ಅಕ್ರಮವಾಗಿ ಮರ ಸಾಗಾಟ ವಾಹನ ವಶಕೂಡಿಗೆ, ಅ. 26: ಸೋಮವಾರಪೇಟೆ ಕಡೆಯಿಂದ ಕುಶಾಲನಗರ ದತ್ತ ಸಾಗಾಟವಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಇಂದು ಹುದುಗೂರು ಅರಣ್ಯ ಇಲಾಖೆಯ ತಂಡ ಯಡವನಾಡು ಹತ್ತಿರದ ಮುಖ್ಯ
ಕೊಡಗಿನ ಗಡಿಯಾಚೆಜಸ್ಟೀಸ್ ಬೋಪಣ್ಣ ಅವರಿಗೆ ಬೀಳ್ಕೊಡುಗೆ ಬೆಂಗಳೂರು, ಅ. 26: ಜಸ್ಟೀಸ್ ಬೋಪಣ್ಣ ಅವರಿಗೆ ರಾಜ್ಯ ಬಾರ್ ಕೌನ್ಸಿಲ್ ವತಿಯಿಂದ ಇಂದು ಹೈಕೋರ್ಟ್ ಆವರಣದಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಗಿತ್ತು. ಹೈಕೋರ್ಟ್
ದಿಡ್ಡಳ್ಳಿ ಪುನರ್ವಸತಿ ಕೇಂದ್ರದಲ್ಲಿ 475 ಮನೆಗಳು ಸಿದ್ಧಹಣ ವಿಳಂಬದಿಂದ ಇನ್ನುಳಿದ ಮನೆಗಳ ಕಾಮಗಾರಿ ನಿಧಾನ ಕೂಡಿಗೆ, ಅ. 26: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಹಾಗೂ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಹಳ್ಳಿಯಲ್ಲಿರುವ ಆದಿವಾಸಿಗಳ
ಗ್ರಾಮಸಭೆ: ಸಮಸ್ಯೆಗಳನ್ನು ತೆರೆದಿಟ್ಟ ಗ್ರಾಮಸ್ಥರುಶನಿವಾರಸಂತೆ, ಅ. 26: ನೆಮ್ಮದಿ ಕೇಂದ್ರ ಜನತೆಯ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಚೆಕ್‍ಬಂದಿ ಸರಿಯಿಲ್ಲ. ಆದಾಯ ದೃಢೀಕರಣ ಪತ್ರ ದೊರೆಯುತ್ತಿಲ್ಲ. ವಿಧವಾ ವೇತನ ಬರಲಿಲ್ಲ. 4 ವರ್ಷವಾದರೂ ವಾಣಿಜ್ಯ
ಸಾಯಿ ಶಂಕರ ವಿದ್ಯಾ ಸಂಸ್ಥೆಯಿಂದ ಉಚಿತ ಶಿಕ್ಷಣಮಡಿಕೇರಿ, ಅ. 26: ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾದ ಸುಮಾರು 130 ವಿದ್ಯಾರ್ಥಿಗಳಿಗೆ ಪೊನ್ನಂಪೇಟೆಯ ಸಾಯಿ ಶಂಕರ ವಿದ್ಯಾ ಸಂಸ್ಥೆ ಟ್ರಸ್ಟ್ ಹಾಗೂ ಸಾಯಿ ಶಂಕರ ವಿದ್ಯಾ ಸಂಸ್ಥೆಯ