ಜಿಲ್ಲೆಯಲ್ಲಿ ಕೆಮಿಕಲ್ ಲ್ಯಾಬ್ ಸ್ಥಾಪಿಸಿ, ಸಾಲ ಮನ್ನಾಕ್ಕೆ ಕ್ರಮ ಕೈಗೊಳ್ಳಿಸೋಮವಾರಪೇಟೆ, ಅ. 25: ‘ಜಿಲ್ಲೆಗೆ ಸರಬರಾಜಾಗುತ್ತಿರುವ ರಸಗೊಬ್ಬರ, ಕ್ರಿಮಿನಾಶಕಗಳು ಕಳಪೆ ಗುಣಮಟ್ಟದಿಂದ ಕೂಡಿರುವ ಬಗ್ಗೆ ಸಂಶಯಗಳಿದ್ದು, ಇವುಗಳನ್ನು ಪರಿಶೀಲನೆ ನಡೆಸಲು ಜಿಲ್ಲೆಯಲ್ಲಿ ಕೆಮಿಕಲ್ ಲ್ಯಾಬ್ ಸ್ಥಾಪಿಸಿ, ಪ್ರಾಕೃತಿಕ
ಹುಲಿ ಧಾಳಿಗೆ ಹಸು ಬಲಿ*ಗೋಣಿಕೊಪ್ಪಲು, ಅ. 25: ಮೂರು ವರ್ಷ ಪ್ರಾಯದ ಜಾನುವಾರು ಮೇಲೆ ಹುಲಿ ಧಾಳಿ ನಡೆಸಿ ಕೊಂದು ಹಾಕಿರುವ ಘಟನೆ ಹಾತೂರಿನಲ್ಲಿ ಗುರುವಾರ ಜರುಗಿದೆ. ಹಸುವಿನ ಮಾಲೀಕ ಕೆ.ಡಿ.
ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿದ್ದ ಸಂಸದೀಯ ಸಮಿತಿ ಕಾರಿನಿಂದ ಇಳಿಯುವ ಸೌಜನ್ಯವನ್ನೂ ತೋರಲಿಲ್ಲ..!ಗೋಣಿಕೊಪ್ಪ ವರದಿ, ಅ. 25: ಕೇಂದ್ರ ಲೋಕಸಭಾ ಸಚಿವಾಲಯ ಗ್ರಾಮೀಣಾಭಿವೃದ್ಧಿ ಸಂಸದೀಯ ಸ್ಥಾಯಿ ಸಚಿವಾಲಯದ ತಂಡವು ತಿತಿಮತಿ ಗ್ರಾಮ ಪಂಚಾಯ್ತಿ ಹಾಗೂ ಆಶ್ರಮ ಶಾಲೆಗೆ ಪೂರ್ವ ನಿಗದಿಯಂತೆ
ಸಂತ್ರಸ್ತರಿಗೆ ಸೂಕ್ತ ರೀತಿಯಲ್ಲಿ ನೆರವಾಗುವದೇ ಜನಾರ್ಧನ ಸೇವೆಮಡಿಕೇರಿ, ಅ.25 : ಜಾತಿ, ಮತ, ಧರ್ಮವನ್ನು ಮರೆತು ನೆರೆಸಂತ್ರಸ್ತರಿಗೆ ಉಳ್ಳವರು ಸೂಕ್ತ ರೀತಿಯಲ್ಲಿ ಸಹಾಯ ಮಾಡುವದೇ ಜನಾರ್ಧನ ಸೇವೆಯಾಗಿದೆ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ
ಕುಶಾಲನಗರದಲ್ಲಿ ಅಪಹರಣ ಪ್ರಹಸನ..!ಕುಶಾಲನಗರ, ಅ. 25: ಕುಶಾಲನಗರ ಪಟ್ಟಣದ ಹೃದಯ ಭಾಗದಲ್ಲಿ ಗುರುವಾರ ಸಂಜೆ ಮಗುವೊಂದರ ಅಪಹರಣ ಪ್ರಹಸನ ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿದ ಘಟನೆ ನಡೆಯಿತು. ಕುಶಾಲನಗರ ರಾಧಾಕೃಷ್ಣ ಬಡಾವಣೆಯಲ್ಲಿ