ಸಹಕಾರ ಸಂಘದ ಚುನಾವಣಾ ಭರಾಟೆಮತಯಾಚನೆಯಲ್ಲಿ ತೊಡಗಿರುವ ಅಭ್ಯರ್ಥಿಗಳು ಕೂಡಿಗೆ, ಅ. 17: ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಮೂರು ಕೃಷಿ ಪತ್ತಿನ ಸಹಕಾರ ಸಂಘಗಳ ನಿರ್ದೇಶಕರ ಆಯ್ಕೆಗೆ ಚುನಾವಣೆಯ ಪ್ರಕ್ರಿಯೆ ಬರದಿಂದ ಸಾಗುತ್ತಿವೆ. ಹೋಬಳಿಯ
ಎನ್.ಎಸ್.ಎಸ್.ನಿಂದ ಶ್ರಮದಾನನಾಪೆÇೀಕ್ಲು, ಅ. 17: ಮೂರ್ನಾಡು ವಿದ್ಯಾಸಂಸ್ಥೆಯ ಪದವಿಪೂರ್ವ ಕಾಲೇಜಿನ ಎನ್.ಎಸ್.ಎಸ್. ಘಟಕದ ವತಿಯಿಂದ ನಾಪೆÇೀಕ್ಲು ಶ್ರೀ ಭಗವತಿ ದೇವಳದ ಆವರಣ ಮತ್ತು ಮುಖ್ಯ ರಸ್ತೆ ಬದಿಗಳಲ್ಲಿ ಶ್ರಮದಾನ
ವೀರಾಜಪೇಟೆ ಪಟ್ಟಣ ಪಂಚಾಯಿತಿ : ಎರಡು ನಾಮಪತ್ರಗಳು ತಿರಸ್ಕøತವೀರಾಜಪೇಟೆ, ಅ. 17: ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಚುನಾವಣೆಗಾಗಿ ವಿವಿಧ ರಾಜಕೀಯ ಪಕ್ಷಗಳು, ಪಕ್ಷೇತರರು ಸೇರಿ ಒಟ್ಟು 65 ನಾಮಪತ್ರಗಳನ್ನು ಸಲ್ಲಿಸಲಾಗಿದ್ದು, ಇಂದು ನಾಮಪತ್ರಗಳ ಪರಿಶೀಲನೆ ಸಂದರ್ಭದಲ್ಲಿ
ಆಧ್ಯಾತ್ಮಕ ಜ್ಞಾನದಿಂದ ಸಂಕಷ್ಟ ಪಾರು ನಾಪೆÇೀಕ್ಲು, ಅ. 17: ಆಧ್ಯಾತ್ಮಿಕ ವಿದ್ಯೆಯಿಂದ ಕುಟುಂಬ ಮತ್ತು ಸಮಾಜದಲ್ಲಿ ಉಂಟಾಗಬಹುದಾದ ಸಂಕಷ್ಟಗಳನ್ನು ಎದುರಿಸಲು ಸಾಧ್ಯ. ವಿದ್ಯಾರ್ಥಿಗಳು ಹೆಚ್ಚು ಯೋಗ, ಧ್ಯಾನದಲ್ಲಿ ತಮ್ಮನ್ನು ತೊಡಗಿಸಿ ಳ್ಳಬೇಕೆಂದು ಶಕ್ತಿ
ಸೋಮವಾರಪೇಟೆ : 1 ನಾಮಪತ್ರ ತಿರಸ್ಕøತಸೋಮವಾರಪೇಟೆ, ಅ. 17: ಇಲ್ಲಿನ ಪಟ್ಟಣ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ, ಚುನಾವಣಾಧಿಕಾರಿ ಪಿ.ಎಸ್.ಮಹೇಶ್ ಪಂಚಾಯಿತಿಯಲ್ಲಿ ನಾಮಪತ್ರ ಪರಿಶೀಲಿಸಿದರು. ಪಂಚಾಯಿತಿಯ 11ವಾರ್ಡ್‍ಗಳಿಗೆ ಸಲ್ಲಿಕೆಯಾಗಿದ್ದ 29 ನಾಮಪತ್ರಗಳ ಪೈಕಿ 1ನೇ ವಾರ್ಡ್‍ನಿಂದ