ಇಂದು ಪೂರ್ವಭಾವಿ ಸಭೆಮಡಿಕೇರಿ, ಜು. 17 : ಮಡಿಕೇರಿ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ 2017-18ನೇ ಸಾಲಿನ ದಸರಾ ಉತ್ಸವ ಸಮಿತಿಯ ಸಭೆಯನ್ನು ಸಮಿತಿಯ ಅಧ್ಯಕ್ಷ ನವೀನ್ ಪೂಜಾರಿ
ಇಂದು ವಿಶೇಷ ಪೂಜೆಮಡಿಕೇರಿ, ಜು. 17 : ಕೊಡಗು ಜಿಲ್ಲಾ ಬಿಜೆಪಿ ಯುವ ಮೋರ್ಚಾ ವತಿಯಿಂದ ಪ್ರಕೃತಿ ವಿಕೋಪ, ಮಳೆ - ಗಾಳಿಯಿಂದ ನಾಡಿನ ಜನ - ಜಾನುವಾರುಗಳಿಗೆ ಯಾವದೇ
ನಿಷ್ಕ್ರಿಯರಿಂದ ಪಕ್ಷದ ಕಾರ್ಯಗಳ ಬಗ್ಗೆ ಟೀಕೆ ಜೆಡಿಎಸ್ ಸಭೆಯಲ್ಲಿ ಅಧ್ಯಕ್ಷ ಸಂಕೇತ್ ಪೂವಯ್ಯ ಮಡಿಕೇರಿ, ಜು.17: ಜೆಡಿಎಸ್‍ನಲ್ಲಿ ನಿಷ್ಕ್ರಿಯರಾಗಿರುವ ಕೆಲವು ಮಂದಿ ಜೆಡಿಎಸ್‍ನ ಸಮಾಜ ಮುಖಿ ಕೆಲಸಗಳ ಬಗ್ಗೆ ಟೀಕೆ ಮಾಡುತ್ತಿದ್ದು, ಇದಕ್ಕೆ ಕಾರ್ಯಕರ್ತರು ತಲೆಕೆಡಿಸಿಕೊಳ್ಳುವ
Whಚಿಣs ಂಠಿಠಿ ಸುದ್ದಿ ರಸ್ತೆಗೆ ಮಣ್ಣು: ಮಡಿಕೇರಿ-ಮಂಗಳೂರು ರಸ್ತೆಯ ತಾಳತ್‍ಮನೆಯಲ್ಲಿರುವ ದುರ್ಗಾಭಗವತಿ ಬಡಾವಣೆಯ ಮನೆಯಲ್ಲಿ ಹೋಂಸ್ಟೇ ನಡೆಸುತ್ತಿದ್ದು, ಕುಸಿದ ಮಣ್ಣನ್ನು ಸುರಿದಿದ್ದು, ಇದರಿಂದ ಸಾರ್ವಜನಿಕರು ನಡೆದಾಡಲು ಕಷ್ಟವಾಗಿದೆ. ಸಂಬಂಧಿಸಿದವರು ಗಮನ ಹರಿಸಲು
ಮಲೆನಾಡಲ್ಲಿ ಮಳೆಯಿಂದಾದ ಸಂಕಷ್ಟಗಳ ದಿಗ್ದರ್ಶನಸೋಮವಾರಪೇಟೆ, ಜು.17: ಎಲ್ಲೆಲ್ಲೂ ಮುರಿದು ಬಿದ್ದಿರುವ ವಿದ್ಯುತ್ ಕಂಬಗಳು, ರಸ್ತೆಯ ಪಕ್ಕದಲ್ಲಿ ಹೊಳೆಯಂತೆ ಹರಿಯುವ ಮಳೆ ನೀರು, ಲೆಕ್ಕಕ್ಕೆ ಸಿಗದಷ್ಟು ಧರಾಶಾಹಿಯಾಗಿರುವ ಮರಗಳು, ಉದುರುತ್ತಿರುವ ಕಾಫಿ ಫಸಲು,