ಹೆಬ್ಬಾಲೆ ಗ್ರಾ.ಪಂ.ಗೆ ರಾಷ್ಟ್ರಮಟ್ಟದ ಪರಿವೀಕ್ಷಣಾ ತಂಡ ಭೇಟಿ ಕೂಡಿಗೆ, ಅ. 27: ಸಮೀಪದ ಹೆಬ್ಬಾಲೆ ಗ್ರಾಮ ಪಂಚಾಯಿತಿಗೆ ರಾಷ್ಟ್ರಮಟ್ಟದ ಪರಿವೀಕ್ಷಣಾ ತಂಡ ಭೇಟಿ ನೀಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಧಾನಮಂತ್ರಿ ಆವಾಜ್ ಯೋಜನೆಯ ಕಾಮಗಾರಿಯ ಕಡತಗಳನ್ನು
ಸಂತ್ರಸ್ತರಿಗೆ ರೂ. 10 ಲಕ್ಷದಲ್ಲಿ ಮನೆಗಳ ನಿರ್ಮಾಣಮಡಿಕೇರಿ, ಅ. 26: ಪ್ರಾಕೃತಿಕ ವಿಕೋಪದಿಂದ ನೆಲೆ ಕಳೆದುಕೊಂಡಿರುವ ಪ್ರತಿ ಸಂತ್ರಸ್ತರ ಕುಟುಂಬಕ್ಕೆ ಅಂದಾಜು ರೂ. 10 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಮನೆಗಳನ್ನು ನಿರ್ಮಿಸಿಕೊಡಲಾಗುವದಲ್ಲದೆ, ಕಾಫಿ ಇತ್ಯಾದಿ
ಹುಲಿರಾಯನನ್ನು ಅಟ್ಟಲು ಹರಸಾಹಸಮಡಿಕೇರಿ, ಅ. 26 : ಶ್ರೀಮಂಗಲ ಸನಿಹದ ಕುಮಟೂರು ವಿಭಾಗದಲ್ಲಿ ಹಸುವೊಂದನ್ನು ಕಬಳಿಸಿದ್ದಲ್ಲದೆ, ತನ್ನ ಗರ್ಜನೆಯ ಮೂಲಕ ಜನತೆಯನ್ನು ಆತಂಕಕ್ಕೆ ಈಡು ಮಾಡಿರುವ ಹುಲಿಯನ್ನು ಅರಣ್ಯಕ್ಕೆ ಅಟ್ಟಲು
ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಅಕ್ರಮ ಮಾರಾಟವೀರಾಜಪೇಟೆ. ಅ.26 : ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ಆಸ್ತಿ ಮಾರಾಟ ಮಾಡಿದ ಆರೋಪದ ಮೇರೆಗೆ ವೀರಾಜಪೇಟೆ ನಗರ ಪೊಲೀಸರು ಐದು ಮಂದಿ ವಿರುದ್ಧ ಕ್ರಿಮಿನಲ್ ಪ್ರಕರಣ
ಕೊಡಗಿನಲ್ಲಿ ಶೋಷಿತರ ಮೇಲಿನ ದೌರ್ಜನ್ಯ ಇಳಿಮುಖಮಡಿಕೇರಿ, ಅ. 26: ಕರ್ನಾಟಕದ ರಾಜಧಾನಿ ಬೆಂಗಳೂರು ಹಾಗೂ ಮೈಸೂರು ಮತ್ತು ರಾಜ್ಯದ ಇತರ ಜಿಲ್ಲೆಗಳನ್ನು ಗಮನಿಸಿದರೆ, ಕೊಡಗಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಜನತೆಯೊಂದಿಗೆ