ಆಹಾರ ನಿರೀಕ್ಷಕರಿಗೆ ಬೀಳ್ಕೊಡುಗೆಮಡಿಕೇರಿ, ಜ. 11: ಮಡಿಕೇರಿ ತಾಲೂಕು ಆಹಾರ ನಿರೀಕ್ಷಕರಾಗಿದ್ದು, ಇದೀಗ ನಿವೃತ್ತಿ ಹೊಂದಿರುವ ಎಂ.ಕೆ. ಉತ್ತಯ್ಯ ಅವರಿಗೆ ಮಡಿಕೇರಿ ತಾಲೂಕು ನ್ಯಾಯಬೆಲೆ ಅಂಗಡಿಗಳ ಒಕ್ಕೂಟದ ವತಿಯಿಂದ ಬೀಳ್ಕೊಡಲಾಯಿತು.ಮುಖ್ಯಮಂತ್ರಿ ವಿರುದ್ಧ ಪ್ರತಿಭಟನೆಕುಶಾಲನಗರ, ಜ. 11: ದೇಶಭಕ್ತರು ಮತ್ತು ದೇಶದ್ರೋಹಿಗಳ ನಡುವೆ ಭಿನ್ನತೆ ಅರಿಯುವ ಶಕ್ತಿಯಿಲ್ಲದ ಮುಖ್ಯಮಂತ್ರಿ ಸಿದ್ದರಾಮಯ್ಯ ತಕ್ಷಣ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಹಿಂದೂಪರ ಸಂಘಟನೆಗಳ ಕಾರ್ಯಕರ್ತರುಫೀ.ಮಾ. ಕಾರ್ಯಪ್ಪ ಕಾಲೇಜಿನಲ್ಲಿ ಮಾಧ್ಯಮ ಕಾರ್ಯಾಗಾರಮಡಿಕೇರಿ, ಜ. 11: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಸಭಾಂಗಣದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಮಾಧ್ಯಮ ಕಾರ್ಯಾಗಾರ ಅರ್ಥಪೂರ್ಣವಾಗಿ ನೆರವೇರಿತು. ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು,ನವಗ್ರಹ ಹೋಮವೀರಾಜಪೇಟೆ, ಜ. 11: ವೀರಾಜಪೇಟೆ ಕೊಟ್ಟೋಳಿ ಗ್ರಾಮದ ಧಾರಾ ಮಹೇಶ್ವರ ದೇವಸ್ಥಾನದಲ್ಲಿ ತಾ.14ರಂದು ಪ್ರಾತಃಕಾಲ ಮಕರ ಸಂಕ್ರಾಂತಿ ಪ್ರಯುಕ್ತ ಭಕ್ತಾದಿಗಳ ಪರವಾಗಿ ನವಗ್ರಹ ದೋಷ ನಿವಾರಣೆಗೋಸ್ಕರ ನವಗ್ರಹಮಕರ ಸಂಕ್ರಾಂತಿ ಪೂಜೆವೀರಾಜಪೇಟೆ, ಜ. 11: ವೀರಾಜಪೇಟೆಯ ಮಲೆತಿರಿಕೆ ಬೆಟ್ಟದಲ್ಲಿರುವ ಅಯ್ಯಪ್ಪ ದೇವಾಲಯ ದಲ್ಲಿ ತಾ14ರಂದು ಮಕರ ಸಂಕ್ರಾಂತಿ ಪೂಜೆ ಜರುಗಲಿದೆ. ಮಕರ ಸಂಕ್ರಾಂತಿ ಪ್ರಯುಕ್ತ ಅಯ್ಯಪ್ಪನಿಗೆ ಬೆಳಗಿನಿಂದಲೇ ವಿವಿಧ
ಆಹಾರ ನಿರೀಕ್ಷಕರಿಗೆ ಬೀಳ್ಕೊಡುಗೆಮಡಿಕೇರಿ, ಜ. 11: ಮಡಿಕೇರಿ ತಾಲೂಕು ಆಹಾರ ನಿರೀಕ್ಷಕರಾಗಿದ್ದು, ಇದೀಗ ನಿವೃತ್ತಿ ಹೊಂದಿರುವ ಎಂ.ಕೆ. ಉತ್ತಯ್ಯ ಅವರಿಗೆ ಮಡಿಕೇರಿ ತಾಲೂಕು ನ್ಯಾಯಬೆಲೆ ಅಂಗಡಿಗಳ ಒಕ್ಕೂಟದ ವತಿಯಿಂದ ಬೀಳ್ಕೊಡಲಾಯಿತು.
ಮುಖ್ಯಮಂತ್ರಿ ವಿರುದ್ಧ ಪ್ರತಿಭಟನೆಕುಶಾಲನಗರ, ಜ. 11: ದೇಶಭಕ್ತರು ಮತ್ತು ದೇಶದ್ರೋಹಿಗಳ ನಡುವೆ ಭಿನ್ನತೆ ಅರಿಯುವ ಶಕ್ತಿಯಿಲ್ಲದ ಮುಖ್ಯಮಂತ್ರಿ ಸಿದ್ದರಾಮಯ್ಯ ತಕ್ಷಣ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು
ಫೀ.ಮಾ. ಕಾರ್ಯಪ್ಪ ಕಾಲೇಜಿನಲ್ಲಿ ಮಾಧ್ಯಮ ಕಾರ್ಯಾಗಾರಮಡಿಕೇರಿ, ಜ. 11: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಸಭಾಂಗಣದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಮಾಧ್ಯಮ ಕಾರ್ಯಾಗಾರ ಅರ್ಥಪೂರ್ಣವಾಗಿ ನೆರವೇರಿತು. ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು,
ನವಗ್ರಹ ಹೋಮವೀರಾಜಪೇಟೆ, ಜ. 11: ವೀರಾಜಪೇಟೆ ಕೊಟ್ಟೋಳಿ ಗ್ರಾಮದ ಧಾರಾ ಮಹೇಶ್ವರ ದೇವಸ್ಥಾನದಲ್ಲಿ ತಾ.14ರಂದು ಪ್ರಾತಃಕಾಲ ಮಕರ ಸಂಕ್ರಾಂತಿ ಪ್ರಯುಕ್ತ ಭಕ್ತಾದಿಗಳ ಪರವಾಗಿ ನವಗ್ರಹ ದೋಷ ನಿವಾರಣೆಗೋಸ್ಕರ ನವಗ್ರಹ
ಮಕರ ಸಂಕ್ರಾಂತಿ ಪೂಜೆವೀರಾಜಪೇಟೆ, ಜ. 11: ವೀರಾಜಪೇಟೆಯ ಮಲೆತಿರಿಕೆ ಬೆಟ್ಟದಲ್ಲಿರುವ ಅಯ್ಯಪ್ಪ ದೇವಾಲಯ ದಲ್ಲಿ ತಾ14ರಂದು ಮಕರ ಸಂಕ್ರಾಂತಿ ಪೂಜೆ ಜರುಗಲಿದೆ. ಮಕರ ಸಂಕ್ರಾಂತಿ ಪ್ರಯುಕ್ತ ಅಯ್ಯಪ್ಪನಿಗೆ ಬೆಳಗಿನಿಂದಲೇ ವಿವಿಧ