ಟೆಕ್ವಾಂಡೊದಲ್ಲಿ ಕೊಡಗಿನ ಸಾಧನೆಮಡಿಕೇರಿ, ಅ. 6: ಬೆಂಗಳೂರಿನ ಮ್ಯಾನ್‍ಪೊ ಕನ್‍ವೆನ್‍ಷನ್ ಸೆಂಟರ್‍ನಲ್ಲಿ ನಡೆದ ರಾಜ್ಯ ಮಟ್ಟದ ಮುಕ್ತ ಸಬ್ ಜೂನಿಯರ್, ಕೆಡೆಟ್, ಜೂನಿಯರ್ ಹಾಗೂ ಸೀನಿಯರ್ ಟೆಕ್ವಾಂಡೊ ಚಾಂಪಿಯನ್ ಶಿಪ್‍ನಲ್ಲಿ
ಗ್ರಾಮಸಭೆಗೆ ಅಧಿಕಾರಿಗಳ ಗೈರು ಚರ್ಚೆ ಕೂಡಿಗೆ, ಅ. 6: ಶಿರಂಗಾಲ ಗ್ರಾಮ ಪಂಚಾಯತಿ ಗ್ರಾಮ ಸಭೆಯು ಸ್ಥಳೀಯ ಸಮುದಾಯ ಭವನದಲ್ಲಿ ನಡೆಯಿತು. ಸಭೆಯಲ್ಲಿ ಆಹಾರ, ಇಲಾಖೆ, ಚೆಸ್ಕಾಂ, ಅಬಕಾರಿ ಇಲಾಖೆಯ ಅಧಿಕಾರಿಗಳು ಸಭೆಗೆ
ಪೆರುಂಬಾಡಿ ಮಾಕುಟ್ಟ ರಸ್ತೆ: ‘ಸಿಂಗಲ್ ಆ್ಯಕ್ಸಿಲ್’ ವಾಹನಗಳ ಸಂಚಾರಕ್ಕೆ ಅನುಮತಿ ಮಡಿಕೇರಿ, ಅ. 6: ಮಳೆಯಿಂದಾಗಿ ಹದಗೆಟ್ಟಿದ್ದ ಕೊಣನೂರು-ಮಾಕುಟ್ಟ ರಾಜ್ಯ ಹೆದ್ದಾರಿಯಲ್ಲಿರುವ ಪೆರುಂಬಾಡಿ ಯಿಂದ ಮಾಕುಟ್ಟವರೆಗಿನ ರಸ್ತೆಯ ತಾತ್ಕಾಲಿಕ ದುರಸ್ತಿ ಕಾರ್ಯ ಪೂರ್ಣಗೊಂಡಿದ್ದು, ಈ ರಸ್ತೆಯಲ್ಲಿ ‘ಸಿಂಗಲ್ ಆ್ಯಕ್ಸಿಲ್’
ದಿಡ್ಡಳ್ಳಿ ಜನರಿಗೆ ದಕ್ಕದ ಸೂರು ವಿಶೇಷ ವರದಿ: ರಂಜಿತಾ ಕಾರ್ಯಪ್ಪ ಮಡಿಕೇರಿ, ಅ.7: ಅವರೆಲ್ಲಾ ಹಲವು ದಿನಗಳ ಹೋರಾಟ ಕೈ ಬಿಟ್ಟು ಸರ್ಕಾರದ ಭರವಸೆಗಳನ್ನು ನಂಬಿ, ತಾವು ಬದುಕು ಕಟ್ಟಿಕೊಂಡಿದ್ದ ಊರು ತೊರೆದು ಬಂದಿದ್ರು; ಆಸ್ತಿ ಮನೆ ನೀಡುತ್ತೇವೆಂದು
ಶಿಕ್ಷಕನಿಗೆ ಸನ್ಮಾನಶನಿವಾರಸಂತೆ, ಅ. 6: ಸಮೀಪದ ಮುಳ್ಳೂರು ಗ್ರಾಮದ ಕಾರ್ಗೋಡ್ ಬಸವೇಶ್ವರ ಯುವಕ ಸಂಘದ ವತಿಯಿಂದ ಉತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿ ವಿಜೇತ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ