ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಸನ್ಮಾನಸೋಮವಾರಪೇಟೆ, ಡಿ. 19: ಇಲ್ಲಿನ ಕ್ಲಬ್ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಟ್ಟಡಕ್ಕೆ ಉಚಿತವಾಗಿ ಪೈಂಟ್ ಮಾಡಿಸಿಕೊಟ್ಟ ಪಟ್ಟಣದ ಉದ್ಯಮಿ ಬಿ.ಎಸ್. ಸದಾನಂದ್ ಅವರನ್ನುಮೊಬೈಲ್ನಿಂದ ದೂರವಿರಲು ವಿದ್ಯಾರ್ಥಿಗಳಿಗೆ ಸಲಹೆಶ್ರೀಮಂಗಲ, ಡಿ. 19: ಮೊಬೈಲ್‍ಗಳಿಂದ ಸಂಬಂಧಿಕ ರೊಂದಿಗಿನ ಬಾಂಧವ್ಯ ನಾಶವಾಗುತ್ತಿರುವದರೊಂದಿಗೆ ಏಕಾಗ್ರತೆಗೆ ಧಕ್ಕೆ ಉಂಟಾಗುತ್ತಿದೆ. ವಿದ್ಯಾರ್ಥಿಗಳ ಮೊಬೈಲ್ ಬಳಕೆಗೆ ಪೋಷಕರೆ ಕಡಿವಾಣ ಹಾಕಬೇಕಾಗಿದೆ ಎಂದು ಕೊಡಗು ಜಿಲ್ಲಾಅಯ್ಯಪ್ಪ ಮಂಡಲ ಪೂಜೋತ್ಸವಕುಶಾಲನಗರ, ಡಿ. 19: ಕುಶಾಲನಗರದ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಮಂಡಲ ಪೂಜೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು. ಶಾಸ್ತಾ ಪೂಜೆ, ಅಭಿಷೇಕ ಪೂಜೆ, ನವಕ ಹೋಮ, ಕಲಶ ಪೂಜೆ, ನೈವೇದ್ಯಮನೋಜ್ಞವಾಗಿ ಮೂಡಿಬಂದ ನಾಟಕಸೋಮವಾರಪೇಟೆ, ಡಿ. 19: ದಾವಣಗೆರೆಯ ಅನ್ವೇಷಕ ಕಾಲೇಜು ರಂಗಯಾತ್ರೆ ತಂಡದವರಿಂದ ಇಲ್ಲಿನ ಚನ್ನ ಬಸಪ್ಪ ಸಭಾಂಗಣ ದಲ್ಲಿ ಆಯೋಜಿಸ ಲಾಗಿದ್ದ ಎರಡು ನಾಟಕಗಳ ಪ್ರದರ್ಶನದಲ್ಲಿ ಕಲಾವಿದರು ಪಾತ್ರಗಳಿಗೆನಂಜರಾಯಪಟ್ಟಣದಲ್ಲಿ ಜಿಲ್ಲಾಮಟ್ಟದ ಕಬಡ್ಡಿ ಪಂದ್ಯಾವಳಿಹೆಬ್ಬಾಲೆ, ಡಿ. 19: ಸಮೀಪದ ನಂಜರಾಯಪಟ್ಟಣ ಗ್ರಾಮದಲ್ಲಿ ಶ್ರೀ ನಂಜುಂಡೇಶ್ವರ ಯುವಕ ಸಂಘದ ವತಿಯಿಂದ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಕುಶಾಲನಗರದ ಪ್ರದೀಪ್ ಫ್ರೆಂಡ್ಸ್ ಕಬಡ್ಡಿ
ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಸನ್ಮಾನಸೋಮವಾರಪೇಟೆ, ಡಿ. 19: ಇಲ್ಲಿನ ಕ್ಲಬ್ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಟ್ಟಡಕ್ಕೆ ಉಚಿತವಾಗಿ ಪೈಂಟ್ ಮಾಡಿಸಿಕೊಟ್ಟ ಪಟ್ಟಣದ ಉದ್ಯಮಿ ಬಿ.ಎಸ್. ಸದಾನಂದ್ ಅವರನ್ನು
ಮೊಬೈಲ್ನಿಂದ ದೂರವಿರಲು ವಿದ್ಯಾರ್ಥಿಗಳಿಗೆ ಸಲಹೆಶ್ರೀಮಂಗಲ, ಡಿ. 19: ಮೊಬೈಲ್‍ಗಳಿಂದ ಸಂಬಂಧಿಕ ರೊಂದಿಗಿನ ಬಾಂಧವ್ಯ ನಾಶವಾಗುತ್ತಿರುವದರೊಂದಿಗೆ ಏಕಾಗ್ರತೆಗೆ ಧಕ್ಕೆ ಉಂಟಾಗುತ್ತಿದೆ. ವಿದ್ಯಾರ್ಥಿಗಳ ಮೊಬೈಲ್ ಬಳಕೆಗೆ ಪೋಷಕರೆ ಕಡಿವಾಣ ಹಾಕಬೇಕಾಗಿದೆ ಎಂದು ಕೊಡಗು ಜಿಲ್ಲಾ
ಅಯ್ಯಪ್ಪ ಮಂಡಲ ಪೂಜೋತ್ಸವಕುಶಾಲನಗರ, ಡಿ. 19: ಕುಶಾಲನಗರದ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಮಂಡಲ ಪೂಜೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು. ಶಾಸ್ತಾ ಪೂಜೆ, ಅಭಿಷೇಕ ಪೂಜೆ, ನವಕ ಹೋಮ, ಕಲಶ ಪೂಜೆ, ನೈವೇದ್ಯ
ಮನೋಜ್ಞವಾಗಿ ಮೂಡಿಬಂದ ನಾಟಕಸೋಮವಾರಪೇಟೆ, ಡಿ. 19: ದಾವಣಗೆರೆಯ ಅನ್ವೇಷಕ ಕಾಲೇಜು ರಂಗಯಾತ್ರೆ ತಂಡದವರಿಂದ ಇಲ್ಲಿನ ಚನ್ನ ಬಸಪ್ಪ ಸಭಾಂಗಣ ದಲ್ಲಿ ಆಯೋಜಿಸ ಲಾಗಿದ್ದ ಎರಡು ನಾಟಕಗಳ ಪ್ರದರ್ಶನದಲ್ಲಿ ಕಲಾವಿದರು ಪಾತ್ರಗಳಿಗೆ
ನಂಜರಾಯಪಟ್ಟಣದಲ್ಲಿ ಜಿಲ್ಲಾಮಟ್ಟದ ಕಬಡ್ಡಿ ಪಂದ್ಯಾವಳಿಹೆಬ್ಬಾಲೆ, ಡಿ. 19: ಸಮೀಪದ ನಂಜರಾಯಪಟ್ಟಣ ಗ್ರಾಮದಲ್ಲಿ ಶ್ರೀ ನಂಜುಂಡೇಶ್ವರ ಯುವಕ ಸಂಘದ ವತಿಯಿಂದ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಕುಶಾಲನಗರದ ಪ್ರದೀಪ್ ಫ್ರೆಂಡ್ಸ್ ಕಬಡ್ಡಿ