ಕುಶಾಲನಗರದಲ್ಲಿ ಸೂಚನಾ ಫಲಕಕುಶಾಲನಗರ, ಜೂ. 7: ಕುಶಾಲನಗರದ ಪಟ್ಟಣದ ವಿವಿಧೆಡೆ ಸೂಚನಾ ಫಲಕ ಹಾಗೂ ಮಾರ್ಗಸೂಚಿ ಫಲಕಗಳನ್ನು ಅಳವಡಿಸಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ರವರ ಸೂಚನೆಯಂತೆ ಡಿವೈಎಸ್ಪಿ ಶ್ರೀನಿವಾಸಮೂರ್ತಿ
ಪೊಲೀಸ್ ಮುಖ್ಯಪೇದೆ ಸಾವುಮಡಿಕೇರಿ, ಜೂ. 7: ಅನಾರೋಗ್ಯಕ್ಕೀಡಾಗಿದ್ದ ಪೊಲೀಸ್ ಮುಖ್ಯಪೇದೆಯೋರ್ವರು ಮನೆಯಲ್ಲಿ ಮಲಗಿದಲ್ಲೇ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. ಮೂಲತಃ ಸುಂಟಿಕೊಪ್ಪ ನಿವಾಸಿ, ಮಡಿಕೇರಿ ನಗರ ಠಾಣೆಯಲ್ಲಿ ಮುಖ್ಯಪೇದೆಯಾಗಿ ಕೆಲಸ ನಿರ್ವಹಿಸುತ್ತಿದ್ದ
ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆಮಡಿಕೇರಿ, ಜೂ. 7: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕಾರ್ಮಿಕ, ಪೊಲೀಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಾರ್ವಜನಿಕ ಶಿಕ್ಷಣ, ಪದವಿ ಪೂರ್ವ
ಹಣ ಹಂಚಿಕೆ: ಇಬ್ಬರಿಗೆ ಜಾಮೀನುಕುಶಾಲನಗರ, ಜೂ. 7: ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರ ಚುನಾವಣೆ ಪ್ರಚಾರ ಸಂದರ್ಭ ಹಣ ಹಂಚಿದ ಆರೋಪದ ಮೇಲೆ ಪೊಲೀಸರ ವಶದಲ್ಲಿದ್ದ ಇಬ್ಬರು ವ್ಯಕ್ತಿಗಳನ್ನು ಜಾಮೀನಿನ ಮೇಲೆ
ಸಿಇಟಿ, ಜೆಇಇ, ನೀಟ್ : ಉಚಿತ ತರಬೇತಿವೀರಾಜಪೇಟೆ, ಜೂ. 7: ಪಟ್ಟಣದ ಜೈನರ ಬೀದಿಯಲ್ಲಿನ ಚಾಣಕ್ಯ ಎಜುಕೇಶನ್ ಟ್ರಸ್ಟ್‍ನ ವತಿಯಿಂದ ತಾ. 10 ರಂದು ಸಿಇಟಿ, ಜೆಇಇ ಹಾಗೂ ನೀಟ್ ಪರೀಕ್ಷೆಯ ಕುರಿತ ಉಚಿತ