ಮಡಿಕೇರಿ ನಗರ ಬಿ.ಜೆ.ಪಿ. ಬೆಂಬಲಮಡಿಕೇರಿ, ಅ. 30: ಶ್ರೀ ಅಯ್ಯಪ್ಪ ಕ್ಷೇತ್ರ ಸಂರಕ್ಷಣಾ ಸಮಿತಿಯ ನೇತೃತ್ವದಲ್ಲಿ ನಡೆಯಲಿರುವ ನವೆಂಬರ್ 2 ರ ಶಬರಿಮನೆ ಕ್ಷೇತ್ರ ರಕ್ಷಿಸಿ ಆಂದೋಲನಕ್ಕೆ ಮಡಿಕೇರಿ ನಗರ ಬಿ.ಜೆ.ಪಿ.
ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಲು ನಿರ್ಧಾರಮಡಿಕೇರಿ, ಅ. 30: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸೇವಾ ಭದ್ರತೆಗಾಗಿ ಹುದ್ದೆಯನ್ನು ಖಾಯಂಗೊಳಿಸುವಂತೆ ಮನವಿ ಮಾಡಿ ಸುಪ್ರೀಂಕೋರ್ಟ್ ಮೊರೆ ಹೋಗಲು ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು
ಅರಣ್ಯ ಇಲಾಖೆ ವತಿಯಿಂದ ಶುಚಿತ್ವಕೂಡಿಗೆ, ಅ. 30: ಸಮೀಪದ ಕೋವರಕೊಲ್ಲಿಯಿಂದ ಹುದಗೂರಿನವರೆಗೆ ಮುಖ್ಯರಸ್ತೆಯ ಇಕ್ಕೆಡೆಗಳಲ್ಲಿ ಅರಣ್ಯ ಇಲಾಖೆ ವತಿಯಿಂದ ಶುಚಿತ್ವ ಕಾರ್ಯ ನಡೆಯಿತು. ಎರಡೂ ಬದಿಗಳಲ್ಲಿ ಮೀಸಲು ಅರಣ್ಯಕ್ಕೆ ಹೊಂದಿಕೊಂಡಂತೆ ಗಿಡಗಂಟಿಗಳು
ಕನ್ನಡ ಬಾವುಟ ಹಾರಿಸಲು ಕಸಾಪ ಮನವಿಸೋಮವಾರಪೇಟೆ, ಅ. 30: ಕನ್ನಡ ರಾಜ್ಯೋತ್ಸವ ಅಂಗವಾಗಿ ನವೆಂಬರ್ 1 ರಂದು ಎಲ್ಲಾ ವಿದ್ಯಾಸಂಸ್ಥೆ, ಅಂಗಡಿ ಮುಂಗಟ್ಟು, ಸರ್ಕಾರಿ ಹಾಗೂ ಖಾಸಗಿ ಕಚೇರಿಗಳು, ಕನ್ನಡ ಪರ ಸಂಘಟನೆಗಳ
ರಾಜ್ಯಮಟ್ಟದ ಕ್ರೀಡಾ ಸ್ಪರ್ಧೆಗೆ ಆಯ್ಕೆಮಡಿಕೇರಿ, ಅ. 30: 2018-19ನೇ ಸಾಲಿನ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಭಾಗವಹಿಸಿದ ಪಾಲಿಬೆಟ್ಟ ಸರಕಾರಿ ಪದವಿಪೂರ್ವ ಕಾಲೇಜಿನ ಮಡಿಕೇರಿ, ಅ. 30: 2018-19ನೇ ಸಾಲಿನ ಪದವಿಪೂರ್ವ