ದತ್ತಿ ಪುರಸ್ಕಾರಕ್ಕೆ ಕೃತಿಗಳ ಆಹ್ವಾನಮಡಿಕೇರಿ, ಅ. 28: ಕೊಡಗಿನ ಗೌರಮ್ಮ ನೆನಪಿಗಾಗಿ ಅವರ ಮಗ ದಿ. ಬಿ.ಜಿ. ವಸಂತ್ ಸ್ಥಾಪಿಸಿರುವ ಕೊಡಗಿನ ಗೌರಮ್ಮ ವಾರ್ಷಿಕ ದತ್ತಿ ಪುರಸ್ಕಾರಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ
ನಾಪೆÉÇೀಕ್ಲು ಪಟ್ಟಣದಲ್ಲಿ ಗಾಂಜಾ ವ್ಯಸನಿಗಳು ಪೆÇಲೀಸರಿಗೆ ದೂರುನಾಪೆÉÇೀಕ್ಲು, ಅ. 27: ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಗಾಂಜಾ ವ್ಯಸನಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಭಯಭೀತರಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಪೆÇಲೀಸರು ಸೂಕ್ತ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು
ಕನ್ನಡ ಸಾಹಿತ್ಯ ಸಮ್ಮೇಳನ ಸಮಿತಿ ರಚನೆನಾಪೆÇೀಕ್ಲು, ಅ. 27: ಡಿ. 22 ಮತ್ತು 23ರಂದು ನಾಪೆÇೀಕ್ಲು ಸರಕಾರಿ ಪ್ರೌಢಶಾಲೆಯಲ್ಲಿ ನಡೆಸಲು ಉದ್ದೇಶಿಸಲಾಗಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಿವಿಧ ಸಮಿತಿಗಳನ್ನು ರಚಿಸಲಾಯಿತು.ಈ ಬಗ್ಗೆ
ಬಿ.ವಿ.ಕೆ.ವಿ.ಗೆ ವಿದ್ಯಾಹರೀಶ್ ಸಿಇಓಮಡಿಕೇರಿ, ಅ.27: ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯಕ್ಕೆ ವಿದ್ಯಾಹರೀಶ್‍ಅವರನ್ನು ಸಿ.ಇ.ಓ. ಆಗಿ ನೇಮಿಸಲಾಗಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ 25 ವರ್ಷಗಳ ಅನುಭವ ಹೊಂದಿರುವ ವಿದ್ಯಾಹರೀಶ್ ಹಲವು ಹೆಸರಾಂತ ಶಾಲೆಗಳಲ್ಲಿ
ಗುಣಮಟ್ಟದ ಶಿಕ್ಷಣ ನೀಡುವದು ವಿದ್ಯಾಸಂಸ್ಥೆಗಳ ಧ್ಯೇಯವಾಗಬೇಕುಸೋಮವಾರಪೇಟೆ, ಅ. 27: ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವದು ವಿದ್ಯಾಸಂಸ್ಥೆಗಳ ಧ್ಯೇಯವಾಗಬೇಕು ಎಂದು ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಿಸಿದರು.ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್