ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ಕ್ಷೇತ್ರೋತ್ಸವಗೋಣಿಕೊಪ್ಪ ವರದಿ, ನ. 16: ಕೊಡಗಿನಲ್ಲಿ ನಡೆದ ಭೂಕುಸಿತವನ್ನು ದಿಕ್ಸೂಚಿಯನ್ನಾಗಿ ಇಟ್ಟುಕೊಂಡು ಹವಾಮಾನ ಬದಲಾವಣೆಗೆ ಅನುಗುಣವಾದ ಸುಸ್ಥಿರ ಕೃಷಿ ಪದ್ಧತಿ ಎಂಬ ಘೋಷವಾಕ್ಯದೊಂದಿಗೆ ಪೊನ್ನಂಪೇಟೆ ಅರಣ್ಯ ಮಹಾ
ವಿವಿಧ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳ ಸಾಧನೆಮಡಿಕೇರಿ, ನ. 16: ಬಿಜಾಪುರದಲ್ಲಿ ನಡೆದ ಬಾಲಕ-ಬಾಲಕಿಯರ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಕಾವೇರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಶಮ್ರಿದ್ ಪಿ.ಎ., ಆಕಾಶ್ ಕೆ.ಸಿ., ಇಜಾಜ್ ಅಹ್ಮದ್, ಶಾನಿದ್,
ಬಾಲ್ಯವಿವಾಹ ಅಪರಾಧ ತಡೆ ಮಾಸಾಚರಣೆಯ ಜಾಥಾಮೂರ್ನಾಡು. ನ. 16: ಮೂರ್ನಾಡು ವಿದ್ಯಾಸಂಸ್ಥೆಯ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಬಾಲ್ಯವಿವಾಹ ಅಪರಾಧ ತಡೆ ಮಾಸಾಚರಣೆಯ ಪ್ರಯುಕ್ತ ಜಾಥಾ ನಡೆಯಿತು. ಮೂರ್ನಾಡು ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಪುದಿಯೊಕ್ಕಡ ಸುಬ್ರಮಣಿ ಜಾಥಾವನ್ನು
ಹಲ್ಲೆ : ದೂರುಸೋಮವಾರಪೇಟೆ, ನ.15: ಕ್ಷುಲ್ಲಕ ವಿಚಾರಕ್ಕೆ ಜಗಳ ಮಾಡಿ ಹಲ್ಲೆ ನಡೆಸಿರುವ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ದೂರುಗಳು ದಾಖಲಾಗಿವೆ. ಐಗೂರು &divound;ವಾಸಿ ವೆಂಕಪ್ಪ ಎಂಬವರು
‘ಶಕ್ತಿ’ ವರದಿ: ಎಚ್ಚೆತ್ತ ಅಧಿಕಾರಿಗಳುಕೂಡಿಗೆ, ನ. 15: ತಾ. 14 ರಂದು ‘ಶಕ್ತಿ’ಯಲ್ಲಿ ‘ಅರ್ಜಿ ಸಲ್ಲಿಸಿ 23 ವರ್ಷಗಳೇ ಕಳೆದರೂ ಇನ್ನೂ ದೊರಕದ ಹಕ್ಕುಪತ್ರ : ವೃದ್ಧ ದಂಪತಿಗಳ ಗೋಳು’ ಎಂಬ