ್ಠಾನ ಮಾಡಿದ ಕುಟುಂಬಗಳಿಗೆ ಅನುದಾನವನ್ನು ವಿತರಿಸಲಾಯಿತು. ಇಲ್ಲಿನ ಗುಂಡುಗುಟ್ಟಿ
ವಿಶ್ವಕರ್ಮ ಸಮಾಜಕ್ಕೆ ಆಯ್ಕೆಸೋಮವಾರಪೇಟೆ, ಅ. 5: ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷರಾಗಿ ಕೆ.ಕೆ. ರಮೇಶ್, ಪ್ರಧಾನ ಕಾರ್ಯದರ್ಶಿಯಾಗಿ ಎನ್.ಪಿ.ರಾಜು ಪುನರಾಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಎಂ.ಕೆ. ಶ್ರೀನಿವಾಸಾಚಾರ್, ಖಜಾಂಚಿಯಾಗಿ ಎಸ್.ಜೆ. ದೇವದಾಸ್, ಸಹಕಾರ್ಯದರ್ಶಿಯಾಗಿ ಪಿ.ಕೆ.
ಶನಿವಾರಸಂತೆ ರೋಟರಿ ಕ್ಲಬ್ನ ಸಾಮಾನ್ಯ ಸಭೆಒಡೆಯನಪುರ, ಅ. 5: ರೋಟರಿ ಸಂಸ್ಥೆಯು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದ್ದು, ಸಮಾಜ ಸೇವೆಯಲ್ಲಿ ಜವಾಬ್ದಾರಿಯುತವಾಗಿ ತೊಡಗಿಸಿ ಕೊಳ್ಳುತ್ತಿದೆ ಎಂದು ರೋಟರಿ ಕ್ಲಬ್‍ನ ಮಾಜಿ ಎ.ಜಿ.
ಪ.ಪಂ. ಅಧಿಪತ್ಯಕ್ಕಾಗಿ ಮೈತ್ರಿಕೂಟದೊಂದಿಗೆ ಬಿಜೆಪಿ ಕಸರತ್ತು ಸೋಮವಾರಪೇಟೆ,ಅ.5: ಸೋಮವಾರಪೇಟೆ ಪಟ್ಟಣ ಪಂಚಾಯಿತಿಯಲ್ಲಿ ಅಧಿಪತ್ಯ ಸ್ಥಾಪಿಸಲು ಈ ಬಾರಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡು ಚುನಾವಣಾ ಕಣಕ್ಕೆ ಇಳಿದಿದ್ದು, ಮೈತ್ರಿ ಕೂಟಕ್ಕೆ ಸೆಡ್ಡುಹೊಡೆದು