ಹಣಕಾಸಿನ ಕೊರತೆಯಿಂದ ಗಣಪತಿ ದೇವಾಲಯ ಕಾಮಗಾರಿ ಕುಂಠಿತಸೋಮವಾರಪೇಟೆ, ಏ.18: ಸಮೀಪದ ದೊಡ್ಡಮಳ್ತೆ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಶ್ರೀನವಗಣಪತಿ ದೇವಾಲಯಕ್ಕೆ ಹಣಕಾಸಿನ ಕೊರತೆ ಎದುರಾಗಿದ್ದು, ಕಳೆದ 4 ವರ್ಷಗಳಿಂದ ಆಮೆವೇಗದಲ್ಲಿ ನಡೆಯುತ್ತಿದೆ. ಸುಮಾರು 12 ಲಕ್ಷ ಅಂದಾಜು ಹೊಂಡ ಗುಂಡಿಗಳಿಗೆ ಕಾಯಕಲ್ಪ ಅಗತ್ಯಮಡಿಕೇರಿ, ಏ. 18: ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಈಗಾಗಲೇ ಒಳಚರಂಡಿ ಕಾಮಗಾರಿಯಿಂದ ಬಹುತೇಕ ರಸ್ತೆಗಳು ಹೊಂಡ-ಗುಂಡಿಗಳಿಂದ ವಾಹನಗಳ ಸಂಚಾರ ದೊಂದಿಗೆ ಪಾದಚಾರಿಗಳ ತಿರುಗಾಟ ಕ್ಕೂ ಅಪಾಯ ತಂದೊಡ್ಡುವಂತಾಗಿದೆ.ಸೂರ್ಲಬ್ಬಿ ನಾಡಿನ ಶ್ರೀಕಾಳತಮ್ಮೆ ಕ್ಷೇತ್ರಪಾಲ ಉತ್ಸವಮಡಿಕೇರಿ, ಏ. 18: ಸೂರ್ಲಬ್ಬಿ ನಾಡಿನ ಐತಿಹಾಸಿಕ ಶ್ರೀಕಾಳತಮ್ಮೆ (ಮಹಾಕಾಳಿ) ಹಾಗೂ ಕ್ಷೇತ್ರಪಾಲ ದೇವರ ವಾರ್ಷಿಕ ಉತ್ಸವ ಇಂದು ಭಂಡಾರವನ್ನು ತಕ್ಕರ ಮನೆಯಲ್ಲಿ ತಂದಿರಿಸುವದರೊಂದಿಗೆ ಮುಕ್ತಾಯಗೊಂಡಿತು. ತಾ. 6ರಂದು ಬಸವೇಶ್ವರ ಪೂಜೋತ್ಸವ ಕೂಡಿಗೆ, ಏ. 18: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದಲ್ಲಿರುವ ಕಾಡು ಬಸವೇಶ್ವರ ದೇವರ ಪೂಜೋತ್ಸವವು ಬಸವ ಜಯಂತಿ ಅಂಗವಾಗಿ ಶ್ರದ್ಧಾಭಕ್ತಿಯಿಂದ ನೆರವೇರಿತು. ಬಸವ ಜಯಂತಿ ಅಂಗವಾಗಿ ಸೋಮವಾರಪೇಟೆಯಲ್ಲಿ ಜಗಜ್ಯೋತಿ ಬಸವಣ್ಣನ ಸ್ಮರಣೆಸೋಮವಾರಪೇಟೆ, ಏ.18: ಜಗಜ್ಯೋತಿ ಬಸವಣ್ಣ ಅವರ ಜನ್ಮದಿನಾಚರಣೆಯನ್ನು ಸೋಮವಾರಪೇಟೆ ವ್ಯಾಪ್ತಿಯಲ್ಲಿ ವಿವಿಧ ಸಂಘಸಂಸ್ಥೆಗಳ ವತಿಯಿಂದ ಆಚರಿಸಲಾಯಿತು. 12ನೇ ಶತಮಾನದಲ್ಲಿಯೇ ಸಾಮಾಜಿಕ ಸಮಾನತೆಗೆ ಜಾಗೃತಿ ಮೂಡಿಸಿದ ಬಸವೇಶ್ವರರ ಸ್ಮರಣೆ
ಹಣಕಾಸಿನ ಕೊರತೆಯಿಂದ ಗಣಪತಿ ದೇವಾಲಯ ಕಾಮಗಾರಿ ಕುಂಠಿತಸೋಮವಾರಪೇಟೆ, ಏ.18: ಸಮೀಪದ ದೊಡ್ಡಮಳ್ತೆ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಶ್ರೀನವಗಣಪತಿ ದೇವಾಲಯಕ್ಕೆ ಹಣಕಾಸಿನ ಕೊರತೆ ಎದುರಾಗಿದ್ದು, ಕಳೆದ 4 ವರ್ಷಗಳಿಂದ ಆಮೆವೇಗದಲ್ಲಿ ನಡೆಯುತ್ತಿದೆ. ಸುಮಾರು 12 ಲಕ್ಷ ಅಂದಾಜು
ಹೊಂಡ ಗುಂಡಿಗಳಿಗೆ ಕಾಯಕಲ್ಪ ಅಗತ್ಯಮಡಿಕೇರಿ, ಏ. 18: ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಈಗಾಗಲೇ ಒಳಚರಂಡಿ ಕಾಮಗಾರಿಯಿಂದ ಬಹುತೇಕ ರಸ್ತೆಗಳು ಹೊಂಡ-ಗುಂಡಿಗಳಿಂದ ವಾಹನಗಳ ಸಂಚಾರ ದೊಂದಿಗೆ ಪಾದಚಾರಿಗಳ ತಿರುಗಾಟ ಕ್ಕೂ ಅಪಾಯ ತಂದೊಡ್ಡುವಂತಾಗಿದೆ.
ಸೂರ್ಲಬ್ಬಿ ನಾಡಿನ ಶ್ರೀಕಾಳತಮ್ಮೆ ಕ್ಷೇತ್ರಪಾಲ ಉತ್ಸವಮಡಿಕೇರಿ, ಏ. 18: ಸೂರ್ಲಬ್ಬಿ ನಾಡಿನ ಐತಿಹಾಸಿಕ ಶ್ರೀಕಾಳತಮ್ಮೆ (ಮಹಾಕಾಳಿ) ಹಾಗೂ ಕ್ಷೇತ್ರಪಾಲ ದೇವರ ವಾರ್ಷಿಕ ಉತ್ಸವ ಇಂದು ಭಂಡಾರವನ್ನು ತಕ್ಕರ ಮನೆಯಲ್ಲಿ ತಂದಿರಿಸುವದರೊಂದಿಗೆ ಮುಕ್ತಾಯಗೊಂಡಿತು. ತಾ. 6ರಂದು
ಬಸವೇಶ್ವರ ಪೂಜೋತ್ಸವ ಕೂಡಿಗೆ, ಏ. 18: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದಲ್ಲಿರುವ ಕಾಡು ಬಸವೇಶ್ವರ ದೇವರ ಪೂಜೋತ್ಸವವು ಬಸವ ಜಯಂತಿ ಅಂಗವಾಗಿ ಶ್ರದ್ಧಾಭಕ್ತಿಯಿಂದ ನೆರವೇರಿತು. ಬಸವ ಜಯಂತಿ ಅಂಗವಾಗಿ
ಸೋಮವಾರಪೇಟೆಯಲ್ಲಿ ಜಗಜ್ಯೋತಿ ಬಸವಣ್ಣನ ಸ್ಮರಣೆಸೋಮವಾರಪೇಟೆ, ಏ.18: ಜಗಜ್ಯೋತಿ ಬಸವಣ್ಣ ಅವರ ಜನ್ಮದಿನಾಚರಣೆಯನ್ನು ಸೋಮವಾರಪೇಟೆ ವ್ಯಾಪ್ತಿಯಲ್ಲಿ ವಿವಿಧ ಸಂಘಸಂಸ್ಥೆಗಳ ವತಿಯಿಂದ ಆಚರಿಸಲಾಯಿತು. 12ನೇ ಶತಮಾನದಲ್ಲಿಯೇ ಸಾಮಾಜಿಕ ಸಮಾನತೆಗೆ ಜಾಗೃತಿ ಮೂಡಿಸಿದ ಬಸವೇಶ್ವರರ ಸ್ಮರಣೆ