ಧರ್ಮಸ್ಥಳಕ್ಕೆ ಪಾದಯಾತ್ರೆ ಒಡೆಯನಪುರ, ಜ. 31: ಶನಿವಾರಸಂತೆ ಶ್ರೀ ಮಂಜುನಾಥಸ್ವಾಮಿ ಪಾದಯಾತ್ರಾ ಸಮಿತಿ ವತಿಯಿಂದ ಫೆ. 13 ರಂದು ನಡೆಯಲಿರುವ ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆಬೋವಿ ಜನಾಂಗಕ್ಕೆ ಅವಮಾನ ಆರೋಪ ವೀರಾಜಪೇಟೆ, ಜ. 31: ತಾಲೂಕು ಆಡಳಿತ ಗುರುಸಿದ್ದರಾಮೇಶ್ವರ ಜಯಂತಿಯನ್ನು ಆಚರಿಸದೆ ಬೋವಿ ಜನಾಂಗಕ್ಕೆ ಅವಮಾನ ಮಾಡಿದೆ ಎಂದು ಜನಾಂಗದ ಜಿಲ್ಲಾಧ್ಯಕ್ಷ ಸುಜೀತ್ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಜಿತ್ ಅವರು,ಗಾಲ್ಫ್ನಲ್ಲಿ ಪ್ರಶಸ್ತಿಗೋಣಿಕೊಪ್ಪಲು, ಜ. 31: ಇತ್ತೀಚೆಗೆ ಬಿಟ್ಟಂಗಾಲ ಗಾಲ್ಫ್ ಲಿಂಕ್‍ನಲ್ಲಿ ಚೆಪ್ಪುಡೀರ ನಿಕ್ಕಿ ಪೊನ್ನಪ್ಪ ಅವರು ಆಯೋಜಿಸಿದ ಗಾಲ್ಫ್ ಪಂದ್ಯಾವಳಿಯಲ್ಲಿ ವೀರಾಜಪೇಟೆ ಕಾವೇರಿ ಶಾಲೆಯ ವಿದ್ಯಾರ್ಥಿಗಳಾದ ಪುಚ್ಚಿಮಂಡ ನೀಲ್ಫೀ.ಮಾ. ಕಾರ್ಯಪ್ಪ ಕಾಲೇಜಿನಲ್ಲಿ ವೃತ್ತಿ ಶಿಕ್ಷಣಮಡಿಕೇರಿ, ಜ. 31: ಸಾರ್ವತ್ರಿಕ ಮಾನವೀಯ ಮೌಲ್ಯ ಮತ್ತು ವೃತ್ತಿ ನೈತಿಕತೆ ಆಧರಿಸಿದ ಸರ್ಟಿಫಿಕೇಟ್ ಕೋರ್ಸ್‍ಗೆ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಚಾಲನೆ ನೀಡಲಾಯಿತು. ಮೂವತ್ತುಕೇಂದ್ರದ ವಿರುದ್ಧ ಸಧ್ಯದಲ್ಲೇ ಪ್ರತಿಭಟನೆ ಶಿವಕುಮಾರ್ ಅಭಿಮಾನಿ ಬಳಗ ಹೇಳಿಕೆ ಮಡಿಕೇರಿ, ಜ. 31: ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಜನ ವಿರೋಧಿ ಮತ್ತು ರೈತ ವಿರೋಧಿ ಧೋರಣೆ, ತೈಲ ಬೆಲೆ ಹೆಚ್ಚಳವನ್ನು ವಿರೋಧಿಸಿ ಡಿ.ಕೆ. ಶಿವಕುಮಾರ್ ಅಭಿಮಾನಿ
ಧರ್ಮಸ್ಥಳಕ್ಕೆ ಪಾದಯಾತ್ರೆ ಒಡೆಯನಪುರ, ಜ. 31: ಶನಿವಾರಸಂತೆ ಶ್ರೀ ಮಂಜುನಾಥಸ್ವಾಮಿ ಪಾದಯಾತ್ರಾ ಸಮಿತಿ ವತಿಯಿಂದ ಫೆ. 13 ರಂದು ನಡೆಯಲಿರುವ ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ
ಬೋವಿ ಜನಾಂಗಕ್ಕೆ ಅವಮಾನ ಆರೋಪ ವೀರಾಜಪೇಟೆ, ಜ. 31: ತಾಲೂಕು ಆಡಳಿತ ಗುರುಸಿದ್ದರಾಮೇಶ್ವರ ಜಯಂತಿಯನ್ನು ಆಚರಿಸದೆ ಬೋವಿ ಜನಾಂಗಕ್ಕೆ ಅವಮಾನ ಮಾಡಿದೆ ಎಂದು ಜನಾಂಗದ ಜಿಲ್ಲಾಧ್ಯಕ್ಷ ಸುಜೀತ್ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಜಿತ್ ಅವರು,
ಗಾಲ್ಫ್ನಲ್ಲಿ ಪ್ರಶಸ್ತಿಗೋಣಿಕೊಪ್ಪಲು, ಜ. 31: ಇತ್ತೀಚೆಗೆ ಬಿಟ್ಟಂಗಾಲ ಗಾಲ್ಫ್ ಲಿಂಕ್‍ನಲ್ಲಿ ಚೆಪ್ಪುಡೀರ ನಿಕ್ಕಿ ಪೊನ್ನಪ್ಪ ಅವರು ಆಯೋಜಿಸಿದ ಗಾಲ್ಫ್ ಪಂದ್ಯಾವಳಿಯಲ್ಲಿ ವೀರಾಜಪೇಟೆ ಕಾವೇರಿ ಶಾಲೆಯ ವಿದ್ಯಾರ್ಥಿಗಳಾದ ಪುಚ್ಚಿಮಂಡ ನೀಲ್
ಫೀ.ಮಾ. ಕಾರ್ಯಪ್ಪ ಕಾಲೇಜಿನಲ್ಲಿ ವೃತ್ತಿ ಶಿಕ್ಷಣಮಡಿಕೇರಿ, ಜ. 31: ಸಾರ್ವತ್ರಿಕ ಮಾನವೀಯ ಮೌಲ್ಯ ಮತ್ತು ವೃತ್ತಿ ನೈತಿಕತೆ ಆಧರಿಸಿದ ಸರ್ಟಿಫಿಕೇಟ್ ಕೋರ್ಸ್‍ಗೆ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಚಾಲನೆ ನೀಡಲಾಯಿತು. ಮೂವತ್ತು
ಕೇಂದ್ರದ ವಿರುದ್ಧ ಸಧ್ಯದಲ್ಲೇ ಪ್ರತಿಭಟನೆ ಶಿವಕುಮಾರ್ ಅಭಿಮಾನಿ ಬಳಗ ಹೇಳಿಕೆ ಮಡಿಕೇರಿ, ಜ. 31: ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಜನ ವಿರೋಧಿ ಮತ್ತು ರೈತ ವಿರೋಧಿ ಧೋರಣೆ, ತೈಲ ಬೆಲೆ ಹೆಚ್ಚಳವನ್ನು ವಿರೋಧಿಸಿ ಡಿ.ಕೆ. ಶಿವಕುಮಾರ್ ಅಭಿಮಾನಿ