ಕೊಡಗು ಪುನರ್ ನಿರ್ಮಾಣ ಪ್ರಾಧಿಕಾರ ಸಿಎಂ ಬಳಿ ನಿಯೋಗಮಡಿಕೇರಿ, ನ. 16: ಈ ಹಿಂದೆ ಎಲ್ಲ ಕೊಡಗು ಎಂದಾಕ್ಷಣ ಸವಿ ಸವಿ ನೆನಪುಗಳು ಮರುಕಳಿಸುತ್ತಿದ್ದವು. ಆದರೆ ಇದೀಗ ದುರಂತದ ದುಃಖದ ನೆನಪುಗಳು ಮೂಡುತ್ತಿವೆ. ಕೊಡಗು ಹಿಂದಿನಂತೆ
ಭ್ರಷ್ಟಾಚಾರ ನಿಗ್ರಹ ದಳ ಬಲೆಗೆ ಸಿಲುಕಿದ ಅಧಿಕಾರಿ ಆಸ್ಪತ್ರೆಗೆಮಡಿಕೇರಿ, ನ. 16: ನಿನ್ನೆ ಸಂಜೆ ಇಲ್ಲಿನ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಮಾಯದೇವಿ ಗಲಗಲಿ, ಸಂತ್ರಸ್ತ ಮಹಿಳೆಯೊಬ್ಬರಿಂದ ದೌರ್ಜನ್ಯ ಸಂಬಂಧ ಪರಿಹಾರಕ್ಕಾಗಿ ಲಂಚ ಸ್ವೀಕರಿಸುವ
ಸ್ವಾಮಿ ಜಗದಾತ್ಮಾನಂದರು ಪಂಚಭೂತಗಳಲ್ಲಿ ಲೀನಪೊನ್ನಂಪೇಟೆ, ನ. 16: ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದ ನಿಕಟಪೂರ್ವ ಅಧ್ಯಕ್ಷರೂ, ‘ಬದುಕಲು ಕಲಿಯಿರಿ’ ಗ್ರಂಥಕಥರೂ, ಅದ್ಭುತವಾಗಿ ಹಾಗೂ ಆಧ್ಯಾತ್ಮಿಕ ಸಾಧನೆಯ ಮೇರು ವ್ಯಕ್ತಿತ್ವದ ಸ್ವಾಮಿ ಜಗದಾತ್ಮಾನಂದ
ತಾ. 18 ರಂದು ಜಿಲ್ಲಾಮಟ್ಟದ ಯುವ ಜನೋತ್ಸವಗೋಣಿಕೊಪ್ಪ ವರದಿ, ನ. 16: ಜಿಲ್ಲಾ ಮಟ್ಟದ ಯುವಜನೋತ್ಸವ ತಾ. 18 ರಂದು ಪೊನ್ನಂಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ನಡೆಯಲಿದೆ ಎಂದು ತಾಲೂಕು ಯುವ ಒಕ್ಕೂಟ
ಹದಗೆಟ್ಟ ರಸ್ತೆ : ಧೂಳುಮಯವಾಗುತ್ತಿರುವ ಗ್ರಾಮಗಳುಕೂಡಿಗೆ, ನ. 16: ಇಲ್ಲಿಗೆ ಸಮೀಪದ ಮದಲಾಪುರ, ಬ್ಯಾಡಗೊಟ್ಟ ಮಾರ್ಗವಾಗಿ ಸೀಗೆಹೊಸೂರು, ಯಲಕನೂರು ರಸ್ತೆ ಸೋಮವಾರಪೇಟೆಗೆ ತೆರಳಲು ಹತ್ತಿರವಾದ ರಸ್ತೆಯಾಗಿದ್ದು, ಈ ರಸ್ತೆಯು ತೀರಾ ಹದಗೆಟ್ಟಿರುವದಲ್ಲದೆ, ದ್ವಿಚಕ್ರ