ಜಿಲ್ಲಾಡಳಿತ ನಿರ್ಲಕ್ಷ್ಯ ಆರೋಪಕುಶಾಲನಗರ, ಮೇ 25: ಕುಶಾಲನಗರದಲ್ಲಿ ಒಳಚರಂಡಿ ಕಾಮಗಾರಿ ಆರಂಭಗೊಂಡು 4 ವರ್ಷಗಳು ಕಳೆದರೂ ಕೂಡ ಪೂರ್ಣಗೊಂಡಿಲ್ಲ. ಈ ಬಗ್ಗೆ ಜಿಲ್ಲಾಡಳಿತ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ಎಂದು ಕುಶಾಲನಗರ ಬಲಿಜ ಸಮಾಜಕ್ಕೆ ಆಯ್ಕೆ ಗೋಣಿಕೊಪ್ಪ ವರದಿ, ಮೇ 25 : ಕೊಡಗು ಬಲಿಜ ಸಮಾಜದ ವೀರಾಜಪೇಟೆ ತಾಲೂಕು ಗೌರವ ಅಧ್ಯಕ್ಷರಾಗಿ ನಾರಾಯಣಸ್ವಾಮಿ ನಾಯ್ಡು, ಹಂಗಾಮಿ ಅಧ್ಯಕ್ಷರನ್ನಾಗಿ ಎಸ್. ಕೆ. ಯತಿರಾಜ್‍ನಾಯ್ಡು ಅವರನ್ನು ಲಾರಿ ಉರುಳಿ ಬಿದ್ದು ಈರ್ವರಿಗೆ ಗಾಯ: ತಪ್ಪಿದ ದುರಂತ ಸೋಮವಾರಪೇಟೆ, ಮೇ 25: ಸಿಲ್ವರ್ ಮರದ ನಾಟಾಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿಬಿದ್ದ ಘಟನೆ ಸಮೀಪದ ಬಿಳಿಕಿಕೊಪ್ಪದ ಇಳಿಜಾರು ರಸ್ತೆಯಲ್ಲಿ ಸಂಭವಿಸಿದೆ. ಲಾರಿಯೊಳಗಿದ್ದ ಚಾಲಕ ತಾ. 28 ರಿಂದ ಅತಿಸಾರ ಭೇದಿ ನಿಯಂತ್ರಣ ಅಭಿಯಾನಮಡಿಕೇರಿ, ಮೇ 25: ಆರೋಗ್ಯ ಇಲಾಖೆ ವತಿಯಿಂದ ತಾ. 28 ರಿಂದ ಜೂನ್ 9 ರವರೆಗೆ ಅತಿಸಾರ ಭೇದಿ ನಿಯಂತ್ರಣ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಸಂತಾನೋತ್ಪತ್ತಿ ಮತ್ತು ತರಬೇತಿ ಕಾರ್ಯಾಗಾರಭಾಗಮಂಡಲ, ಮೇ 25: ಭಾರತ ಸರ್ಕಾರದ ಖಾದಿ ಗ್ರಾಮೋದ್ಯೋಗ ಆಯೋಗ ಮತ್ತು ಕೊಡಗು ಪ್ರಗತಿಪರ ಜೇನು ಕೃಷಿಕರ ಸಹಕಾರ ಸಂಘ, ಭಾಗಮಂಡಲ ಇವರ ಜಂಟಿ ಆಶ್ರಯದಲ್ಲಿ ಭಾಗಮಂಡಲ
ಜಿಲ್ಲಾಡಳಿತ ನಿರ್ಲಕ್ಷ್ಯ ಆರೋಪಕುಶಾಲನಗರ, ಮೇ 25: ಕುಶಾಲನಗರದಲ್ಲಿ ಒಳಚರಂಡಿ ಕಾಮಗಾರಿ ಆರಂಭಗೊಂಡು 4 ವರ್ಷಗಳು ಕಳೆದರೂ ಕೂಡ ಪೂರ್ಣಗೊಂಡಿಲ್ಲ. ಈ ಬಗ್ಗೆ ಜಿಲ್ಲಾಡಳಿತ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ಎಂದು ಕುಶಾಲನಗರ
ಬಲಿಜ ಸಮಾಜಕ್ಕೆ ಆಯ್ಕೆ ಗೋಣಿಕೊಪ್ಪ ವರದಿ, ಮೇ 25 : ಕೊಡಗು ಬಲಿಜ ಸಮಾಜದ ವೀರಾಜಪೇಟೆ ತಾಲೂಕು ಗೌರವ ಅಧ್ಯಕ್ಷರಾಗಿ ನಾರಾಯಣಸ್ವಾಮಿ ನಾಯ್ಡು, ಹಂಗಾಮಿ ಅಧ್ಯಕ್ಷರನ್ನಾಗಿ ಎಸ್. ಕೆ. ಯತಿರಾಜ್‍ನಾಯ್ಡು ಅವರನ್ನು
ಲಾರಿ ಉರುಳಿ ಬಿದ್ದು ಈರ್ವರಿಗೆ ಗಾಯ: ತಪ್ಪಿದ ದುರಂತ ಸೋಮವಾರಪೇಟೆ, ಮೇ 25: ಸಿಲ್ವರ್ ಮರದ ನಾಟಾಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿಬಿದ್ದ ಘಟನೆ ಸಮೀಪದ ಬಿಳಿಕಿಕೊಪ್ಪದ ಇಳಿಜಾರು ರಸ್ತೆಯಲ್ಲಿ ಸಂಭವಿಸಿದೆ. ಲಾರಿಯೊಳಗಿದ್ದ ಚಾಲಕ
ತಾ. 28 ರಿಂದ ಅತಿಸಾರ ಭೇದಿ ನಿಯಂತ್ರಣ ಅಭಿಯಾನಮಡಿಕೇರಿ, ಮೇ 25: ಆರೋಗ್ಯ ಇಲಾಖೆ ವತಿಯಿಂದ ತಾ. 28 ರಿಂದ ಜೂನ್ 9 ರವರೆಗೆ ಅತಿಸಾರ ಭೇದಿ ನಿಯಂತ್ರಣ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಸಂತಾನೋತ್ಪತ್ತಿ ಮತ್ತು
ತರಬೇತಿ ಕಾರ್ಯಾಗಾರಭಾಗಮಂಡಲ, ಮೇ 25: ಭಾರತ ಸರ್ಕಾರದ ಖಾದಿ ಗ್ರಾಮೋದ್ಯೋಗ ಆಯೋಗ ಮತ್ತು ಕೊಡಗು ಪ್ರಗತಿಪರ ಜೇನು ಕೃಷಿಕರ ಸಹಕಾರ ಸಂಘ, ಭಾಗಮಂಡಲ ಇವರ ಜಂಟಿ ಆಶ್ರಯದಲ್ಲಿ ಭಾಗಮಂಡಲ