ಅಕ್ಟೋಬರ್ 6ರ ಬಳಿಕ ಹಟ್ಟಿಹೊಳೆ ಶಾಲೆ ಪುನರಾರಂಭಮಡಿಕೇರಿ, ಸೆ. 23: ಮಾದಾಪುರ ಗ್ರಾ.ಪಂ. ವ್ಯಾಪ್ತಿಯ ಹಟ್ಟಿಹೊಳೆಯ ತಟದಲ್ಲಿ ಕಳೆದ 16 ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದ್ದ ನಿರ್ಮಲ ಆಂಗ್ಲಮಾದ್ಯಮ ವಿದ್ಯಾಲಯವು, ಆ ಭಾಗದಲ್ಲಿ ಪ್ರಾಕೃತಿಕ ವಿಕೋಪದಿಂದ
ಉದ್ದೇಶ ಒಳ್ಳೆಯದಿz್ದÀರೆ ಗುರಿ ಸಾಧಿಸಲು ಸಾಧ್ಯಮಡಿಕೇರಿ, ಸೆ. 23: ಬದುಕಿನಲ್ಲಿ ಒಳ್ಳೆಯ ಉದ್ದೇಶಗಳನ್ನು ಹೊಂದಿದ್ದರೆ ಜೀವನದಲ್ಲಿ ಗುರಿ ಸಾಧಿಸಲು ಸಾಧ್ಯವೆಂದು ಖ್ಯಾತ ಅಥ್ಲೆಟಿಕ್ ತೀತಮಾಡ ಅರ್ಜುನ್ ದೇವಯ್ಯ ಅಭಿಪ್ರಾಯಪಟ್ಟಿದ್ದಾರೆ.ಕೊಡವ ಮಕ್ಕಡ ಕೂಟ ಮತ್ತು
ಪ್ರಾಕೃತಿಕ ವಿಕೋಪ ನಡುವೆ ಕೊಡಗಿನಲ್ಲಿ ಸಹಿಷ್ಣುತೆಮಡಿಕೇರಿ, ಸೆ. 23: ಮಳೆಗಾಲದ ನಡುವೆ ಕಂಡುಕೇಳರಿಯದ ಪ್ರಾಕೃತಿಕ ವಿಕೋಪ ಸಂದರ್ಭ ಕೊಡಗಿನ ಜನತೆಯೊಂದಿಗೆ, ಹೊರಗಿನ ದಾನಿಗಳು ಯಾವದೇ ಬೇಧಭಾವವಿಲ್ಲದೆ ಸಹಿಷ್ಣುತೆ ಮೆರೆದಿರುವದು ಅತ್ಯಂತ ಶ್ಲಾಘನೀಯವೆಂದು, ಇಲ್ಲಿನ
ಕೋಟೆಯಲ್ಲಿ ಮುಂದುವರಿದ ಶ್ರಮದಾನಮಡಿಕೇರಿ, ಸೆ. 23: ಕೇಂದ್ರ ಸರ್ಕಾರದ ಸ್ವಚ್ಛತಾ ಪಕ್ವಾಡ ಅಭಿಯಾನದ ಅಂಗವಾಗಿ ಗ್ರೀನ್ ಸಿಟಿ ಫೋರಂ ಸಂಘಟನೆ ಹಮ್ಮಿಕೊಂಡಿರುವ ಮಡಿಕೇರಿ ಕೋಟೆ ಸ್ವಚ್ಛತಾ ಅಭಿಯಾನದ 3ನೇ ದಿನ
ಕಾಮಗಾರಿ ವೀಕ್ಷಿಸಿದ ಶಾಸಕ ರಂಜನ್ಸೋಮವಾರಪೇಟೆ, ಸೆ. 23: ಮಾದಾಪುರ- ಮಡಿಕೇರಿ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ತಾತ್ಕಾಲಿಕವಾಗಿ ಅನುವು ಮಾಡಿಕೊಟ್ಟಿದ್ದರೂ ಉಳಿದಂತೆ ಕಾಮಗಾರಿ ಭರದಿಂದ ಸಾಗುತ್ತಿದೆ.ಹಟ್ಟಿಹೊಳೆಯಿಂದ ಮುಂದೆ ಕಾಂಡನಕೊಲ್ಲಿ ತಿರುವಿನಲ್ಲಿ ಬರೆ ಕುಸಿತಕ್ಕೆ