ವಿದ್ಯುತ್ ಮಾರ್ಗದಾಳು ಮೇಲೆ ಹಲ್ಲೆ : ದೂರು*ಗೋಣಿಕೊಪ್ಪ, ಅ. 27: ಕರ್ತವ್ಯ ನಿರತ ಮಾರ್ಗದಾಳು (ಲೈನ್ ಮೆನ್) ಮೇಲೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಲ್ಲೆ ನಡೆಸಿರುವದಾಗಿ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪೊನ್ನಂಪೇಟೆ ಚೆಸ್ಕಾಂ
1.78 ಲಕ್ಷ ಮೌಲ್ಯದ ಶ್ರೀಗಂಧ ವಶಸೋಮವಾರಪೇಟೆ, ಅ. 27: ರೂ. 1.78 ಲಕ್ಷ ಮೌಲ್ಯದ ಶ್ರೀಗಂಧವನ್ನು ಶೇಖರಿಸಿ ಮಾರಾಟಕ್ಕೆ ಯತ್ನಿಸುತ್ತಿದ್ದ ಪ್ರಕರಣವನ್ನು ಪತ್ತೆಹಚ್ಚಿರುವ ಸೋಮವಾರಪೇಟೆ ಅರಣ್ಯ ಇಲಾಖಾಧಿಕಾರಿಗಳ ತಂಡ, ಮೂವರನ್ನು ಬಂಧಿಸಿದ್ದು, ನ್ಯಾಯಾಂಗ
ಸೋಮವಾರಪೇಟೆ ಕುಶಾಲನಗರ ವೀರಾಜಪೇಟೆ ಚುನಾವಣೆಮಡಿಕೇರಿ, ಅ. 27: ಕೊಡಗು ಜಿಲ್ಲೆಯ ಸೋಮವಾರಪೇಟೆ, ಕುಶಾಲನಗರ, ವೀರಾಜಪೇಟೆ ಈ ಮೂರು ಪಟ್ಟಣ ಪಂಚಾಯಿತಿಗಳಿಗೆ ತಾ. 28 ರಂದು (ಇಂದು) ಮತದಾನ ದೊಂದಿಗೆ, ಕಣದಲ್ಲಿರುವ ಒಟ್ಟು
ತಾ. 29 ರಂದು ಸಿಎನ್ಸಿ ಯಿಂದ ಜನಜಾಗೃತಿ ಕಾರ್ಯಕ್ರಮಮಡಿಕೇರಿ, ಅ. 27: ಇತ್ತೀಚೆಗೆ ಕೊಡಗಿನಲ್ಲಿ ಸಂಭವಿಸಿದ ಅತಿವೃಷ್ಟಿ ಹಾನಿಯಿಂದಾಗಿ ಅತಂತ್ರ ಸ್ಥಿತಿಯಲ್ಲಿರುವ ಸಂತ್ರಸ್ತರನ್ನು ಸರಕಾರ ಕಡೆಗಣಿಸಿರುವದರಿಂದ ಇವರ ಬದುಕು ಅಕ್ಷರಶಃ ಬೀದಿ ಪಾಲಾಗಿದೆ ಎಂದು ಕೊಡವ
ರಾಜಕೀಯ ಮುಖಂಡರಿಂದ ಬಿರುಸಿನ ಪ್ರಚಾರಸೋಮವಾರಪೇಟೆ, ಅ. 27: ಪಟ್ಟಣ ಪಂಚಾಯಿತಿ ಚುನಾವಣೆಯ ಪ್ರಚಾರ ಕಣ ರಂಗೇರುತ್ತಿದ್ದು, ಅಭ್ಯರ್ಥಿಗಳೊಂದಿಗೆ ಇದೀಗ ರಾಜಕೀಯ ಪಕ್ಷಗಳ ಮುಖಂಡರು ರಂಗ ಪ್ರವೇಶ ಮಾಡಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಸೋಮವಾರಪೇಟೆ, ಅ. 27: