10 ಲಕ್ಷ ಮೌಲ್ಯದ ಬೀಟೆಮರ ಕಾರು ವಶಕೂಡಿಗೆ, ಸೆ.24: ಸುಮಾರು 10 ಲಕ್ಷ ಮೌಲ್ಯದ ಬೀಟೆ ಮರವನ್ನು ಕಳ್ಳತನ ಮಾಡಿ, ಪಕ್ಕದ ಅರಕಲಗೂಡಿನ ಸಾ ಮಿಲ್‍ನಲ್ಲಿ ತುಂಡುಗಳನ್ನಾಗಿ ಪರಿವರ್ತಿಸುತ್ತಿದ್ದ ಸಂದರ್ಭ ಅರಣ್ಯಾಧಿಕಾರಿಗಳ ಧಾಳಿ ನಡೆಸಿ
ಪ್ರವಾಸೋದ್ಯಮ ರಾಯಭಾರಿಯಾಗಿ ನೇಮಕಮಡಿಕೇರಿ, ಸೆ. 24: ರಾಜ್ಯ ಸರಕಾರ ಮೈಸೂರಿನ ರಾಜ ವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಮೈಸೂರು ಭಾಗದ, ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಮತ್ತು
ಆರ್.ಟಿ.ಓ. ಕಚೇರಿ ಬಳಿ ಮಾದರಿ ಮನೆ ನಿರ್ಮಾಣಮಡಿಕೇರಿ, ಸೆ. 24: ಕಳಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರಿಗೆ ಪ್ರಾಧಿಕಾರ ಕಚೇರಿಯ ಬಳಿ ನಿವೇಶನದಲ್ಲಿ; ಇತ್ತೀಚೆಗೆ ಪ್ರಾಕೃತಿಕ ವಿಕೋಪದಿಂದ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳಿಗೆ ಒದಗಿಸುವ ದಿಸೆಯಲ್ಲಿ
ಬಾಗಿಲು ಮುಚ್ಚಿಕೊಂಡಿರುವ ಮೂರು ಸರಕಾರಿ ಶಾಲೆಗಳುಮಡಿಕೇರಿ, ಸೆ. 24: ಇತ್ತೀಚೆಗೆ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ನೂರಾರು ವಿದ್ಯಾರ್ಥಿಗಳ ಭವಿಷ್ಯ ಅತಂತ್ರಗೊಂಡಿದ್ದಲ್ಲದೆ, ಇನ್ನು ಕೂಡ ಮೂರು ಸರಕಾರಿ ಶಾಲೆಗಳು ವಿದ್ಯಾರ್ಥಿಗಳ ಆಗಮನವಿಲ್ಲದೆ ಬಾಗಿಲು ಮುಚ್ಚಿಕೊಂಡಿರುವ
ಒಝೋನ್ ಪದರ ಸಂರಕ್ಷಿಸೋಣವಿಶ್ವ ಓಝೋನ್ ಪದರದ ರಕ್ಷಣೆಗೆ ಸಂಬಂಧಿಸಿದಂತೆ ವಿಶ್ವ ಓಝೋನ್ ದಿನವು ಓಝೋನ್ ಪದರದ ಮಹತ್ವ ಹಾಗೂ ಪರಿಸರ ಮತ್ತು ಮಾನವ ಜೀವನದ ಮೇಲೆ ಇದರ ಪಾತ್ರವನ್ನು ತಿಳಿಸುತ್ತದೆ.