ಗ್ರಾ.ಪಂ. ಉಪಾಧ್ಯಕ್ಷರಾಗಿ ಸತೀಶ್ ಆಯ್ಕೆಸಿದ್ದಾಪುರ, ಡಿ.19: ಸಮೀಪದ ವಾಲ್ನೂರು ತ್ಯಾಗತ್ತೂರು ಗ್ರಾ.ಪಂ ಉಪಾಧ್ಯಕ್ಷರಾಗಿ ಕೆ.ಬಿ ಸತೀಶ್ ಆಯ್ಕೆಯಾಗಿದ್ದಾರೆ.2009 ರಲ್ಲಿ ನಡೆದ ಗ್ರಾ.ಪಂ ಚುನಾವಣೆಯಲ್ಲಿ ಬಿಸಿಎಂಎ ಯಿಂದ ಸ್ಪರ್ಧಿಸಿ ಜಯಗಳಿಸಿದ್ದ ಹೆಚ್.ಎಂ ಕಮಲಮ್ಮಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಮಡಿಕೇರಿ, ಡಿ. 19: ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ವತಿಯಿಂದ ಕರ್ನಾಟಕ 2025- ನನ್ನ ದೂರದೃಷ್ಟಿ ಎಂಬ ವಿಷಯದ ಕುರಿತು ಜಿಲ್ಲಾ ಮಟ್ಟದ ಪ್ರಬಂಧರಾಜ್ಯ ಸರ್ಕಾರಿ ನೌಕರರ ಸಂಘದಿಂದ ಸನ್ಮಾನಸೋಮವಾರಪೇಟೆ, ಡಿ. 19: ಇಲ್ಲಿನ ಕ್ಲಬ್ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಟ್ಟಡಕ್ಕೆ ಉಚಿತವಾಗಿ ಪೈಂಟ್ ಮಾಡಿಸಿಕೊಟ್ಟ ಪಟ್ಟಣದ ಉದ್ಯಮಿ ಬಿ.ಎಸ್. ಸದಾನಂದ್ ಅವರನ್ನುಮೊಬೈಲ್ನಿಂದ ದೂರವಿರಲು ವಿದ್ಯಾರ್ಥಿಗಳಿಗೆ ಸಲಹೆಶ್ರೀಮಂಗಲ, ಡಿ. 19: ಮೊಬೈಲ್‍ಗಳಿಂದ ಸಂಬಂಧಿಕ ರೊಂದಿಗಿನ ಬಾಂಧವ್ಯ ನಾಶವಾಗುತ್ತಿರುವದರೊಂದಿಗೆ ಏಕಾಗ್ರತೆಗೆ ಧಕ್ಕೆ ಉಂಟಾಗುತ್ತಿದೆ. ವಿದ್ಯಾರ್ಥಿಗಳ ಮೊಬೈಲ್ ಬಳಕೆಗೆ ಪೋಷಕರೆ ಕಡಿವಾಣ ಹಾಕಬೇಕಾಗಿದೆ ಎಂದು ಕೊಡಗು ಜಿಲ್ಲಾಅಯ್ಯಪ್ಪ ಮಂಡಲ ಪೂಜೋತ್ಸವಕುಶಾಲನಗರ, ಡಿ. 19: ಕುಶಾಲನಗರದ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಮಂಡಲ ಪೂಜೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು. ಶಾಸ್ತಾ ಪೂಜೆ, ಅಭಿಷೇಕ ಪೂಜೆ, ನವಕ ಹೋಮ, ಕಲಶ ಪೂಜೆ, ನೈವೇದ್ಯ
ಗ್ರಾ.ಪಂ. ಉಪಾಧ್ಯಕ್ಷರಾಗಿ ಸತೀಶ್ ಆಯ್ಕೆಸಿದ್ದಾಪುರ, ಡಿ.19: ಸಮೀಪದ ವಾಲ್ನೂರು ತ್ಯಾಗತ್ತೂರು ಗ್ರಾ.ಪಂ ಉಪಾಧ್ಯಕ್ಷರಾಗಿ ಕೆ.ಬಿ ಸತೀಶ್ ಆಯ್ಕೆಯಾಗಿದ್ದಾರೆ.2009 ರಲ್ಲಿ ನಡೆದ ಗ್ರಾ.ಪಂ ಚುನಾವಣೆಯಲ್ಲಿ ಬಿಸಿಎಂಎ ಯಿಂದ ಸ್ಪರ್ಧಿಸಿ ಜಯಗಳಿಸಿದ್ದ ಹೆಚ್.ಎಂ ಕಮಲಮ್ಮ
ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಮಡಿಕೇರಿ, ಡಿ. 19: ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ವತಿಯಿಂದ ಕರ್ನಾಟಕ 2025- ನನ್ನ ದೂರದೃಷ್ಟಿ ಎಂಬ ವಿಷಯದ ಕುರಿತು ಜಿಲ್ಲಾ ಮಟ್ಟದ ಪ್ರಬಂಧ
ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಸನ್ಮಾನಸೋಮವಾರಪೇಟೆ, ಡಿ. 19: ಇಲ್ಲಿನ ಕ್ಲಬ್ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಟ್ಟಡಕ್ಕೆ ಉಚಿತವಾಗಿ ಪೈಂಟ್ ಮಾಡಿಸಿಕೊಟ್ಟ ಪಟ್ಟಣದ ಉದ್ಯಮಿ ಬಿ.ಎಸ್. ಸದಾನಂದ್ ಅವರನ್ನು
ಮೊಬೈಲ್ನಿಂದ ದೂರವಿರಲು ವಿದ್ಯಾರ್ಥಿಗಳಿಗೆ ಸಲಹೆಶ್ರೀಮಂಗಲ, ಡಿ. 19: ಮೊಬೈಲ್‍ಗಳಿಂದ ಸಂಬಂಧಿಕ ರೊಂದಿಗಿನ ಬಾಂಧವ್ಯ ನಾಶವಾಗುತ್ತಿರುವದರೊಂದಿಗೆ ಏಕಾಗ್ರತೆಗೆ ಧಕ್ಕೆ ಉಂಟಾಗುತ್ತಿದೆ. ವಿದ್ಯಾರ್ಥಿಗಳ ಮೊಬೈಲ್ ಬಳಕೆಗೆ ಪೋಷಕರೆ ಕಡಿವಾಣ ಹಾಕಬೇಕಾಗಿದೆ ಎಂದು ಕೊಡಗು ಜಿಲ್ಲಾ
ಅಯ್ಯಪ್ಪ ಮಂಡಲ ಪೂಜೋತ್ಸವಕುಶಾಲನಗರ, ಡಿ. 19: ಕುಶಾಲನಗರದ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಮಂಡಲ ಪೂಜೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು. ಶಾಸ್ತಾ ಪೂಜೆ, ಅಭಿಷೇಕ ಪೂಜೆ, ನವಕ ಹೋಮ, ಕಲಶ ಪೂಜೆ, ನೈವೇದ್ಯ