ಕರ್ನಾಟಕ ತಂಡ ಚಾಂಪಿಯನ್ಗೋಣಿಕೊಪ್ಪ ವರದಿ, ಸೆ. 24 : ಒಡಿಸಾದಲ್ಲಿ ಆಯೋಜಿಸಿದ್ದ ಸಿಐಎಸ್‍ಸಿಇ ನ್ಯಾಷನಲ್ ಚಾಂಪಿ ಯನ್ ಶಿಪ್‍ನಲ್ಲಿ ಗೋಣಿಕೊಪ್ಪದ ಕಾಲ್ಸ್ ಹಾಗೂ ಕಾಪ್ಸ್ ಶಾಲೆಯ ಆಟಗಾರರನ್ನು ಒಳಗೊಂಡ ಕರ್ನಾಟಕ
ದಸಂಸದಿಂದ ಪ್ರತಿಭಟನೆಸೋಮವಾರಪೇಟೆ, ಸೆ. 24: ದೇಶದಲ್ಲಿ ಅಧಿಕಾರ ಪಡೆದ ಮನುವಾದಿಗಳು ಸಂವಿಧಾನವನ್ನು ಬದಲಾಯಿಸಲು ಹೊರಡಿದ್ದಾರೆ. ಪರಿಶಿಷ್ಟ ಜನಾಂಗದ ದೌರ್ಜನ್ಯಗಳು ಹೆಚ್ಚುತ್ತಿವೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ (ಸಂಯೋಜಕ)ದ
40ಕ್ಕೂ ಅಧಿಕ ಗಣೇಶಮೂರ್ತಿ ವಿಸರ್ಜನೆಮಡಿಕೇರಿ, ಸೆ. 23: ವೀರಾಜಪೇಟೆ ನಗರದ 21 ಸಾರ್ವಜನಿಕ ಗಣೇಶೋತ್ಸವ ಮೂರ್ತಿಗಳ ಸಹಿತ ಸಿದ್ದಾಪುರ ವ್ಯಾಪ್ತಿಯ 8 ಹಾಗೂ ಶನಿವಾರಸಂತೆ ವ್ಯಾಪ್ತಿಯ 15 ಉತ್ಸವ ಮೂರ್ತಿಗಳೊಂದಿಗೆ ಈ
ಅಕ್ಟೋಬರ್ 6ರ ಬಳಿಕ ಹಟ್ಟಿಹೊಳೆ ಶಾಲೆ ಪುನರಾರಂಭಮಡಿಕೇರಿ, ಸೆ. 23: ಮಾದಾಪುರ ಗ್ರಾ.ಪಂ. ವ್ಯಾಪ್ತಿಯ ಹಟ್ಟಿಹೊಳೆಯ ತಟದಲ್ಲಿ ಕಳೆದ 16 ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದ್ದ ನಿರ್ಮಲ ಆಂಗ್ಲಮಾದ್ಯಮ ವಿದ್ಯಾಲಯವು, ಆ ಭಾಗದಲ್ಲಿ ಪ್ರಾಕೃತಿಕ ವಿಕೋಪದಿಂದ
ಉದ್ದೇಶ ಒಳ್ಳೆಯದಿz್ದÀರೆ ಗುರಿ ಸಾಧಿಸಲು ಸಾಧ್ಯಮಡಿಕೇರಿ, ಸೆ. 23: ಬದುಕಿನಲ್ಲಿ ಒಳ್ಳೆಯ ಉದ್ದೇಶಗಳನ್ನು ಹೊಂದಿದ್ದರೆ ಜೀವನದಲ್ಲಿ ಗುರಿ ಸಾಧಿಸಲು ಸಾಧ್ಯವೆಂದು ಖ್ಯಾತ ಅಥ್ಲೆಟಿಕ್ ತೀತಮಾಡ ಅರ್ಜುನ್ ದೇವಯ್ಯ ಅಭಿಪ್ರಾಯಪಟ್ಟಿದ್ದಾರೆ.ಕೊಡವ ಮಕ್ಕಡ ಕೂಟ ಮತ್ತು