ನಾಗ ಪುನರ್ಪ್ರತಿಷ್ಠೆಪೆರಾಜೆ, ಡಿ.28: ಇಲ್ಲಿಯ ಶ್ರೀ ಶಾಸ್ತಾವು ಕ್ಷೇತ್ರದ ನಾಗ ಸಾನಿಧ್ಯದಲ್ಲಿ ವೇದಮೂರ್ತಿ ಬ್ರಹ್ಮಶ್ರೀ ಉಚ್ಚಿಲತಾಯ ಪದ್ಮನಾಭ ತಂತ್ರಿಯವರ ಉಪಸ್ಥಿತಿಯಲ್ಲಿ ನಾಗ ಪುನರ್‍ಪ್ರತಿಷ್ಠೆ ಕಾರ್ಯಕ್ರಮವು ಜರುಗಿತು. ಈ ಕಾರ್ಯದಲ್ಲಿ ದೇವಸ್ಥಾನದ
ಏಳ್ನಾಡ್ರ ಸಾಂಸ್ಕøತಿಕ ಸಂಗಮಮಡಿಕೇರಿ, ಡಿ. 28: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಮಾದಾಪುರ ಕೊಡವ ಸಮಾಜ ಇವರ ಸಂಯುಕ್ತ ಆಶ್ರಯದಲ್ಲಿ ತಾ. 29 ರಂದು ಮಾದಾಪುರ ಕೊಡವ ಸಮಾಜದಲ್ಲಿ ಏಳ್‍ನಾಡ್‍ರ
ಮೂಲಭೂತ ಸೌಲಭ್ಯಗಳಿಗೆ ಕ್ರಮ ಕೆ.ಜಿ.ಬೋಪಯ್ಯನಾಪೆÇೀಕ್ಲು, ಡಿ. 28: ಸರಕಾರಿ ಶಾಲೆಗಳು ವಿದ್ಯಾರ್ಥಿಗಳ ಕೊರತೆ ಎದುರಿಸುತ್ತಿರುವ ಕಾಲಘಟ್ಟದಲ್ಲಿ ನಾಪೆÇೀಕ್ಲು ಚೆರಿಯಪರಂಬು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಹೆಚ್ಚಿನ ಮಕ್ಕಳು ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಅವರಿಗೆ ಬೇಕಾದ
ವಿದ್ಯಾರ್ಥಿ ವೇತನ ಪ್ರತಿನಿಧಿಯಾಗಿ ಆಯ್ಕೆಮಡಿಕೇರಿ, ಡಿ. 28: ನ್ಯೂಯಾರ್ಕ್‍ನ (ಯುಎನ್ ವಿಶ್ವಸಂಸ್ಥೆ) ಪ್ರಧಾನ ಕಚೇರಿಯಲ್ಲಿ 2019 ಮಾರ್ಚ್‍ನಲ್ಲಿ ನಡೆಯುವ ಯುನೈಟೆಡ್ ನೇಷನ್ಸ್ ಆರ್ಗನೈಸೇಷನ್ಸ್‍ನ ವಾರ್ಷಿಕ ‘ಚೇಂಜ್ ದಿ ವಲ್ರ್ಡ್-ಯುಎನ್ ಕಾನ್ಫರೆನ್ಸ್’ಗೆ ಮೈಸೂರಿನ
ಶ್ರೀ ರಾಮ, ಸೀತೆ, ಗಾಂಧೀಜಿ ಅವಹೇಳನಮಡಿಕೇರಿ, ಡಿ. 27: ಮೈಸೂರಿನ ಸಾಹಿತಿ ಪ್ರೊ.ಕೆ.ಎಸ್. ಭಗವಾನ್ ವಿರುದ್ಧ ಮಡಿಕೇರಿಯ ವಕೀಲರಾದ ಟಿ. ಕೃಷ್ಣಮೂರ್ತಿ ಅವರು ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಭಗವಾನ್