ಗಿರಿಜನರಿಗೆ ಕಂಬಳಿ ಸೀರೆ ವಿತರಣೆಸುಂಟಿಕೊಪ್ಪ, ಜು. 1: ಮಳೆಗಾಲದಲ್ಲಿ ಗಿರಿಜನ ಕುಟುಂಬದವರು ಅನುಭವಿಸುವ ಬದುಕಿನ ಬವಣೆಗಳನ್ನು ಖುದ್ದು ಕಂಡು ಕುಶಾಲನಗರ ಜಿ.ಪಂ. ಸದಸ್ಯ ಪಿ.ಎಂ. ಲತೀಫ್ ಅವರು ನಂಜರಾ ಯಪಟ್ಟಣ ಗ್ರಾಮ‘ಕಾವೇರಿ ದರ್ಶಿನಿ 2016’ ವಾರ್ಷಿಕ ಸಂಚಿಕೆ ಲೋಕಾರ್ಪಣೆಗೋಣಿಕೊಪ್ಪಲು, ಜು. 1: ಕಾವೇರಿ ಪದವಿಪೂರ್ವ ಕಾಲೇಜಿನಲ್ಲಿ ‘ಕಾವೇರಿ ದರ್ಶಿನಿ-2016’ ವಾರ್ಷಿಕ ಸಂಚಿಕೆಯನ್ನು ಲೋಕಾರ್ಪಣೆ ಮಾಡಲಾಯಿತು. ಕಾವೇರಿ ಟೈಮ್ಸ್‍ನ ಸಂಪಾದಕ ಬಿ.ಸಿ. ನಂಜಪ್ಪ ವಾರ್ಷಿಕ ಸಂಚಿಕೆಯನ್ನು ಅನಾವರಣಗೊಳಿಸಿ ಮಾತನಾಡಿ,ಮಳೆಯಿಂದ ಹಾನಿಸುಂಟಿಕೊಪ್ಪ, ಜು. 1: ಸುಂಟಿಕೊಪ್ಪ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಅಲ್ಲಲ್ಲಿ ಮರಗಳು ಬಿದ್ದು ಅಪಾರ ನಷ್ಟ ಸಂಭವಿಸಿದೆ. ಇಲ್ಲಿಗೆ ಸಮೀಪದ ನಾಕೂರು-ಶಿರಂಗಾಲ ಗ್ರಾಮದ ಎ.ಈ.ವಿವಾದವನ್ನು ಜೀವಂತವಿಡಲು ಪಿ.ಎಫ್.ಐ. ಯತ್ನಮಡಿಕೇರಿ, ಜು. 1: ದೇವಟ್ ಪರಂಬು ವಿವಾದಕ್ಕೆ ಇತಿಶ್ರೀ ಹಾಡುವಲ್ಲಿ ಹಿಂದೂ ಧರ್ಮದ ಮುಖಂಡರುಗಳು ಪ್ರಯತ್ನ ನಡೆಸುತ್ತಿದ್ದು, ಕೆಲವೇ ದಿನಗಳಲ್ಲಿ ಸಮಸ್ಯೆ ಪರಿಹಾರವಾಗಲಿದೆ. ಇದರ ಸುಳಿವರಿತ ಪಿ.ಎಫ್.ಐ.,ಕಾಡಾನೆ ಹಾವಳಿಸುಂಟಿಕೊಪ್ಪ, ಜು. 1: ಇಲ್ಲಿಗೆ ಸಮೀಪದ ಕಂಬಿಬಾಣೆ ಗ್ರಾಮ ಪಂಚಾಯಿತಿಗೆ ಸೇರಿದ ಉಪ್ಪುತೋಡುವಿನಲ್ಲಿ ಕಾಡಾನೆಗಳ ಧಾಳಿಯಿಂದ ಅಪಾರ ಬೆಳೆ ನಷ್ಟವಾಗಿದೆ. ಹಲವು ದಿನಗಳಿಂದ ಈ ಭಾಗದಲ್ಲಿ ಕಾಡಾನೆಗಳು ತೋಟಗಳಲ್ಲಿ
ಗಿರಿಜನರಿಗೆ ಕಂಬಳಿ ಸೀರೆ ವಿತರಣೆಸುಂಟಿಕೊಪ್ಪ, ಜು. 1: ಮಳೆಗಾಲದಲ್ಲಿ ಗಿರಿಜನ ಕುಟುಂಬದವರು ಅನುಭವಿಸುವ ಬದುಕಿನ ಬವಣೆಗಳನ್ನು ಖುದ್ದು ಕಂಡು ಕುಶಾಲನಗರ ಜಿ.ಪಂ. ಸದಸ್ಯ ಪಿ.ಎಂ. ಲತೀಫ್ ಅವರು ನಂಜರಾ ಯಪಟ್ಟಣ ಗ್ರಾಮ
‘ಕಾವೇರಿ ದರ್ಶಿನಿ 2016’ ವಾರ್ಷಿಕ ಸಂಚಿಕೆ ಲೋಕಾರ್ಪಣೆಗೋಣಿಕೊಪ್ಪಲು, ಜು. 1: ಕಾವೇರಿ ಪದವಿಪೂರ್ವ ಕಾಲೇಜಿನಲ್ಲಿ ‘ಕಾವೇರಿ ದರ್ಶಿನಿ-2016’ ವಾರ್ಷಿಕ ಸಂಚಿಕೆಯನ್ನು ಲೋಕಾರ್ಪಣೆ ಮಾಡಲಾಯಿತು. ಕಾವೇರಿ ಟೈಮ್ಸ್‍ನ ಸಂಪಾದಕ ಬಿ.ಸಿ. ನಂಜಪ್ಪ ವಾರ್ಷಿಕ ಸಂಚಿಕೆಯನ್ನು ಅನಾವರಣಗೊಳಿಸಿ ಮಾತನಾಡಿ,
ಮಳೆಯಿಂದ ಹಾನಿಸುಂಟಿಕೊಪ್ಪ, ಜು. 1: ಸುಂಟಿಕೊಪ್ಪ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಅಲ್ಲಲ್ಲಿ ಮರಗಳು ಬಿದ್ದು ಅಪಾರ ನಷ್ಟ ಸಂಭವಿಸಿದೆ. ಇಲ್ಲಿಗೆ ಸಮೀಪದ ನಾಕೂರು-ಶಿರಂಗಾಲ ಗ್ರಾಮದ ಎ.ಈ.
ವಿವಾದವನ್ನು ಜೀವಂತವಿಡಲು ಪಿ.ಎಫ್.ಐ. ಯತ್ನಮಡಿಕೇರಿ, ಜು. 1: ದೇವಟ್ ಪರಂಬು ವಿವಾದಕ್ಕೆ ಇತಿಶ್ರೀ ಹಾಡುವಲ್ಲಿ ಹಿಂದೂ ಧರ್ಮದ ಮುಖಂಡರುಗಳು ಪ್ರಯತ್ನ ನಡೆಸುತ್ತಿದ್ದು, ಕೆಲವೇ ದಿನಗಳಲ್ಲಿ ಸಮಸ್ಯೆ ಪರಿಹಾರವಾಗಲಿದೆ. ಇದರ ಸುಳಿವರಿತ ಪಿ.ಎಫ್.ಐ.,
ಕಾಡಾನೆ ಹಾವಳಿಸುಂಟಿಕೊಪ್ಪ, ಜು. 1: ಇಲ್ಲಿಗೆ ಸಮೀಪದ ಕಂಬಿಬಾಣೆ ಗ್ರಾಮ ಪಂಚಾಯಿತಿಗೆ ಸೇರಿದ ಉಪ್ಪುತೋಡುವಿನಲ್ಲಿ ಕಾಡಾನೆಗಳ ಧಾಳಿಯಿಂದ ಅಪಾರ ಬೆಳೆ ನಷ್ಟವಾಗಿದೆ. ಹಲವು ದಿನಗಳಿಂದ ಈ ಭಾಗದಲ್ಲಿ ಕಾಡಾನೆಗಳು ತೋಟಗಳಲ್ಲಿ