ನಾಡಿನ ಮಕ್ಕಳಿಗೆ ಪದವಿ ಶಿಕ್ಷಣದತ್ತ ಸಂಸ್ಥೆ ಬೆಳೆಯಲಿಮಡಿಕೇರಿ, ನ. 14: ನಗರದಲ್ಲಿ ಉತ್ತಮ ಬೆಳವಣಿಗೆ ಹೊಂದುತ್ತಿರುವ ಜನರಲ್ ಕೆ.ಎಸ್. ತಿಮ್ಮಯ್ಯ ವಿದ್ಯಾಸಂಸ್ಥೆಯು ಪ್ರೌಢ ಶಿಕ್ಷಣದೊಂದಿಗೆ, ಭವಿಷ್ಯದಲ್ಲಿ ಪದವಿ ಹಂತಕ್ಕೆ ಮುಂದುವರಿದು ನಾಡಿನ ಮಕ್ಕಳಿಗೆ ಒಳ್ಳೆಯ
ಅಪಘಾತ : ಸಾವುವೀರಾಜಪೇಟೆ, ನ. 14 : ಯು.ಎ.ಇ.ಯ ಅಬೂದಾಬಿಯಲ್ಲಿ ಇಂದು ಸಂಭ ವಿಸಿದ ಅಪಘಾತ ವೊಂದರಲ್ಲಿ ವೀರಾಜ ಪೇಟೆಯ ವ್ಯಕ್ತಿ ಮೃತಪಟ್ಟಿದ್ದಾನೆ. ಕಲ್ಲುಬಾಣೆಯ ನಿವಾಸಿ ಉಮರ್ ಹಾಗೂ ಹಾಜಿರಾ
ಸ್ಪರ್ಧೆ ಮುಂದೂಡಿಕೆಮಡಿಕೇರಿ, ನ. 14: ಶಿಶು ಅಭಿವೃದ್ಧಿ ಯೋಜನೆ ವತಿಯಿಂದ ತಾ. 16-ರಂದು ಮಕ್ಕಳ ದಿನಾಚರಣೆಯ ಅಂಗವಾಗಿ ಸರ್ಕಾರಿ ಪದವಿಪೂರ್ವ ಶಾಲೆ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ವಿಜ್ಞಾನ ಹಬ್ಬ ಸ್ಪರ್ಧೆಯನ್ನು
ಮಹಿಳಾ ದೌರ್ಜನ್ಯ ತಡೆಯುವಲ್ಲಿ ಜಾಗೃತಿಗೆ ಕರೆಮಡಿಕೇರಿ, ನ. 14: ಮಹಿಳೆಯರ ಮೇಲೆ ನಡೆಯುವ ಕೌಟುಂಬಿಕ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ತಿಳಿಸಿದ್ದಾರೆ. ಜಿಲ್ಲಾಧಿಕಾರಿ
ಸಂತೋಷ್ ತಮ್ಮಯ್ಯ ವಿರುದ್ಧ ಪ್ರತಿಭಟನೆಸಿದ್ದಾಪುರ, ನ. 14: ಇತ್ತೀಚಿಗೆ ಗೋಣಿಕೊಪ್ಪಲುವಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರವಾದಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಅಂಕಣಕಾರ ಸಂತೋಷ್ ತಮ್ಮಯ್ಯ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ, ಪಾಲಿಬೆಟ್ಟದಲ್ಲಿ